ಗುರುವಾರ, ನವೆಂಬರ್ 26, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 21 ನೇ ದಿನ- ನೋಬೆಲ್ ಪುರಸ್ಕೃತ ವಿಜ್ಞಾನಿ ಡಾ.ಹರಗೋವಿಂದ ಖುರಾನಾ ರ ಪರಿಚಯ.

 

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 21 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

21, ಡಾ. ಹರಗೋವಿಂದ ಖುರಾನಾ




ನೋಬೆಲ್ ಪುರಸ್ಕಾರ ವಿಜೇತ ಮತ್ತು ಅಮೇರಿಕೆಯ ನಾಗರಿಕತೆಯನ್ನು ಪಡೆದ ಡಾ. వరగ విండే మిరానా అవేరే జనన 9 ಫೆಬ್ರುವರಿ 1922 ರಂದು ಪಂಜಾಬದ ಮುತ್ತಾನ ಜಿಲ್ಲೆಯ ರಾಯಪುರ ಗ್ರಾಮದಲ್ಲಾಯಿತು. ಅವರು ಪಂಜಾಬ ವಿಶ್ವವಿದ್ಯಾಲಯ, ಲಾಹೋರದಿಂದ ರಸಾಯನ ಶಾಸ್ತ್ರದಲ್ಲಿ ಬಿ.ಎಸ್ಸಿ. ಮತ್ತು ಎಂ.ಎಸ್ ಸಿ, ಡಿಗ್ರಿ ಪಡೆದರು. ಭಾರತ ಸರಕಾರ ದಿಂದ ಶಿಷ್ಯ ವೇತನ ಪಡೆದು ಅವರು ಕಾರ್ಬೋನಿಕ್ ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ.ಗಾಗಿ ಪೂಲ ವಿಶ್ವವಿದ್ಯಾಲಯಕ್ಕೆ ಹೋದರು.


1959ರಲ್ಲಿ ಖುರಾನಾರವರು ಒಂದು ರಸಾಯನ 'ಕೊ ಎಂಜಾಯ್ಕ' ನಿರ್ಮಿಸಿದರು. ಅದು ಶರೀರದಲ್ಲಿ ಆಗುವ ವಿಶೇಷ ಕ್ರಿಯೆಗಳಿಗಾಗಿ ಆವಶ್ಯಕ ವೆನಿಸುತ್ತದೆ. ಆ ಸಮಯ ಅವರು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ ಕೆನಡಾದಲ್ಲಿ ಕಾರ್ಯ ಮಾಡುತ್ತಿದ್ದರು. ಅವರ ಈ ಶೋಧದಿಂದ ಅವರು ವೈಜ್ಞಾನಿಕ ಜಗತ್ಲ್ಲ ಪ್ರಸಿದ್ಧರಾದರು. ಅದರಿಂದ ಅವರು ಸಂಯುಕ್ತ ರಾಷ್ಟ್ರ ಅಮೇರಿಕೆಯ ವಿಸಕಾಸ್ಸಿನ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಎಂಜಾಯ್‌ ರಿಸರ್ಚ್‌ದೊಂದಿಗೆ కామిలాడరు

1970 ರಲ್ಲಿ 'ಮೆಸೆಚ್ಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ'ಯಲ್ಲಿ ಜೀವವಿಜ್ಞಾನ ಹಾಗೂ ರಸಾಯನ ಶಾಸ್ತ್ರ ಪ್ರೊಫೆಸರ್‌ರಾಗಿ ನೇಮಕಗೊಂಡರು.

ಅವರು ಮುಖ್ಯ ರೂಪದಿಂದ ಜೀವರಸಾಯನ ಹಾಗೂ ಆರೇಮಿಕ ಜೈವಿಕ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಡಾ. ಮಿರಾನಾರು ಜೀವನದ ಸಂಬಂಧದ ರಸಾಯನಗಳ ಮಹತ್ವಪೂರ್ಣ ಶೋಧ ಮಾಡಿದರು. ತಮ್ಮ 46ನೇ ವಯಸ್ಸಿನಲ್ಲಿ ಅಂದರೆ 1968ರಲ್ಲಿ ಅವರಿಗೆ ಮಾರ್ಶಲ್ ಡಬ್ಬು ನೀರಬರ್ಗ್ ಮತ್ತು ರಾಬರ್ಟ್ ಡಬ್ಬು ಹೋಲಿ ಸಂಗಡ ಸಂಯುಕ್ತ ರೂಪದಿಂದ ನೋಬೆಲ್ ಪುರಸ್ಕಾರ ಪಡೆದರು. 'ಎಶರೀತಿಯಾಕೋಲೀ" ಎಂಬುದು ಚೀನಾದಲ್ಲಿ ಇದ್ದು ಅದು ಮನುಷ್ಯ ಮತ್ತು ಜಾನುವಾರುಗಳ ಕರುಳಿನಲ್ಲಿ ಇರುತ್ತದೆ. ಮಿರಾನಾ ಮತ್ತು ಅವರ ಸಂಗಡಿಗರು ఎకేలితియాకింలి"య 207 ಚೀನ ಪ್ರಯೋಗ ಶಾಲೆಯಲ್ಲಿ ನಿರ್ಮಿಸಿದರು. ಹಾಗೂ ಅದರಲ್ಲಿ ನಿಲ್ಲುವದು ಮತ್ತು ನಡೆಯುವದು ಸಂಕೇತವನ್ನು ಹಾಕಿದರು. ಆಗಷ್ಟ 1976ರಲ್ಲಿ ನಿರ್ಮಿತ ಈ ಜೀನನ್ನು ಎಶರೀತಿಯಾರೋಲಿಯಲ್ಲಿ ಹಾಕಿದಾಗ ಅಶ್ರು ಸಹ ಚೀನದಂತೆಯೇ ಕಾರ್ಯ ಪ್ರಾರಂಭಿಸಿತು. ಅವರ ಈ ಆಶ್ಚರ್ಯಕರ ಶೋಧವನ್ನು ಜಗತ್ತು ಪ್ರಶಂಸಿಸಿತು. ಮಿರಾನಾ ಹಾಗೂ ಅವರ ಸಂಗಡಿಗರಿಗೆ ಈ ಶೋಧಕ್ಕೆ 9 ವರ್ಷ ಸಮಯ ಬೇಕಾಯಿತು.


ಡಾ. ಮಿರಾನಾ ರಸಾಯನ ವಿಜ್ಞಾನ ಹಾಗೂ ಜೀವವಿಜ್ಞಾನದಲ್ಲಿ ಪರಸ್ಪರ ಹೊಂದಾಣಿಕೆಯನ್ನು ತೋರಿಸಿದರು. ಅವರು ತಮ್ಮ ಸಂಗಡಿಗರೊಂದಿಗೆ ಕೂಡಿ ಪೋಲೀನ್ಯೂಕ್ಲಿಯೋ ಟೈಮ್ಸ್‌ದ ಸಂಪೂರ್ಣಗೊಳಿಸುವಲ್ಲಿ ಪ್ರಥಮ ಬಾರಿಗೆ ಸಫಲರಾದರು. ಡಾ. ಮಿರಾನಾ ನ್ಯೂಕ್ಲಿಯೋಟಾಡ್ದಸದ ಮಿಶ್ರಣ ಸಹಿತ ನ್ಯೂಕ್ಲಿಕ ಆಮ್ರದ ನಿರ್ಮಾಣವನ್ನು ಪರಖನಲ್ಲಿಯಲ್ಲಿ ಮಾಡಿದರು.


ವಂಶದಿಂದ ವಂಶಕ್ಕೆ ಸಂತಾನದಲ್ಲಿ ತಂದೆ-ತಾಯಿಗಳ ಗುಣಗಳನ್ನು ತರುವಲ್ಲಿ ಸಹಾಯಕವಾಗುವಂತಹ ಚ್ಚಗಳು ಅವರ ಶರೀರದ ಕೋಶ ಕೇಂದ್ರಗಳಲ್ಲಿ ಇರುತ್ತವೆ. ಅದಕ್ಕೆ ಕ್ರೋಮೋಸೋಮ ಅಥವಾ ಗುಣಸೂತ್ರವೆನ್ನಲಾಗುವ

ತಂದೆ-ತಾಯಿಗಳಿಂದ ಸಂತಾನದಲ್ಲಿ ಕೊಡುವ ಗುಣಗಳನ್ನು ತಿಳಿದುಕೊಳ್ಳುವಲ್ಲಿ ಡ, ಹರಗೋವಿಂದ ಖುರಾನಾ ಅತ್ಯಂತ ಮಹತ್ವಪೂರ್ಣ ಕಾರ ಮಾಡಿದರು. ಅವರ ವೈಜ್ಞಾನಿಕ ದಳವು ಪ್ರಯೋಗ ಶಾಲೆಯಲ್ಲಿ ಕೃತ್ರಿಮ ಜೀವವನ್ನು ನಿರ್ಮಿಸಿತು. ಮತ್ತು ಅದನ್ನು ವಿಶಾಲಾರ್ಥದಲ್ಲಿ ಸ್ಪಷ್ಟಪಡಿಸುತ್ತ ಯಾವ ರೀತಿ ಜೀವನದಲ್ಲಿ ಪರಿವರ್ತನ ಮಾಡಿ ಸಂತಾನದ ಗುಣಗಳನ್ನು ಪರಿವರ್ತಿಸಬಹುದೆಂದು ಹೇಳಿತು.


ಡಾ. ಹರಗೋವಿಂದ ಖುರಾನಾ ನೋಬೆಲ್ ಪುರಸ್ಕಾರ ಪಡೆಯುವ ಮೂರನೆಯ ಭಾರತೀಯರಾಗಿದ್ದಾರೆ. 1958ರಲ್ಲಿ ಕಾರ್ಬೋನಿಕ್ ರಸಾಯನ ವಿಜ್ಞಾನ ಹಾಗೂ ಜೀವಾಣು ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಉಲ್ಲೇಖನೀಯ ಕೊಡುಗೆ ಗಾಗಿ ಕೆಮಿಕಲ್ ಇನ್ಸ್ಟಿಟ್ಯೂಟ್ ಆಫ್ ಕೆನಡಾ ಅವರಿಗೆ ಮರ್ಕ ಆವಾರ್ಡ್ ಎಂಬ ಪುರಸ್ಕಾರವನ್ನು ನೀಡಿತು. ವಿಶೇಷ ಸಂಗತಿಯೆಂದರೆ ಇವರೊಬ್ಬ ರಸಾಯನ ತಜ್ಞರು. ಆದರೆ ಅವರಿಗೆ ನೋಬೆಲ್ ಪುರಸ್ಕಾರವು ಶರೀರವಿಜ್ಞಾನ ಹಾಗೂ ಚಿಕಿತ್ಸಾವಿಜ್ಞಾನ ಕ್ಷೇತ್ರದಲ್ಲಿ ದೊರಕಿತು. ರಸಾಯನಿಕ ಅಣುಗಳ ಮಟ್ಟದಲ್ಲಿ ಜೀವನ ಸಂಬಂಧ ಕ್ರಿಯಗಳ ಅಧ್ಯಯನ ಅಣುವಿನ ಜೈವಿಕೀ ಎನ್ನಲಾಗುತ್ತದೆ. ಖರಾನರ ಶೋಧವು ಇದೇ ಶ್ರೇಣಿಯದಾಗಿದೆ.


. ಡಾ.ಖುರಾನ್ ರಿಗೆ 26 ಜೂನ್ 1983ರಲ್ಲಿ ಅಮೇರಿಕೆಯ ರಾಷ್ಟ್ರಪತಿ ರೋನಾಲ್ಡ ರೇಗನ್‌ರು, ನ್ಯಾಷನಲ್ ಮೆಡಲ್ ಆಫ್ ಸಾಯಿನ್ನ ಪುರಸ್ಕಾರದಿಂದ ಸನ್ಮಾನಿಸಿದರು. ಅಮೇರಿಕೆಯ ಈ ಸರ್ವೋಚ್ಚ ರಾಷ್ಟ್ರೀಯ ವೈಜ್ಞಾನಿಕ ಪುರಸ್ಕಾರವು ಖುರಾನರಿಗೆ ಜೀವವಿಜ್ಞಾನದ ಕ್ಷೇತ್ರದಲ್ಲಿ ಅವರ ಉಲ್ಲೇಖನೀಯ ಕಾರ್ಯಕ್ಕಾಗಿ ಪ್ರಾಪ್ತವಾಗಿತ್ತು. ಜೀವನದ ಸಂಶ್ಲೇಷಣ ವಿಧಿಶೋಧಿಸುವ ಶ್ರೇಯಸ್ಸು ಖಡಾನರಿಗೆ ಸುತದೆ.


ಸನ್ 1964 ರಿಂದ ಖುರಾನಾ ಅಮೇರಿಕೆಯಲ್ಲಿಯೇ ಇದ್ದಾರೆ.


ಅದರಿಂದಾಗಿ ಅವರಿಗೆ 1966 ರಲ್ಲಿ ಕಾಯಂ ಅಮೇರಿಕಾ ನಾಗರಿಕತ್ವ ಪ್ರಾಪ್ತವಾಗಿದೆ.


ಅವರ ಸತತ ಪ್ರಯತ್ನದ ಫಲವಾಗಿಯೇ ಇಂದು, ಜೀನ ಪ್ರಯೋಗ ಶಾಲೆಗಳಲ್ಲಿ


ನಿರ್ಮಿಸುವ ಸಂಭವವಿದೆ. ಖುರಾನಾ ಅದರಲ್ಲಿ ಪರಿವರ್ತನ ಮಾಡಿ ಅದರ ಪ್ರಭಾವ


ಕೋಶಕದ ಸಂಚಲನದ ಮೇಲೆ ಆಗುವದನ್ನು ನೋಡಬಯಸಿದ್ದಾರೆ. ಭವಿಷ್ಯದಲ್ಲಿ


ಅವರ ಅಧ್ಯಯನದಿಂದ ಕ್ಯಾನ್ಸರದಂತಹ ರೋಗದ ಕಾರಣಗಳನ್ನು ಕಂಡು ಹಿಡಿಯ


ಬಹುದಾಗಿದೆ.


actor




ಬುಧವಾರ, ನವೆಂಬರ್ 25, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ- 20 ನೇ ದಿನ- ಡಾ.ದೌಲತ್ ಸಿಂಹ ಕೋಠಾರಿ ರವರ ಪರಿಚಯ.

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 20 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

 ಡಾ. ದೌಲತಸಿಂಹ ಕೊಠಾರಿ


ಡಾ, ದೌಲತಸಿಂಹ ಕೊಠಾರಿಯವರು ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಗಳ ಅದ್ಭುತ ಸಮನ್ವಯವನ್ನು ಪ್ರಸ್ತಾಪಿಸಿದರು. ಆಧುನಿಕ ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯಗೊಳಿಸಿ ಹೊಸ ವಿಜ್ಞಾನವನ್ನು ಸಮಗ್ರಗೊಳಿಸಬಹುದೆಂಬ ವಿಚಾರದಲ್ಲಿದ್ದರು. ಸಾಪೇಕ್ಷವಾದ ಹಾಗೂ ಕ್ವಾಂಟಮ್ ಸಿದ್ಧಾಂತದ ಮೂಲವು ಭಾರತೀಯ ಆಧ್ಯಾತ್ಮ ವಾದದಲ್ಲಿದೆ ಎಂಬ ವಿಶ್ವಾಸವಿದ್ದಿತು.


ಕೋಠಾರಿಯವರ ಜನ್ಮ ಉದಯಪುರದಲ್ಲಿ 6 ಜುಲೈ 1906 ರಂದು ಆಯಿತು. ಅವರ ಪ್ರಾಥಮಿಕ ಶಿಕ್ಷಣವು ಉದಯಪುರ ಮತ್ತು ಇಂದೋರ್ ದಲ್ಲಾಯಿತು. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಇಂದೂರಿನಲ್ಲೇ ಪ್ರಥಮ ಸ್ಥಾನದಲ್ಲಿ ಪಾಸಾದರು. ಮಹಾವಿದ್ಯಾಲಯದ ಶಿಕ್ಷಣವನ್ನು ಅವರು ಅಲಹಾಬಾದ್ ಹಾಗೂ ಪಡೆದರು. ಪ್ರಸಿದ್ದ ವಿಜ್ಞಾನಿ ಡಾ. ಮೇಘನಾದ ಸಾಹಾರ ಪ್ರೇರಣೆಯಿಂದ ಅವರು ಪಿಎಚ್.ಡಿ.ಗಾಗಿ ಲಂಡನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಸಿದ್ದಿ ಕೈವೋಡಿಕ್ ಪ್ರಯೋಗ ಶಾಲಾಕ್ಕೆ ನಡೆದರು.

ದ್ರವ್ಯಗಳ ಖಂಡಕದ ನಕ್ಷತ್ರಗಳಲ್ಲಿ ರೂಪಾಂತರಗಳ ಉಲ್ಲೇಖನೀಯ ಕೊಡುಗೆಯಾಗಿದೆ.


ಆಯನೀಕರಣ ಸಿದ್ದಾಂತ'ದ ಶೋಧದ ಶ್ರೇಯಸ್ಸು ಡಾ. ಕೋಠಾರಿಯವರಿಗೆ ಸಲ್ಲುತ್ತದೆ. ಅವರು ಈ ಪ್ರಯೋಗ ಶ್ವೇತಬೋಧನೆ ನಕ್ಷತ್ರದ ಚೌಕಟ್ಟು ತಿಳಿಸಿಕೊಡಲು ಉಪಯೋಗಿಸಿದರು. ಇದನ್ನು ಜಗತ್ತಿನ ವಿಜ್ಞಾನಿಗಳು ಅತ್ಯಂತ ಮಹತ್ವಪೂರ್ಣದ್ದೆಂದು ಒಪ್ಪಿದರು.


12 ಜುಲೈ 1948ರಲ್ಲಿ ಡಾ. ಕೋಠಾರಿ ಭಾರತದ ರಕ್ಷಾ ಮಂತ್ರಾಲಯ ದಲ್ಲಿ ಪ್ರಥಮ ವೈಜ್ಞಾನಿಕ ಸಲಹಾಕಾರರೆಂದು ಅಧಿಕಾರ ವಹಿಸಿಕೊಂಡರು.


ಅಲ್ಲಿ ಅವರು 1961ರ ವರೆಗೆ ಕಾರ್ಯ ಮಾಡಿದರು. ಈ ಅವಧಿಯಲ್ಲಿ ಅವರು ಭಾರತದ ಸಮಸ್ತ ಪ್ರತಿರಕ್ಷಾ ವೈಜ್ಞಾನಿಕ ಪುನರ್ಘಟನೆ ಮಾಡಿದರು. ದೇಶದ ರಕ್ಷಾ ಪ್ರಯೋಗಶಾಲೆಯ ಶಿಲಾನ್ಯಾಸ ಮಾಡಿದರು.


ರಕ್ಷಾ ಸಲಹಾಕಾರರಾಗಿ ಶಿಕ್ಷಣದ ಬಗ್ಗೆ ಅವರ ಅಭಿರುಚಿ ಈ ಕಾರಣ ನಿಯಮಿತ ರೂಪದಲ್ಲಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಭೌತಿಕ ಶಾಲೆ ಯನ್ನು ನೋಡಿಕೊಳ್ಳುತ್ತಿದ್ದರು. ವೈಜ್ಞಾನಿಕ ಸಲಹಾಕಾರರಾದಾಗ ಅವರು ಅತ್ಯಂತ ಸಂವೇದನಶೀಲರಾಗಿದ್ದರು. ಅವರು ಪರಮಾಣು ಶಕ್ತಿ ವಿಧ್ವ

ವಿಧ್ವಂಸದ.  ವಿಷಯದ ಪುಸ್ತಕ ನ್ಯೂಕ್ಲಿಯರ್ ಎಕ್ಸಪ್ಲೋಬನ ಆಂಡ್ ದೇರ್ ಇಫೆಕ್ಟ್' ಎಂಬ ಪುಸ್ತಕ ಬರೆದರು. ಇದು ಜರ್ಮನ್, ರಶಿಯನ್, ಜಪಾನಿ ಭಾಷೆಗಳಲ್ಲಿ ಅನುವಾದವಾಯಿತು,


ಈ ಪುಸ್ತಕದಲ್ಲಿ ಅವರು ನಕ್ಷತ್ರ ಭೌತಿಕಿ ವಿಷಯದಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ಸಾಕಷ್ಟಿದೆ. ಅವರ ಉಳಿದ ಮುಖ್ಯ ಪುಸ್ತಕ 'ನ್ಯೂಮರಿಸಿ ಪೇಪರ್ಸ್ ಆನ್ ಸೈಟಿಸ್ಟಿಕಲ್ ಥರ್ಮೊಡಾಯನೋಮಿಕ್ಸ್ ಥೇರಿ ಆಫ್ ವೈ ಡ್ರವಾರ್ಫ್ ಸ್ಪಾರ್ಸ್' ಮುಂತಾದವುಗಳು.


1961ರಲ್ಲಿ ಅವರು ವಿಶ್ವವಿದ್ಯಾಲಯ ಅನುಸಂದಾನ ಆಯೋಗದ ಪ್ರಥಮ ಅಧ್ಯಕ್ಷರಾದರು. ಭಾರತ ಸರಕಾರವು 1964 ರಲ್ಲಿ ಶಿಕ್ಷಣ ಆಯೋಗ ಸ್ಥಾಪಿಸಿತು. ಅದರ ಅಧ್ಯಕ್ಷರಾದರು. ಆಳವಾದ ಅಭ್ಯಾಸ ಹಾಗೂ ವಿಶ್ವವಿಸ್ತಾರಿಯ ವಿಚಾರಗಳ ವಿಮರ್ಶಯ ನಂತರ ಅವರು ತಮ್ಮ ಒಂದೂವರೆ ಸಾವಿರ ಪುಟಗಳ ಒಂದು ವರದಿ ಸಿದ್ಧಗೊಳಿಸಿದರು. ಸ್ವತಂತ್ರ ಭಾರತದ ಸಂಪೂರ್ಣ ಶಿಕ್ಷಾ ಪ್ರಕಾಲಿಯ ಮೇಲೆ ಸಿದ್ಧವಾದ ಈ ವರದಿ ಶಿಕ್ಷಣದ ಅನೇಕಾನೇಕ ಸಮಸ್ಯೆಗಳ ಪ್ರತಿ ವ್ಯವಹಾರಿಕ ಹಾಗೂ ಯಥಾರ್ಥವಾದ ದೃಷ್ಟಿಕೋನ ಸಾದರಪಡಿಸುತ್ತದೆ. ದೇಶದಲ್ಲಿ ಪ್ರಾಥಮಿಕ ತಳದಿಂದ ವಿಶ್ವವಿದ್ಯಾಲಯದವರೆಗೆ ಶಿಕ್ಷಣದಲ್ಲಿ ಏಕರೂಪತೆ ಹಾಗೂ ಸಮಂಜಸ ಉತ್ಪನ್ನ ಹಾಗೂ ಎಲ್ಲ ರಾಜ್ಯಗಳಲ್ಲಿ 1023 ಪ್ರಣಾಲಿ ಲಗೂ ಮಾಡುವದೇ ಈ ವರದಿಯ ಕೊಡುಗೆ ಆಗಿದೆ. ಅವರ ಮುಖಾಂತರ ಶಾಲಾ ಶಿಕ್ಷಣ ಪ್ರಣಾಲಿಯನ್ನು ಸಂಪೂರ್ಣ ರೂಪದಿಂದ ಸ್ವೀಕಾರ ಮಾಡಿದ್ದಾಗಿದ್ದರೆ, ಶಿಕ್ಷಣದಲ್ಲಿ ಇಂದು ನಾವು ಬೇರೆ ಸ್ವರೂಪವನ್ನು ಕಾಣಬಹುದಿತ್ತು!


1981 ರಿಂದ 10 ವರ್ಷಗಳವರೆಗೆ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಇದಕ್ಕಿಂತ ಮೊದಲು ಈ ಸ್ಥಾನದಲ್ಲಿ ಕೇವಲ ಭಾರತದ ಪ್ರಧಾನ ಮಂತ್ರಿಗಳೇ ಇದ್ದರು. ಡಾ. ಕೋಠಾರೀ ಪ್ರಕಾರ ಮಾನವ ವಿಕಾಸಕ್ಕಾಗಿ ನಾವು ಅಣುವಿಜ್ಞಾನದೊಂದಿಗೆ ಆತ್ಮಾಜ್ಞಾನದತ್ತಲೂ ಲಕ್ಷಿಸಬೇಕು ಎಂಬುದು ಅವರ ವಿಚಾರವಾಗಿದ್ದಿತು. ಅವರ ವ್ಯಾಖ್ಯಾನದಲ್ಲೇ ಆಧ್ಯಾತ್ಮ ಹಾಗೂ ವಿಜ್ಞಾನದ ಸಮನ್ವಯವು ಒಂದು ಪ್ರಮುಖ ವಿಷಯವಾಗುತ್ತಿತ್ತು. ಅವರ ಪ್ರಕಟಿತ ಲೇಖನಗಳಲ್ಲಿ ಕೆಲವು ಲೇಖನಗಳ ಎಟಮ ಎಂಡ್ ಸೆಲ್ಲ ಎಂಬುದು ಜಗತ್ತೇ ಪ್ರಶಂಸಿಸಿತ್ತು. ವಿಜ್ಞಾನ ಮತ್ತು ಅಹಿಂಸಾ ಒಂದಕ್ಕೊಂದು ಪೂರಕವಿದೆಂಬುದು ಅವರ ವಿಶ್ವಾಸ

ಭಾರತ ಸರಕಾರವು 1962 ರಲ್ಲಿ ಡಾ. ಕೋಠಾರಿಗೆ ಹಾಗೂ 1973 ರಲ್ಲಿ ಪದ್ಮವಿಭೂಷಣದಿಂದ ಅಲಂಕರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಅವರಿಗೆ ಫೆಡರೇಶನ್ ಆಫ್ ಯುನೆಸ್ಕೋ ಯುನೆಸ್ಕೊ ಆವಾರ್ಡ್ ಕೊಟ್ಟು ಸನ್ಮಾನಿಸಿತು.


ಇಂತಹ ಪ್ರಖ್ಯಾತ ವೈಜ್ಞಾನಿಕ ಮತ್ತು ಶಿಕ್ಷಣತಜ್ಞ ಡಾ. ದೌಲತ್‌ಸಿಂಹ ಕೋಠಾರೀ 4 ಫೆಬ್ರುವರಿ 1993ರಂದು ಬೆಳಿಗ್ಗೆ ಹೃದಯಾಘಾತದಿಂದ ಜಯಪುರ ದಲ್ಲಿ ಮರಣ ಹೊಂದಿದರು.





ಭಾನುವಾರ, ನವೆಂಬರ್ 22, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ-19 ನೇ ದಿನ- ಆಧುನಿಕ ಭ್ರೂಣವಿಜ್ಞಾನದ ಜನಕ ಪ್ರೋ.ಪಂಚಾನನ ಮಾಹೇಶ್ವರಿ ರವರ ಪರಿಚಯ

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 19 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


20. ಪ್ರೊ. ಪಂಚಾನನ ಮಾಹೇಶ್ವರಿ



ಆಧುನಿಕ ಭೂಣವಿಜ್ಞಾನದ ಜನಕ

ಪ್ರೊ. ಪಂಚಾನನ ಮಾಹೇಶ್ವರಿಯವರ ಜನ್ಮ 1 ನವೆಂಬರ್ 1904ರಂದು ಜಯಪುರದಲ್ಲಾಯಿತು. ಪ್ರಾಥಮಿಕ ಶಿಕ್ಷಣವು ಇಲ್ಲಿಯೇ ಆಯಿತು. ಅವರು ಅಲಹಾಬಾದ್‌ದ ಇವಿಂಗ್ ಕ್ರಿಶ್ಚಿಯನ್ ಕಾಲೇಜ್ ದಿಂದ ಬಿ.ಎಸ್ಸಿ. ನಂತರ ಅಲಹಾಬಾದ ವಿಶ್ವ ವಿದ್ಯಾ ಲಯದಿಂದ ಎಂ.ಎಸ್ಸಿ. ಪರೀಕ್ಷೆ ಪಾಸಾದರು. ಇವಿಂಗ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ಅವರು ವಿಖ್ಯಾತ ವನಸ್ಪತಿ ಶಾಸ್ತ್ರ ಹಾಗೂ ಭಾರತೀಯ ವನಸ್ಪತಿ ಶಾಸ್ತ್ರ ಸೊಸಾಯಿಟಿಯ ಸಂಸ್ಥಾಪಕ ಎನಫೀಲ್ಡ ಡಡ್ ಜಿಯನ್ನರ ಸಂಪರ್ಕದಲ್ಲಿ ಬಂದರು. ಡಡ್ ಜಿಯನರು ಮಾಹೇಶ್ವರಿಯರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ತರತರದ ಬಳ್ಳಿಗಳನ್ನು ತರಲು ಸಂಗಡ ಕರೆದುಕೊಂಡು ಹೋಗುತ್ತಿದ್ದರು ಹಾಗೂ ಪಾದಪ ಆಕಾರಿಕೀ ಪ್ಲಾಂಟ, ಮರಿಪೋಲೋಜಿ ಎಂಜಿಯೋ ಎಂಬ ಸಿದ್ಧಾಂತವನ್ನು ತಿಳಿಸುತ್ತಿದ್ದರು. ಮಾಹೇಶ್ವರಿಯು ಡಡ್ ಜಿಯನ್ನರ ಮಾರ್ಗದರ್ಶನದಲ್ಲಿ ಮೂರು ವರ್ಷದವರೆಗೆ ಎಂಜಿಯೋಸ್ಪಮ್ ಅರ್ಥಾತ ಆವೃತ ಬೀಜೀ ಬಳ್ಳಿಯ ಶರೀರ ರಚನೆ ಭ್ರೂಣ ವಿಜ್ಞಾನ ಹಾಗೂ ಆಕಾರಿಕೀ ಮೇಲೆ ವಿಸ್ತ್ರತ ಆಳವಾದ ಅಧ್ಯಯನ ನಡೆಸಿದರು.


1931ರಲ್ಲಿ ಅಲಹಾಬಾದ ವಿಶ್ವವಿದ್ಯಾಲಯದಿಂದ ಡಿ.ಎಸ್ಸಿ. ಪದವಿ ಪಡೆದರು.


ಚಡ್ ಜಿಯನ್ನರು ಮಾಹೇಶ್ವರಿಗೆ ನೀವು ನನಗೆ ಗುರುದಕ್ಷಿಣೆಯ ರೂಪದಲ್ಲಿ ಏನಾದರೂ ಕೊಡಬೇಕೆಂದಿದ್ದರೆ, ಯಾವ ಪ್ರಕಾರ ಇದು ನಿಮಗೆ ಮಾರ್ಗದರ್ಶನ ಮಾಡಿರುವೆನೋ ಅದೇ ರೀತಿ ನೀವೂ ಆ విద్యాధిగాగంగ ಮಾರ್ಗದರ್ಶನ ಮಾಡಿ ಎಂದು ಉಪದೇಶಿಸಿದರು.


1949ರಲ್ಲಿ ಮಾಹೇಶ್ವರಿ ದಿಲ್ಲಿ ವಿಶ್ವವಿದ್ಯಾಲಯದ ವನಸ್ಪತಿ ಶಾಸ್ತ್ರ ವಿಭಾಗದ ಅಧ್ಯಕ್ಷರಾದರು. ಹಾಗೂ ಕೊನೆಯವರೆಗೂ ಇದೇ ವಿಭಾಗ ದಲ್ಲಿದ್ದುಕೊಂಡು ಶೋಧ ಕಾರ್ಯದಲ್ಲಿ ತಲ್ಲೀನರಾದರು.


ಮಾಹೇಶ್ವರಿಯವರು ಅನೇಕ ವಿದ್ಯಾರ್ಥಿಗಳಿಗೆ ಭ್ರೂಣ -ವಿಜ್ಞಾನದಲ್ಲಿ ಶೋಧ ಮಾಡಲು ಕಲಿಸಿದರು. ಅವರಲ್ಲಿ ದೇಶ-ವಿದೇಶಗಳ ಅನೇಕ ವಿದ್ಯಾರ್ಥಿಗಳು ಬರುತ್ತಿದ್ದರು. ನಮಗೆ ಗೊತ್ತಿದ್ದಂತೆ ಪರಾಗ ಕಣವು ಒಂದು ಪುಷದಿಂದ ಇನ್ನೊಂದು ಪುಷದ ವರೆಗೆ ಕೀಟ, ಪತಂಗ, ಪಕ್ಷಿಗಳು, ಜಲ, ವಾಯು ಮುಂತಾದವುಗಳ ಮಾಧ್ಯಮದಿಂದ ಮುಟ್ಟುತ್ತದೆಂದೂ ಅದರಿಂದ ಇನ್ನೊಂದು ಬಳ್ಳಿಯ ಹೂವಿನಲ್ಲಿ ಉಪಸ್ಥಿತ ಅಂಡಾಶಯದ ಒಳಗೆ ಸಂಯೋಗ ನಡೆಯುತ್ತದೆ. ಅದರಿಂದಾಗಿ ಭ್ರೂಣದ ನಿರ್ಮಾಣವಾಗುತ್ತದೆ. ಚಿಕ್ಕ ಬಳ್ಳಿಯ ಭ್ರೂಣದಿಂದ ಪೋಷಕ ತತ್ವ ಗ್ರಹಣ ಮಾಡುತ್ತದೆ ಮತ್ತು ವಯಸ್ಕ ಬಳ್ಳಿಯು ಪರಿಪೂರ್ಣವಾಗುತ್ತದೆ. ಭ್ರೂಣದಿಂದ ಒಂದು ಸಂಪೂರ್ಣ ಬಳ್ಳಿ ತಯಾರಾಗುವವರೆಗೆ ಈ ಪ್ರತಿಕ್ರಿಯೆಯು ಬೇರೆ ಬೇರೆ ಇರುತ್ತದೆ, ಮಾಹೇಶ್ವರಿಯು ಎಂಜಿಯೊಸ್ಪರ್ಮ (ಆವೃತ ಬೀಚಿ ಬಳ್ಳಿ)ದ ಬೇರೆ ಬೇರೆ ಜಾತಿಯ ಬಳ್ಳಿಗಳು ಬೆಳೆಯುವ ರೀತಿಯನ್ನು ಅಭ್ಯಸಿಸಿದರು, ಹಾಗೂ ಅದರ ಆಧಾರದಿಂದ ಬಳ್ಳಿಗಳ ವರ್ಗಿಕರಣ ಮಾಡಿದರು.


ಪ್ರೊ. ಪಂಚಾನನ ಮಾಹೇಶ್ವರಿಯವರ ಅತ್ಯಂತ ಮಹತ್ವಪೂರ್ಣ ಶೋಧವೆಂದರೆ - ಪರಖನಲಿಯ ಬೀಜಗಳ ಉತ್ಪತ್ತಿ ಅವರು ಆಫೀಮ ಪೋಸ್ತ ಮತ್ತು ಉದ್ಯಾನ ಪೋಸಗಳ ಪರಾಗ ಕಣಗಳನ್ನು ಮತ್ತು ಬೀಜಾಣುಗಳಲ್ಲಿ ನಿಷೇಚನ ಮಾಡಿದರು. ಅದರಿಂದಾಗಿ ಅಂತಹದೇ ಬಳ್ಳಿ ಸಿದ್ಧವಾಗುತ್ತದೆ.


ಪ್ರೊ. ಮಹೇಶ್ವರಿಯ ಈ ಪ್ರಯೋಗದಿಂದಾಗಿ ಭ್ರೂಣ ವಿಜ್ಞಾನ ಕ್ಷೇತ್ರ ದಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಯಿತು. ಇದರಿಂದಾಗಿ ಆರ್ಥಿಕ ವನಸ್ಪತಿ ಶಾಸ್ತ್ರ ದಲ್ಲಿ ಮಹತ್ವಪೂರ್ಣ ಉಪಯೋಗವಿದೆ. ಇಂದು ಈ ವಿಧಿಯಿಂದ ಕ್ರಾಸಬೇಡಿಂಗ್ ಮಾಡಬಹುದಾಗಿದೆ. ಈ ವಿಧಿಯು ಕೃಷಿಯಲ್ಲಿ ಬಹು ಉಪಯೋಗಿಯಾಗಿದೆ.

ಇನ್ಸ್ಟಿಟ್ಯೂಟ್ ಆಫ್ ಪದವಿ ನೀಡಿ ಸನ್ಮಾನಿಸಿತು. ಮತ್ತು ಇದೇ ವರ್ಷ ಭಾರತೀಯ ವನಸ್ಪತಿ ಸಂಘವು ನೀಡಿತು. ಅವರಿಗೆ ರಾಯಲ್ ಸೊಸಾಯಿಟಿಯ ಸದಸ್ಯರನ್ನಾಗಿ ಅವರು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾದರು.


ಮಾಹೇಶ್ವರಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಪಾದಪ ಆಕಾರಿಕೀ ಹಾಗೂ ಪ್ರಯೋಗಾತ್ಮಕ ಭ್ರೂಣ ವಿಜ್ಞಾನ ಸಂಘದ ಸ್ಥಾಪನೆ ಮಾಡಿದರು. ೧೯೫೧ರಲ್ಲಿ ಪಾದಪ ಆಕಾರಿಕೀ ಸಂಘದ ಸ್ಥಾಪನೆಯಲ್ಲೂ ಅವರು ಬಹು ಮಹತ್ವಪೂರ್ಣ ಕಾರ್ಯ ಮಾಡಿದರು. ಅವರು ಈ ಸಂಘದ ಪ್ರಥಮ ಅಧ್ಯಕ್ಷರೂ ಆದರು. ಸಂಸ್ಥೆಯು ಭ್ರೂಣ ವಿಜ್ಞಾನ ಹಾಗೂ ಪಾದಪ ಆಳವಾದ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಯಿತು. ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತದೆ. ಅವರು ಒಬ್ಬ ಭ್ರೂಣ ವಿಜ್ಞಾ ಗಳಲ್ಲದೆ, ವನಸ್ಪತಿ ವಿಜ್ಞಾನ ಕ್ಷೇತ್ರದಲ್ಲಿ ಹೆಸರಾದರು. ಅವರು ವಿದ್ಯಾರ್ಥಿಗಳಲ್ಲಿ


ವಿಜ್ಞಾನದ ಬಗ್ಗೆ ತಿಳುವಳಿಕೆ ಮೂಡಿಸಲು ಬಹಳ ಶ್ರಮಪಟ್ಟರು. ಪ್ರೊ. ಪಂಚಾನನ ಮಾಹೇಶ್ವರಿಯವರನ್ನು ಆಧುನಿಕ ಭ್ರೂಣ ವಿಜ್ಞಾನದ ಜನಕರೆಂದು ತಿಳಿಯಲಾಗುತ್ತದೆ. ಎರಡು ಪುಸ್ತಕಗಳು - ಲೈನ್ ಇಂಟ್ರಡಕ್ಷನ್ ಎಂಜಿಯೊಸ್ಪರ್ಮ ಹಾಗೂ ರೀಸೆಂಟ್ ಅಡ್ವಾನ್ಸಿಸ್ ಇನ್ ಆಫ್ ಅತ್ಯಂತ ಪ್ರಸಿದ್ಧವಾದವುಗಳು. ಅವರು ವಿದ್ಯಾಲಯಗಳಲ್ಲಿ ವಿಜ್ಞಾನದ ಅಧ್ಯಯನವನ್ನು ಉಚ್ಚ ಮಟ್ಟವನ್ನಾಗಿ ಮಾಡಲು ಅನೇಕ ಪುಸ್ತಕ ಬರೆದರು.

ಇಂತಹ ಮಹಾನ್ ಶಿಕ್ಷಕ ಹಾಗೂ ಶೋಧಕ 17 ಮೇ 1966 ರಂದು ದಿಲ್ಲಿಯಲ್ಲಿ ನಿಧನರಾದರು.




ಶನಿವಾರ, ನವೆಂಬರ್ 21, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ -18 ನೇ ದಿನ.- ಡಾ.ಡಿ.ಎನ್ ವಾಡಿಯಾ ರವರ ಪರಿಚಯ.

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 18 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

  ಡಾ. ಡಿ. ಎನ್. ವಾಡಿಯಾ




ವಿಶ್ವದಲ್ಲಿ ಭೂಗರ್ಭ ವಿಜ್ಞಾನದ ಅಧ್ಯಯನ ಹದಿನಾರನೇ ಶತಮಾನದಿಂದ ಪ್ರಾರಂಭವಾಗುತ್ತದೆ. ಸನ್ 1951 ರಲ್ಲಿ ಭೂ ಸರ್ವೆಕ್ಷಣವು ಭಾರತದಲ್ಲಿ ಪ್ರಾರಂಭವಾಯಿತು. ಬ್ರಿಟಿಶ್ ಸರಕಾರವು ಭಾರತೀಯ ಭೂ-ತಾತ್ವಿಕ ಸರ್ವೇಕ್ಷಣ ವಿಭಾಗದ ಸ್ಥಾಪನೆ ಮಾಡಿದ್ದರಿಂದಲೇ ಸಾಧ್ಯವಾಯಿತು. ಅದರ ಕಾರ್ಯಕರ್ತ ಬ್ರಿಟಿಷ್ ವಿಜ್ಞಾನಿಯೇ ಆಗಿದ್ದನು. ಆದರೆ ಡಿ.ಎನ್. ವಾಡಿಯಾ ಅವರು ಈ ಸರ್ವೇಕ್ಷಣವನ್ನು ದೇಶದ ವಿಜ್ಞಾನಿಗಳಿಂದಲೇ ಮಾಡಿಸಬೇಕೆಂಬ ಮಹತ್ವಪೂರ್ಣ ಕಾರ್ಯವನ್ನು ಪ್ರಾರಂಭಿಸಿದರು. ಇದು ದೇಶದ ಆರ್ಥಿಕ ಹಾಗೂ ಔದ್ಯೋಗಿಕ ವಿಕಾಸಕ್ಕಾಗಿ ಅತ್ಯಂತ ಮಹತ್ವಪೂರ್ಣ ದೊಂದು ಸಿದ್ಧವಾಯಿತು.


ಡಾ.ದಾರಾಶ ನೌಶೇರವಾ ವಾಡಿಯಾರ ಜನನ ಗುಜರಾತದ ಸೂರತ ನಗರದಲ್ಲಿ 24 ಅಕ್ಟೋಬರ್ 1883 ರಲ್ಲಾಯಿತು. ಅವರ ಪ್ರಾರಂಭಿಕ ಶಿಕ್ಷಣವು ಸೂರತದಲ್ಲೇ ಆಯಿತು. ಬಡೋದಾ ಕಾಲೇಜಿನಿಂದ ಅವರು ಜೀವವಿಜ್ಞಾನ ಹಾಗೂ ಭೂ-ವಿಜ್ಞಾನದಲ್ಲಿ ಎಂ.ಎಸ್ಸಿ. ಮಾಡಿಕೊಂಡರು. 23 ವರ್ಷದವರಾದಾಗ ಅವರು 1907 ರಲ್ಲಿ ಪ್ರಾಧ್ಯಾಪಕರಾಗಿ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜ, ಜಮ್ಮುಕ್ಕೆ ಹೋದರು. ಇಲ್ಲಿಂದಲೇ ವಾಡಿಯಾ ಅವರ ಭೂಗರ್ಭ ವಿಜ್ಞಾನದ ಸಂಶೋಧನೆಯ ಕಾರ್ಯ ಪ್ರಾರಂಭವಾಯಿತು.


ಡಾ. ವಾಡಿಯಾ ಜಮ್ಮುವಿನಲ್ಲಿ ಸುತ್ತುವರಿದ ಪರ್ವತ ಶ್ರೇಣಿಗಳಲ್ಲಿ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಅವರು ಹಿಮಾಲಯದ ತಳಹದಿಯಿಂದ ತಮ್ಮ ಸಂಶೋಧನಕ್ಕೆಂದು ಖನಿಜ, ಗುಡ್ಡ, ಜೀವಾತ್ಮ ಮತ್ತು ವನಸ್ಪತಿಗಳನ್ನು ಆಯ್ಕೆ ಮಾಡಿದರು. ಮತ್ತು ಹಿಮಾಲಯದ ಭೂವಿಜ್ಞಾನದ ಅಧ್ಯಯನ ಪ್ರಾರಂಭಿಸಿದರು. ಅದೇ ಕಾಲಕ್ಕೆ ಅವರು ವಿದ್ಯಾರ್ಥಿಗಳಿಗಾಗಿ ಭೂಗರ್ಭ ವಿಜ್ಞಾನವೆಂಬ ಪುಸ್ತಕವನ್ನು ಬರೆದರು. ಅದರಲ್ಲಿ ಅವರು ವಿಶ್ವಪ್ರಸಿದ್ಧರಾದರು. ಅವರು ಪರ್ವತಗಳ ದಿನ್ನೆಗಳ ಮಾಟ, ಅವು ಬೆಳೆಯುತ್ತಿರುವ ರೀತಿಯನ್ನು ಹಾಗೂ ಪೂರ್ವಿ ಹಿಮಾಲಯದಲ್ಲಿ ಕಾಣುವ ಆಂಕಡೊಂಕಾದ ತಿರುವುಗಳ ಬಗೆಗೂ ತಿಳಿಸಿದರು. ಆಸ್ಸಾಮದಿಂದ ಕಾಶ್ಮೀರದವರೆಗೆ ಹಿಮಾಲಯದ ಅನೇಕ ವಿಶಾಲ ಪರ್ವತ ಶ್ರೇಣಿಗಳಲ್ಲಿ ಹರಡಿದ. ಆಸ್ಥಾಮದಿಂದ ದಕ್ಷಿಣದಲ್ಲಿ ಬರ್ಮಾದತ್ತ ಅಡ್ಡ-ತಿಡ್ಡ ತಿರುವುಗಳಿಂದ ತಿರುಗಿದೆ, ಆದರೆ ಅನ್ಯ ಭೂ-ವಿದ್ಯಮಾನಗಳನ್ನು ಅರಿತವರು ಹೇಳುವಂತೆ ಕಾಶ್ಮೀರದಲ್ಲಿ ಹಜಾರಾದ ಸಮೀಪ ತಿರುವು ಎರಡು ಪ್ರತ್ಯೇಕ ಶ್ರೇಣಿಗಳನ್ನು ನಿರ್ಮಿಸಿದೆ ಹಾಗೂ ಹಿಂದುಕುಶ ಪರ್ವತವು ಹಿಮಾಲಯದ ಭಾಗದಲ್ಲಿದೆ ಎಂದಿದ್ದಾರೆ. ಆದರೆ ಡಾ. ವಾಡಿಯಾ

36


ಇದನ್ನು ಒಪ್ಪಲಾರದು. ಅವರು ತಮ್ಮ ಅಧ್ಯಯನ ಹಾಗೂ ಸಂಶೋಧನೆಯಿಂದ ಈ ತೀವ್ರ ತಿರುವು ಒಂದೇ ಪರ್ವತದ್ದೆ, ಅದು ಹಿಮಾಲಯ ಶ್ರೇಣಿಯಿಂದಲೇ ನಿರ್ಮಿತವಾಗಿದೆ. ಅವರು ಹಿಂದುಕುಶ ಪರ್ವತ ಮಾಲೆಗಳಲ್ಲಿ ಅಡ್ಡಾಡಿ ಓಡಾಡಿ ಅದರ ಮಾಟ ಹಾಗೂ ಪರ್ವತಗಳ ಆಳವಾದ ಅಧ್ಯಯನ ಮಾಡಿದರು. ಅದರ ಪ್ರಕಾರ ಎರಡೂ ಪರ್ವತ ಶ್ರೇಣಿಗಳ ಗುಡ್ಡಗಳಲ್ಲಿ ಸಮಾನತೆ ಇದೆ. ಇದೇ ಸಂಶೋಧನೆಯಲ್ಲಿ ಲಂಡನ್‌ದ ರಾಯಲ್ ಜಿಯೋಲಾಜಿಕಲ್ ಸೊಸಾಯಿಟಿಯು ಅವರಿಗೆ 'ಲೀಲಪದಕ'ದಿಂದ ಸನ್ಮಾನಿಸಿತು. ಜೋಯಾಮೆರ ಗುಡ್ಡ , ಗಂಗಾ ಪರ್ವತ ಮತ್ತು ಶ್ರೀಲಂಕಾದ ಭೂ-ವಿಜ್ಞಾನದ ಅಧ್ಯಯನವನ್ನು ಮಾಡಿದರು. ಅದರಿಂದ ಮಾಡಲ್ಪಟ್ಟ ಈ ಸಂಶೋಧನೆಯು ಅತ್ಯಂತ ಕಠಿಣ ಕಾರ್ಯವಿದ್ದಿತು. ಇದಲ್ಲದೇ ಡಾ. ವಾಡಿಯಾ ಭಾರತೀಯ ನಾಣ್ಯಗಳ ಅಧ್ಯಯನ ಮಾಡಿದರು. ಅವರು ಮಧ್ಯ ಏಶಿಯಾದ ಮರುಭೂಮಿ ಸಂಬಂಧದಲ್ಲೂ ಮಹತ್ವಪೂರ್ಣ ಕಾರ್ಯ ಮಾಡಿದರು,


1916ರಲ್ಲಿ ಅವರ 'ದಿ ಜಿಯಾಲಜಿ ಆಫ್ ಇಂಡಿಯಾ ಅಂಡ್ ಬರ್ಮಾ ಎಂಬ ಪುಸ್ತಕ ಪ್ರಕಾಶನವಾಯಿತು. ಈ ಪುಸ್ತಕ ಅವರು ವಿದ್ಯಾರ್ಥಿಗಳಿಗೆ ಭೂ-ವಿಜ್ಞಾನದತ್ತ ಆಕರ್ಷಿತರಾಗಲು ಬರೆದರು. ಅವರು ಬರೆದ 'ಸ್ಪೆಕ್ಟರ್ ಆಫ್ ಹಿಮಾಲಯ' ಎಂಬ ಪುಸ್ತಕವೂ ಪ್ರಸಿದ್ಧವಾಗಿದೆ.


ನಮ್ಮ ದೇಶ ಖನಿಜ ತತ್ವಗಳಿಂದ ತುಂಬಿದೆ, ಆದರೆ ಅದನ್ನು ಶೋಧಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಡಾ. ವಾಡಿಯಾ, ಭೂವಿಜ್ಞಾನ ಕ್ಷೇತ್ರದಲ್ಲಿ ತಮ್ಮ ವಿಶೇಷ ಕೊಡುಗೆಗಾಗಿ ಅವರನ್ನು ಬೇಕ್ ಅವಾರ್ಡ್ ಹಾಗೂ ಮೇಘನಾದ ಸಾಹಾ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು,


1957 ರಲ್ಲಿ ಡಾ. ವಾಡಿಯಾ ರಾಯಲ್ ಸೊಸಾಯಿಟಿಯ ಸದಸ್ಯ ರಾದರು. ಈ ಸನ್ಮಾನ ಪಡೆದ ಭೂಗರ್ಭ ವಿಜ್ಞಾನಿಗಳಲ್ಲಿ ಇವರೇ ಮೊದಲಿಗರು. ಏಷಿಯಾಟಿಕ್ ಸೊಸಾಯಿಟಿಯು ಡಾ. ವಾಡಿಯಾರಿಗೆ ಪಿ.ಎನ್ ಬೋಸ್ ಪದಕ ನೀಡಿತು. ಭಾರತ ಸರ್ಕಾರವು ಡಾ. ವಾಡಿಯಾರಿಗೆ ಅವರ ವಿಶಿಷ್ಟ ಸೇವೆಗೆ 'ಪದ್ದಭೂಷಣ' ಉಪಾಧಿಯಿಂದ ಸನ್ಮಾನಿಸಿತು.


ಇಂತಹ ಮಹಾನ್ ವಿಜ್ಞಾನಿಯು 15 ಜೂನ್ 1960 ರಲ್ಲಿ ನಿಧನರಾದರು.




ಗುರುವಾರ, ನವೆಂಬರ್ 19, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ-17 ನೇ ದಿನ- ಜಯಂತ ವಿಷ್ಣು ನಾರ್ಲೀಕರ ಪರಿಚಯ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 17 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


17. ಜಯಂತ ವಿಷ್ಣು ನಾರ್ಲಿಕರ




ಸೃಷ್ಟಿಯು ಉತ್ಪತ್ತಿ ಎಂದು? ಏಕೆ ? ಎಂತಾಯಿತು? జేగాయికు? ఆకక గంగా ನಕ್ಷತ್ರ ಹೇಗೆ ಉತ್ಪನ್ನವಾಯಿತು? ಎಂಬ ಮಹತ್ವಪೂರ್ಣ ಪ್ರಶ್ನೆಗಳಿಗೆ ಶತಮಾನಗಳಿಂದ ವಿಜ್ಞಾನಿಗಳು ವಿಚಾರ ಮಾಡುತ್ತಾ ಬಂದಿದ್ದಾರೆ. ಎಷ್ಟೋ ವಿಜ್ಞಾನಿಗಳು ಬ್ರಹ್ಮಾಂಡದ ಉತ್ಪತ್ತಿಯು ಯಾವುದೇ ಅಣುವಿನ ವಸ್ತುವಿನ ಭಯಂಕರ ಸೋಟದಿಂದ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಸ್ಫೋಟದ ಸಿದ್ಧಾಂತಕ್ಕೆ ಬಿಗ್ ಬೆಗ್ ಥೇರೀ ಎನ್ನಲಾಗುತ್ತದೆ.


ಪ್ರಸಿದ್ರ ನಕ್ಷತ್ರಾಸ್ತ್ರ ಹಾಗೂ ನಾಭೀಕಿಯ ಭೌತಿಕ ಶಾಸ್ತ್ರಿ ಪೂ ಜಯಂತ ವಿಷ್ಟು ನಾರ್ಲಿಕರ್ ಈ ಮಾತನ್ನು ಒಪ್ಪುವದಿಲ್ಲ. ಅವರು ತಿಳಿದಂತೆ ಬ್ರಹ್ಮಾಂಡ ಹೇಗಿದ್ದಿತೋ ಹಾಗೆಯೇ ಈಗಲೂ ಅದೆ. ಅಂದರೆ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಬ್ರಹ್ಮಾಂಡ ಅಥವಾ ಸೃಷ್ಟಿ ಯಾವಾಗಲೂ ಇದ್ದಂತೆಯೇ ಅದೇ ಆಕಾಶಗಂಗಾ ನಕ್ಷತ್ರ ಮುಂತಾದವುಗಳ ರೂಪದಲ್ಲಿ ಹರಡಿಕೊಂಡಿವೆ. ಪ್ರೊ.!! ಜಯಂತ ವಿಷ್ಣು ನಾರ್ಲಿಕರ್‌ರು ಗುರುತ್ವಾಕರ್ಷಣ ಸಿದ್ಧಾಂತ ಹಾಗೂ ಕಾಸ್ಟೋಲಾಜಿ ಸಿದ್ದಾಂತದ ಮೇಲೆ ಕಾರ್ಯವನ್ನು ಪ್ರಸಿದ್ಧ ವಿಜ್ಞಾನಿ ಪ್ರೊ. ಫ್ರೆಡ್‌ಹೋಯ್ಡರ್ ಮಾರ್ಗದರ್ಶನದಲ್ಲಿ ಮಾಡಿದರು. ನಕ್ಷತ್ರ ಶಾಸ್ತ್ರದಲ್ಲಿ ಪ್ರೊ. ಎರ್ಲಿಕರರದು ವಿಶೇಷ ರುಚಿ. ಯಾವ ಪ್ರಕಾರ ಆಲ್ಬರ್ಟ್ ಐನ್‌ಸ್ಟೈನ್‌ರ

ಸಾಪೇಕ್ಷ ಸಿದ್ದಾಂತ ಮಹತ್ವದ್ದಾಗಿದೆಯೋ ಆ ಕಾರಣಕ್ಕಾಗಿ ಅದಕ್ಕಾಗಿ ಪ್ರೊ. ಜಯಂತ ನಾರ್ಲೀಕರರನ್ನು ಭಾರತದ ಐನ್‌ಸ್ಟೈನ್ ರೆಂದು ಕರೆಯಲಾಗುತ್ತದೆ.

ಪ್ರೊ. ಜಯಂತ ಎಷ್ಟು ನಾರ್ಲಿಕರರ ಜನ್ಮ ಸನ್1938ರಲ್ಲಿ ಮಹಾರಾಷ್ಟ್ರದ , ಕೊಲ್ಲಾಪುರದಲ್ಲಾಯಿತು. ಅವರ ಪ್ರಾರಂಭಿಕ ಶಿಕ್ಷಣವು ಕೊಲ್ಲಾಪುರದಲ್ಲಾಯಿತು. ಎಂ.ಎಸ್ಸಿ. ಹಾಗೂ ಪಿ.ಎಚ್ಡಿ.ಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ ದಿಂದ ಮಾಡಿಕೊಂಡರು. ನಂತರ ಅವರು ಕೇಂಬ್ರಿಜ್ ದ ಕ್ಲಿಂಗ್ಸ್ ಕಾಲೇಜಿದಲ್ಲಿ ಫ್ರೆಡ್‌ಹೋಯಲರ್ ನಿರ್ದೇಶನದಲ್ಲಿ ಸಂಶೋಧನದಲ್ಲಿ ತೊಡಗಿದರು.

ಡಾ. ನಾರ್ಲೀಕರರು ಭೌತಿಕ ಕ್ಷೇತ್ರದಲ್ಲಿ ಸುಪರಕಂಡಕ್ಟಿವಿಟಿ ಎಂಬ ಹೆಸರಿನ ಸಿದ್ದಾಂತವನ್ನು ಪ್ರತಿಪಾದಿಸಿದರು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಟೈಕೀಯೋನ್ನದ ಮೇಲೆ ಕಾರ್ಯ ಮಾಡಿದರು. ಅದು ಪ್ರಕಾಶ ಕಣಗಳಕ್ಕಿಂತಲೂ ಪ್ರಖರವಾಗಿರುತ್ತದೆ. ಅವರು ಬ್ಲ್ಯಾಕ ಹೋಲ್ಸ್ ಮೇಲೆ ಧ ಕಾರ್ಯ ಮಾಡಿದರು. ಬ್ಲ್ಯಾಕ ಹೋಲ್ಪ ಬಹಳೇ ಮುದ್ದೆಯಾದ ಅಧಿಕ ಗುರುತ್ವದ ಖಗೋಳ ಪಿಂಡವಾಗಿದೆ. ಬ್ಲ್ಯಾಕ್ ಹೋಲ್ಪದ ಒಂದು ಚಮಚ ಪದಾರ್ಥದ ಭಾರ ಎಷ್ಟೋ ಟನ್‌ಗಳಷ್ಟಾಗುತ್ತದೆ. ಪ್ರಕಾಶವು ಸಹ ಇದನ್ನು ಮೀರುವದಿಲ್ಲ.


ಡಾ. ನಾರ್ಲಿಕರ್‌ರ ಪ್ರಕಾರ ಬ್ಲ್ಯಾಕಹೋಲ್ಪ ಟೆಕಿಯೋನ್ಯೂನಲ್ಲಿ ಸಹ ಅವಶೋಷಣ ಮಾಡುತ್ತದೆ. ಮತ್ತು ತನ್ನ ಕ್ಷೇತ್ರವನ್ನು ಕಡೆ ಮಾಡುತ್ತದೆ. ಅಂತೆಯೇ ಟೆಕಿಯೋನ್ಯೂಸ್‌ರಲ್ಲಿ ಶೋಧಿಸಲು ಆಕುಂಚನಗೊಳ್ಳುವ ಬ್ಲ್ಯಾಕ ಹೋದ ಶೋಧ ಮಾಡಬೇಕಿದೆ.


ಡಾ. ಜಯಂತ ನಾರ್ಲೀಕರ್‌ರಿಗೆ 22ನೇ ವಯಸ್ಸಿನಲ್ಲಿಯೇ ರಾಯಲ್ ಎಷ್ಟೊನಾಮಿಕಲ್ ಸೊಸಾಯಿಟಿಯ ಸದಸ್ಯರನ್ನಾಗಿ ಮಾಡಲಾಯಿತು. ಸನ್ 1964ರಲ್ಲಿ ಭಾರತ ಸರಕಾರವು ಅವರಿಗೆ 'ಪದ್ಮಭೂಷಣ' ಪದವಿಯಿಂದ ಸನ್ಮಾನಿಸಿತು. ಡಾ. ನಾರ್ಲಿಕರ್‌ರಿಂದ ಪ್ರತಿಪಾದಿತ ಗುರುತ್ವಾಕರ್ಷಣದ ನವೀನ ಸಿದ್ದಾಂತ ಹಾಗೂ ಕಾಸ್ಟೋಲೋಜಿ ಸಂಬಂಧಿ ಸಂಶೋಧನಕ್ಕಾಗಿ ಕೇಂಬ್ರಿಜ್

ವಿಶ್ವವಿದ್ಯಾಲಯವು ಅವರಿಗೆ 'ಎಡಮ್' ಪುರಸ್ಕಾರದಿಂದ ಸತ್ಕರಿಸಿತು. 1978 ರಲ್ಲಿ ಡಾ. ನಾರ್ಲಿಕರರಿಗೆ ಭೌತಕೀಯದಲ್ಲಿ ಡಾ. ಶಾಂತಿ ಸ್ವರೂಪ ಭಟನಾಗರ ಪುರಸ್ಕಾರ ನೀಡಲಾಯಿತು.

1989-90ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು ಅವರಿಗೆ ಇಂದಿರಾ ಗಾಂಧಿ ಪುರಸ್ಕಾರ ನೀಡಿತು.

32


ಡಾ. ರಿಗೆ ಅಂತರಿಕ್ಷ ವಿಜ್ಞಾನ ಹಾಗೂ ಇದಕ್ಕೆ ಹೊಂದಿದ ಕ್ಷೇತ್ರದಲ್ಲಿ ಉಲ್ಲೇಖನೀಯ ಕೊಡುಗೆಗಾಗಿ 4 ಜುಲೈ 1993ರಲ್ಲಿ ಪ್ರಥಮ ಬಾರಿಗೆ ಎಂ.ಪಿ. ಬಿರ್ಲಾ ಪುರಸ್ಕಾರ ನೀಡಲಾಯಿತು.


ಡಾ. ನಾರ್ಲಿಕರರು ಬರೆದ ಪುಸ್ತಕಗಳು - (1) ಧೂಮಕೇತು (2) ವಿಜ್ಞಾನ ಮಾನವ ಮತ್ತು ಬ್ರಹ್ಮಾಂಡ (3) ಇಂಟ್ರಡಕ್ಷನ್ ಟೂ ಅವರು ವಿಜ್ಞಾನವನ್ನು ಲೋಕಪ್ರಿಯಗೊಳಿಸಲು ವಿಜ್ಞಾನ ಕಥೆಗಳನ್ನು ಬರೆದಿದ್ದಾರೆ.







ಬುಧವಾರ, ನವೆಂಬರ್ 18, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 16 ನೇ ದಿನ- ಡಾ.ದಿನೇಶ ಎ.ಕೇಸಕರ್ ರವರ ಪರಿಚಯ

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 16 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

ಡಾ. ದಿನೇಶ ಎ. ಕೇಸಕರ್





ಚಂದ್ರನ ಮೇಲೆ ಪ್ರಪ್ರಥಮವಾಗಿ ಹೆಜ್ಜೆ ಇದಿಸಿದ ಶ್ರೇಯಸ್ಸು ಅಮೇರಿಕೆಯ ಅಂತರಿಕ್ಷ ಯಾತ್ರಿ ನೀಲ್ ಆರ್ಮ್‌ಸ್ಟಾಂಗನಿಗೆ ಸಲ್ಲುತ್ತದೆ. ಅದೇ ಪ್ರೊ. ಆರ್ಮಾಂಗ್‌ನ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ ವಿಜ್ಞಾನಿ ಡಾ. ದಿನೇಶ ಕೇಸಕರರು.


ಡಾ. ಕೇಸಕರರು ಬೋಯಿಂಗ ಇಂಡಿಯಾ ಅಧ್ಯಕ್ಷರು. ಈ ಸಂಸ್ಥೆಯು ಬೋಯಿಂಗ್ ವಿಮಾನ ನಿರ್ಮಿಸುವ ವಿಶ್ವದ ಶ್ರೇಷ್ಟ ಕಂಪನಿ ಯಾಗಿದೆ. ಇದರ ಮುಖ್ಯ ಕಾದ್ಯಾಲಯ ಹಾಗೂ ಕಾರಖಾನೆ ಸಿಎಟಲ (ಅಮೇರಿಕಾ) ದಲ್ಲಿದೆ. ಭಾರತದಲ್ಲಿ ಬೋಯಿಂಗ್ ಕಾರ್ಯಭಾರ ಹೆಚ್ಚಿಸುವ ಜವಾಬ್ದಾರಿ ಡಾ. ಕೇಸಕರ್‌ರ ಮೇಲಿದೆ. ಇದಕ್ಕೂ ಮೊದಲು ಅವರು ಬೋಯಿಂಗ್ ಕಮರ್ಸಿಯಲ್ ಏರ್‌ಲೈನ್ ಗ್ರೂಪ್‌ನಲ್ಲಿ ಅಂತಾರಾಷ್ಟ್ರೀಯ ಮಾರಾಟ ನಿರ್ದೇಶಕರಾಗಿದ್ದರು.


ಸೌಮ್ಯ ವ್ಯಕ್ತಿತ್ವ ಹಾಗೂ ಸರಳ ವ್ಯವಹಾರದ ಡಾ. ಕೇಸಕರ ತಾಯಿ ತಂದೆಗಳ ಮಾತು ಬಂದಾಗ ಭಾವುಕರಾಗುತ್ತಾರೆ. ಮಾತು-ಪಿತೃರ ಆಶೀರ್ವಾದ ದಿಂದಲೇ ನಾನು ಇಂದು ಈ ಅಧಿಕಾರದಲ್ಲಿದ್ದೇನೆ. ತಂದೆ ಪ್ರೊಫೆಸರರಿದ್ದರು. ನನ್ನ ಮೇಲೆ ಅವರ ಪ್ರಭಾವ ಬಹಳ, ಅವರು ತೀವ್ರವೇ ಮರಣ ಹೊಂದಿದರು. ನಂತರ ತಾಯಿಯೇ ನನ್ನನ್ನು ಸಾಕಿ ಸಲುಹಿ ಓದಿಸಿದರು ಎಂದು ಕೇಸಕರ ನೆನೆಯುತ್ತಾರೆ.


ಮಹಾರಾಷ್ಟ್ರದಿಂದ 1975 ರಲ್ಲಿ ಅವರು ಮೆಕ್ಯಾನಿಕಲ್ ಇಂಜನಿಯರಿಂಗ್ ದಲ್ಲಿ ಬಿ.ಇ. ಡಿಗ್ರಿ ಗೋಲ್ಲಿ ಮಡಲಿನೊಂದಿಗೆ ತೆಗೆದುಕೊಂಡರು. ಆಗಲೇ ಅವರಿಗೆ ಅಮೇರಿಕೆ, ಸಿನಸಿನೇಟಿ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ನೀಲ್ ಆರ್ಮ್‌ಸ್ಟಾಂಗರು ಇದ್ದಾರೆಂದು ತಿಳಿಯಿತು. ಡಾ. ಕೇಸರ್ಕರು ವಿದ್ಯಾರ್ಥಿ ವೇತನದೊಂದಿಗೆ ಅಲ್ಲಿ ಪ್ರವೇಶ ಪಡೆದರು.


1976 ರಲ್ಲಿ ಡಾ. ಕೇಸರ್ಕರು ಎಂ.ಎಸ್ಸಿ. ಹಾಗೂ ಎರಡು ವರ್ಷಗಳ  ನಂತರ  ವಾಯು-ಅಂತರಿಕ್ಷ ಯಾತ್ರಿಯಲ್ಲಿ ಪಿ.ಎಚ್.ಡಿ ಮಾಡಿಕೊಂಡರು.ಇದರ ನಂತರ1987ರಲ್ಲಿ ಸಿಎಟದಲ್ಲಿಯ ಸಿಟಿ ಯುನಿವರ್ಸಿಟಿಯಿಂದ ಎಂ.ಬಿ.ಎ. ಪೂರ್ಣ ಮಾಡಿದರು ಹಾಗೂ ಅದರಲ್ಲಿ ಹೆಚ್ಚಿನ ಅಂಕಗಳಿಂದ ಪಾಸಾದ್ದರಿಂದ ರಾಷ್ಟ್ರಪತಿ


ಡಾ. ಕೇಸರ್ಕರು ಅಮೇರಿಕೆಯ ಅಂತರಿಕ್ಷ ಹಾರುವ ವೇಗದ ಹಾಗೂ ನಿಯಂತ್ರಣದಲ್ಲಿ ರಿಸರ್ಚ ನೌಕರಿ ಪ್ರಾರಂಭಿಸಿದರು. ನಂತರ 1980ರಲ್ಲಿ ಬೋಯಿಂಗ್ ಕಂಪನಿಯಲ್ಲಿ ನೌಕರಿ ಸೇರಿದರು. ಅವರು ಇಂಜನಿಯರಿಂಗ್ ಮಾರ್ಕೆಟಿಂಗ್‌ದ ಸೇಲ್ಸ್ ವಿಭಾಗದಲ್ಲಿ ಅಧಿಕಾರಿಯಾದರು. ಪ್ರಾರಂಭದ ಆರು ವರ್ಷಗಳಲ್ಲಿ ಅವರು 737, 747, 757 ಹಾಗೂ 767 ಮಾಡೆಲ್‌ನ ಹಾರಾಟದ ಸಂಬಂಧದ ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಿದರು.


1987 ರಿಂದ ಅವರು ಭಾರತದಲ್ಲಿ ಬೋಯಿಂಗ್ ವಿಮಾನ ಗಳ ವಿಕ್ರಯ ಹಾಗೂ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಚೆನ್ನಾಗಿ ನೋಡಿಕೊಂಡರು. ನಂತರ ಮೂರು ವರ್ಷಗಳವರೆಗೆ ಬೋಯಿಂಗ್ ಇಂಡಿಯಾದ ಅಧ್ಯಕ್ಷರಾದರು. ಡಾ. ವಿದೇಶ ಪ್ರವಾಸವಲ್ಲದೆ ತನ್ನ ದೇಶದ ಮಣ್ಣು ಹಾಗೂ ಪರಂಪರೆಗೆ ಹೊಂದಿಕೊಂಡಿದ್ದರು. ಪಾಶ್ಚಿಮಾತ್ಯ ಸಂಗೀತವಲ್ಲದೆ ಬಿಡುವಿನ


ಸಮಯದಲ್ಲಿ ಶಾಸ್ತ್ರೀಯ ಸಂಗೀತ ಕೇಳಲು ಬಯಸುತ್ತಾರೆ. ಮನೆಯಲ್ಲಿ ಮರಾಠಿ ಮಾತನಾಡುವರು, ಹಿಂದಿಯನ್ನು ಮಾತನಾಡುವರು.




ಸೋಮವಾರ, ನವೆಂಬರ್ 16, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 15 ನೇ ದಿನ-ವಿಜ್ಞಾನಿ ಕೆ.ಎಸ್.ಕೃಷ್ಣನ್ ಪರಿಚಯ

.ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 15 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


15. ಕೆ. ಎಸ್. ಕೃಷ್ಣನ್




ಒಬ್ಬ ಬಾಲಕ ಕೆರೆಯ ದಂಡೆಯಲ್ಲಿ ಕುಳಿತು ಸಂಸ್ಕೃತ-ಶ್ಲೋಕಗಳನ್ನು ಗುನಗುನಿಸುತಿದ್ದನು. ಮತ್ತು ಸುತ್ತಲಿನ ಪ್ರಾಕೃತಿಕ ದೃಶ್ಯಗಳಿಂದ ಸಂತೋಷ ಪಡುತ್ತಿದ್ದನು. ಆದರೇನು ಅವನ ಮನಸ್ಸು ಮಾತ್ರ ಏನನ್ನೋ ಶೋಧಿಸುವದರಲ್ಲಿ ತಲ್ಲೀನವಾಗಿತ್ತು. ನೀರಿನ ಎತ್ತರೆತ್ತರ ತೆರೆಗಳನ್ನು ನೋಡಿ ಆತನ ಮನದಲ್ಲಿ ಅನೇಕ ಪ್ರಶ್ನೆಗಳು ಏಳುತ್ತಿದ್ದವು. ಮುಂದೆ ಇದೇ ಬಾಲಕನೇ ಕೃಷ್ಣನ್ ಎಂಬ ಹೆಸರಿನಿಂದ ಪ್ರಸಿದ್ಧ ವಿಜ್ಞಾನಿಯಾದರು. ಅವರು ಅನೇಕ ಪ್ರಾಕೃತಿಕ ರಹಸ್ಯಗಳನ್ನು ಬಯಲಿಗೆಳೆದರು. ಕೃಷ್ಣನ್ ಕೇವಲ ಒಬ್ಬ ವಿಜ್ಞಾನಿಯಾಗಿರದೇ ಒಬ್ಬ ಭೌತಿಕ ಶಾಸ್ತ್ರಿ ಹಾಗೂ ದಾರ್ಶನಿಕರು ಆಗಿದ್ದರು. ಅವರ ಜನ್ಮ 4 ಡಿಸೆಂಬರ 1898 ರಲ್ಲಿ ತಮಿಳನಾಡಿನ ರಾಮನಾಡು ಜಿಲ್ಲೆಯಲ್ಲಾಯಿತು.


ಕೃಷ್ಣನ್ ತಮ್ಮ ಜೀವನವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಲು ಇಚ್ಚಿಸುತ್ತಿದ್ದರು. ಅವರು ಭೌತಿಕ ಅಧ್ಯಯನಕ್ಕಾಗಿ ಕಲಕತ್ತೆಯ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ದಲ್ಲಿ ಎಂ.ಎಸ್ಸಿ.ಗೆ ದಾಖಲಾದರು. ಆ ಕಾಲಕ್ಕೆ ಈ ವಿದ್ಯಾಲಯದಲ್ಲಿ ಡಾ. ಸಿ. ವಿ. ರಾಮನ್‌ರ ಭಾಷಣದಿಂದ ಕೃಷ್ಣನ್ ಒಳ್ಳೆ ಪ್ರಭಾವಿತರಾದರು. 1923 ರಿಂದ ಅವರು ಡಾ. ರಾಮನ್‌ರೊಂದಿಗೆ ಇಂಡಿಯನ್ ಆಸೋಸಿಯೇಶನ್ ಫಾರ್ ದಿ ಕಲ್ಟಿವೇಶನ್ ಆಫ್ ಸಾಯಿನ್ದ ಪ್ರಯೋಗ ಶಾಲೆಯಲ್ಲಿ ಕಾರ್ಯಾರಂಭ ಮಾಡಿದರು. ರಾಮನ್ರ ಶೋಧದಲ್ಲಿ ಕೃಷ್ಣನ್‌ರಸಹಾಯವು ಇದ್ದಿತೆಂದು ಹೇಳಲಾಗುತ್ತದೆ. ಕೃಷ್ಣನ್ ಅಣುಗಳ ಆಂತರಿಕ ವಿಶೇಷತೆಗಳ ಜ್ಞಾನವನ್ನು ಸಂಪೂರ್ಣ ಜಗತ್ತಿಗೆ ತಿಳಿಸಿಕೊಟ್ಟರು.


1928 ರಲ್ಲಿ ಭೌತಿಕ ರೀಡರ್ ಆಗಿ ಢಾಕಾ ವಿಶ್ವವಿದ್ಯಾಲಯಕ್ಕೆ ನಡೆದರು, ಅಲ್ಲಿ ಕೃಷ್ಣನ್ ಅವರು ಸ್ಪಟಿಕ ಭೌತಿಕದ ಮೇಲೆ ಪ್ರಯೋಗ ನಡೆಸಿದರು. ಸ್ಪುಟಕದ ಆಂತರಿಕ ಸಂರಚನಾ ಹಾಗೂ ಚುಂಬುಕೀಯ ಗುಣಗಳ ನಡುವಿನ ಸಂಬಂಧಗಳನ್ನು ಸ್ಥಾಪಿಸಲು ಒಂದು ವಿಶೇಷ ಪ್ರಯೋಗಾತ್ಮಕ ವಿಧಿಯನ್ನು ಕಂಡುಕೊಂಡರು. 1933ರಲ್ಲಿ ಪುನಃ ಕಲ್ಕತ್ತೆಗೆ ಬಂದು ಅಸೋಸಿಯೆಷನ್ನಿನ ಪ್ರಯೋಗ ಶಾಲೆಯಲ್ಲಿ ನಿರತರಾದರು.


ಭೌತಿಕ ವಿಭಿನ್ನ ಕ್ಷೇತ್ರಗಳಲ್ಲಿ ಕೃಷ್ಣನ್‌ರದು ಮಹತ್ವಪೂರ್ಣಯೋಗವಾಗಿ ದ್ದಿತು. ಕ್ರಿಸ್ಟಲದಲ್ಲಿಟ್ಟ ಸುಂದರ ಸಂಯೋಜಕ, ಅಣುಗಳ ಪ್ರತಿಬದ್ಧತಾ ಕಾರಣ ವಾಗಿಯೇ ಎಂದು ತಿಳಿದ ಅವರು ಆಳವಾಗಿ ಅಭ್ಯಸಿಸಿದರು. ಕೃಷ್ಣನ್ ಕ್ರೋಮಿಯಮ್, ಲೋಹಾ' ಕಾರ್ಬನ್, ಕೋಬಾಲ್ಟ್ ಸುವರ್ಣ, ತಾಮ್ರ, ನಿಕ ೮ ಮುಂತಾದವುಗಳ ಸ್ಥಿರತೆಯನ್ನು ಗುರುತಿಸಿದರು.


ಪ್ರಯೋಗಾತ್ಮಕ ಭೌತಿಕ ಕ್ಷೇತ್ರದಲ್ಲಿ ಕೃಷ್ಣನ್ ಅವರು ನಿರ್ವಾತದಲ್ಲಿ ವಿದ್ಯುತ್‌ದಿಂದ ಕಾಯಿಸಿದ ಛಡಿಯಲ್ಲಿಯ ಉಷ್ಣತೆಯ ವಿಧಿಯ ಅಧ್ಯಯನ ನಡೆಸಿದರು. ಇದು ಔದ್ಯೋಗಿಕ ಕ್ಷೇತ್ರದಲ್ಲಿ ಬಹಳಷ್ಟು ಉಪಯುಕ್ತವಾಗಿದೆ.


ಕೃಷ್ಣನ್‌ರ ಸಂಶೋಧನೆಯು ಅವರನ್ನು ವಿಶ್ವ ಪ್ರಸಿದ್ಧರಯನ್ನಾಗಿ ಮಾಡಿತು. 1949 ರಲ್ಲಿ ಅವರು ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1953 ರಲ್ಲಿ ಯುನೆಸ್ಕೋದ ವೈಜ್ಞಾನಿಕ ಸಲಹಾಕಾರ ಸಮಿತಿಯ ಅಧ್ಯಕ್ಷರಾದರು.


1951 ಮತ್ತು 1957 ರ ನಡುವೆ ಅವರು ಅಂತರಾಷ್ಟ್ರೀಯ ಮತ್ತು ಪ್ರಾಯೋಗಿಕ ಭೌತಿಕ ಸಂಘದ ಉಪಾಧ್ಯಕ್ಷ ಮತ್ತು ಸಾಗರ ವಿಜ್ಞಾನ ಸಂಘದಲ್ಲಿ ಭಾರತದ ಪ್ರತಿನಿಧಿಯಾಗಿದ್ದರು.


ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಕೃಷ್ಣನ್ ಅವರಿಗೆ ಭಟ್ನಾಗರ್ ಪುರಸ್ಕಾರವನ್ನಿತ್ತರು. ಅವರು ತಮ್ಮ ಜೀವನ ಪರ್ಯಂತ ಸಂಶೋಧನೆಯಲ್ಲಿಯೇ ಭಾರತದ ಉನ್ನತಿಯನ್ನು ಚಿಂತಿಸಿದರು. ಇಂತಹ ಮಹಾನ್ ಭಾರತೀಯ ಸುಪುತ್ರನ ನಿಧನ 3 ಜೂನ್ 1961ರಲ್ಲಾಯಿತು. ಅವರಿಗೆ 1964 ರಲ್ಲಿ ಮರಣೋತ್ತರವಾಗಿ ಸರ್ ಪದವಿ ದೊರೆಯಿತು,ರಾಷ್ಟ್ರಪತಿಗಳು ಅವರನ್ನು 'ಪದ್ಮಭೂಷಣ' ಪದವಿಯಿಂದ ಅಲಂಕರಿಸಿದರು. 



ಭಾನುವಾರ, ನವೆಂಬರ್ 15, 2020

ಸಂವೇದ ವಿಡಿಯೋ ಲಿಂಕ್


 

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 14 ನೇ ದಿನ-ಸಿರಾಮಿಕ್ ವಿಜ್ಞಾನಿ ಡಾ.ಆತ್ಮರಾಮರ ಪರಿಚಯ.

 

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 14 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು



 14.ಡಾ. ಅತ್ಮರಾಮ




ಪದ್ಮಶ್ರೀ ಉಪಾಧಿಯಿಂದ ಸನ್ಮಾನಿತ ಡಾ. ಆತ್ಮರಾಮ ಅಂತಾರಾಷ್ಟ್ರೀಯ ಖ್ಯಾತಿ ಪ್ರಾಪ್ತಿ ವೈಜ್ಞಾನಿಕರು. ಅವರು ಗಾಜು ಮತ್ತು ಸಿರೋಮಿಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ವೈಜ್ಞಾನಿಕ ಸಂಶೋಧನೆಗಳನ್ನು ಮಾಡಿದ್ದಾರೆ.


ಡಾ. ಆತ್ಮರಾಮರ ಜನ್ಮ ಉತ್ತರ ಪ್ರದೇಶದ ಪಿಲಾನಾ ಎಂಬ ಗ್ರಾಮದಲ್ಲಿ 12 ಅಕ್ಟೋಬರ್ 1908ರಲ್ಲಾಯಿತು. ಅವರ ತಂದೆ ಒಬ್ಬ ಸರಕಾರೀ ಗುಮಾಸ್ತರು. ಡಾ. ಆತ್ಮರಾಮರು 1922 ರಲ್ಲಿ ಚಾಂದಪುರದಿಂದ ಮಿಡಲ್ ಸ್ಕೂಲ ಹಾಗೂ 1924 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮೆಟ್ರಿಕ್ ಪಾಸಾದರು. ತಮ್ಮ ಶಿಕ್ಷಣಕ್ಕಿರುವ ಆರ್ಥಿಕ ತೊಂದರೆಗಳನ್ನು ದೂರ ಮಾಡಲು ಅವರು ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳಿದರು.


ಡಾ. ಆತ್ಮರಾಮ ಅತ್ಯಂತ ದೃಢ ನಿಶ್ಚಯಿಗಳಾಗಿದ್ದರು. ಬಿ.ಎಸ್‌ಸಿ.ಯಲ್ಲಿ ಹೆಚ್ಚಿನ ಮಾರ್ಕ್ಸ್ ದೊರೆತು ಪಾಸಾಗಿದ್ದರು, ಅವರಿಗೆ ಎಂ.ಎಸ್ಸಿಗೆ ಪ್ರವೇಶ ಸಿಗಲಿಲ್ಲ. ಆದರೂ ಅವರು ತಮ್ಮ ನಿಶ್ಚಯದಿಂದ ವಿಮುಖರಾಗಲಿಲ್ಲ. ಅವರು ಪ್ರೊ. ಧರ ಹೇಳುತ್ತಿದ್ದ ವ್ಯಾಖ್ಯಾನಗಳನ್ನು ಕ್ಲಾಸಿನ ಹೊರಗೆ ನಿಂತು ಕೇಳಿಕೊಳ್ಳುತ್ತಿದ್ದರು. ಈ ರೀತಿ ಬಹು ದಿನಗಳವರೆಗೆ ಸಾಗಿತು. ಕೊನೆಗೆ ಪ್ರೋ ಧರ್' ಅವರೇ ಡಾ. ಆತ್ಮರಾಮರಿಗೆ ತಮ್ಮ ಮಹಾವಿದ್ಯಾಲಯದಲ್ಲಿ ಪ್ರವೇಶ ನೀಡಿದರು. 1931 ರಲ್ಲಿ ಅವರು ಅಲಹಾಬಾದ ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದಲ್ಲಿ ಎಂ.ಎಸ್ ಸಿ, ಪಾಸಾದರು.


1936 ರಲ್ಲಿ ಅವರು ಪ್ರಕಾಶ ರಾಸಾಯನಿಕ ಪ್ರತಿಕ್ರಿಯೆಯ ಮೇಲೆ ಸಂಶೋಧನೆ ನಡೆಸಿ 'ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದರು.


1936 ರಲ್ಲಿಯೇ ಡಾ. ಆತ್ಮರಾಮ ಭಾರತೀಯ ಔದ್ಯೋಗಿಕ ಸಂಶೋಧನ ಸಂಸ್ಥೆಯಲ್ಲಿ ಡಾ. ಶಾಂತಿಸ್ವರೂಪ ಭಟನಾಗರ ಹಾಗೂ ಡಾ. ಮೇಘನಾದ ಸಾಹಾ ಅವರಂತಹ ವೈಜ್ಞಾನಿಕರ ಸಂಪರ್ಕದಲ್ಲಿ ಬಂದರು. ಅದು ಅವರ ಜೀವನದ ಮೇಲೆಯೇ ಅತ್ಯಂತ ಮಹತ್ವಪೂರ್ಣ ಪ್ರಭಾವ ಬೀರಿತು.


ಈ ಸಂಸ್ಥಾನದಲ್ಲಿ ದ್ವಿತೀಯ ಜಾಗತಿಕ ಮಹಾಯುದ್ಧದ ಕಾಲಕ್ಕೆ ಡಾ. ಆತ್ಮಾರಾಮರು ಅಗ್ನಿನಾಶಕ ಪದಾರ್ಥದ ಶೋಧ ಮಾಡಿದರು.


1945 ರಲ್ಲಿ ದೇಶದ ಪ್ರಥಮ ಗಾಜು ಮತ್ತು ಸಿರೇಮಿಕ್ ಅನುಸಂಧಾನ ಶಾಲೆ ಸ್ಥಾಪಿಸಿದರು. ಅದರಲ್ಲಿ ಅವರು ಒಬ್ಬ ವೈಜ್ಞಾನಿಕ ಹಾಗೂ ಕುಶಲ ಆಡಳಿತಾಧಿಕಾರಿಯ ರೂಪದಲ್ಲಿ ಕಾರ್ಯ ಮಾಡಿದರು. 1952 ರಲ್ಲಿ ಅವರನ್ನು ಈ ಸಂಸ್ಥಾನದ ನಿರ್ದೇಶಕರನ್ನಾಗಿ ಮಾಡಲಾಯಿತು.


ಡಾ. ಆತ್ಮರಾಮರ ಎಲ್ಲಕ್ಕಿಂತ ಮಹತ್ವಪೂರ್ಣ ಶೋಧವೆಂದರೆ ಆಪ್ಟಿಕಲ್ ಗ್ರಾಸ (ಚಾಗ್ಲಾಸ) ಅಥವಾ ಸಮಾಂಗಿ ಗಾಜು ಮಾಡುವ ವಿಧಿಯು. ಇದೇ ಶೋಧದ ಪರಿಣಾಮವು. ಇದರಿಂದ ದೇಶದ ಸೇನೆಯ ಕಾರ್ಯಕ್ಕಾಗಿ ಉಪಯೋಗ ವಾಗುವ ಎಲ್ಲ ಪ್ರಕಾರದ ಗಾಜು ನಿರ್ಮಿತವಾಗತೊಡಗಿತು.


ಎದೇಶ ಕಂಪನಿಗಳು ಕಠಿಣ ಶರತ್ತುಗಳನ್ನು ಪೂರ್ಣಗೊಳಿಸಲಾರದ ಕಾರಣ ಸಮಾಂಗಿ ಗಾಜು ಭಾರತದಲ್ಲಿ ನಿರ್ಮಾಣವಾಗಲಾರದಂತಾಯಿತು. 1956 ರಲ್ಲಿ ಈ ಕಾರ್ಯವನ್ನು ಡಾ. ಆತ್ಮರಾಮರಿಗೆ ಒಪ್ಪಿಸಲಾಯಿತು. ಅವರು ಸತತ ಎರಡು ವರ್ಷಗಳ ಪರಿಶ್ರಮದಿಂದ ಸಮಾಂಗಿ ಗಾಜು ನಿರ್ಮಿಸಲು ಸಫಲಾದರು. 1960ರಿಂದ ದೇಶದಲ್ಲಿಯೇ 'ಸಮಾಂಗಿ' ಗಾಜಿನ ನಿರ್ಮಾಣವಾಗತೊಡಗಿದೆ.


ಇಂದು ಭಾರತವೂ ವಿಶ್ವದ ಆರು ಪ್ರಮುಖ ಸಮಾಂಗಿ ಗಾಜಿನ ನಿರ್ಮಾಣದಲ್ಲಿ ಒಂದೆಂದು ಪರಿಗಣಿಸಲಾಗಿದೆ. ತಮ್ಮ ಈ ಮಹತ್ವಪೂರ್ಣದ ಶೋಧದಿಂದಾಗಿ ಅವರು ದೇಶ-ವಿದೇಶಗಳಲ್ಲಿ ಅತ್ಯಂತ ಪ್ರಸಿದ್ಧರಾದರು. ಇದಲ್ಲದೆ ಅವರು ಬಣ್ಣದ ಇನ್, ಸಿಲ್ವೇಅವರುಯುಕ್ತ ಕೆಂಪು ಸಮು ಮುಂತಾದವುಗಳನ್ನು ನಿರ್ಮಿಸುವಲ್ಲಿ ಮುಂದಾದರು.


ಡಾ, ಆತ್ಮರಾಮರು ದೇಶದಲ್ಲಿ ದೊರೆಯುವ ಪದಾರ್ಥಗಳಿಂದ ಆಪ್ಟಿಕಲ ಇಾಸ ನಿರ್ಮಿಸುವ ವಿಧಿಯನ್ನು ವಿಕಾಸಗೊಳಿಸಿದರು. ಬಾಜು ಹಾಗೂ ಸಿರಾಮಿಕ ಅನುಸಂಧಾನ ಸಂಸ್ಥಾನದಲ್ಲಿ ಅಪ್ಪಿಕಲ್ ಗ್ಲಾಸ್‌ ನಿಲ್ದಾಣವಾಗುತ್ತದೆ. ಡಾ, ಆತ್ಮಾರಾಮರ ಸತತ ಪ್ರಯತ್ನ ಹಾಗೂ ಸಂಶೋಧನೆಯ ಫಲಶೃತಿಯೇ ಇಂದು ಸಮಾಂಗಿ ಅಥವಾ ಆಪ್ಟಿಕಲ್ ಇಾನ ಪನಡುಬ್ಬಿ, ಪೆರಿಸ್ಕೋಪ, ದುರ್ಬೀನ, ಕ್ಯಾಮರಾ ಹಾಗೂ ಚಿಕಿತ್ಸಾ ಕ್ಷೇತ್ರಗಳಲ್ಲಿ ಅನೇಕ ರೀತಿಯಲ್ಲಿ ಉಪಯೋಗವಾಗತೊಡಗಿದೆ.


ಬೈಟನ್ನಿನ ಗಾಜಿಗೆ ಉದ್ಯೋಗ ಸಂಸ್ಥೆಯು 1966 ರಲ್ಲಿ ಡಾ. ಆತ್ಥರಾದ ರನ್ನು ತಮ್ಮ ಸದಸ್ಯರನ್ನಾಗಿ ಮಾಡಿಕೊಂಡು ಸನ್ಮಾನಿಸಿತು. 1959ರಲ್ಲಿ ವಿಜ್ಞಾನ ಹಾಗೂ ಪ್ರೊದ್ಯೋಗಿಕ ಕ್ಷೇತ್ರದಲ್ಲಿ ಮಾಡಿದ ಮಹತ್ವಪೂರ್ಣ ಸಂಶೋಧನೆಗಾಗಿ ಭಾರತ ಸರಕಾರವು ಅವರಿಗೆ 'ಪದ್ಮಶ್ರೀ' ಉಪಾಧಿಯಿಂದ ಸಷ್ಟಾನಿಸಿತು. 1959ರಲ್ಲಿಯೇ ಭಾರತೀಯ ರಾಷ್ಟ್ರೀಯ ವಿಜ್ಞಾನ ಸಂಸ್ಥಾನದ ಡಾ. ಆತ್ಮರಾಮರಿಗೆ ಚಾ, ಶಾಂತಿ ಸ್ವರೂಪ ಭಟನಾಗರ ಪುರಸ್ಕಾರದಿಂದ ಸನ್ಮಾನಿಸಿತು. ಅಲ್ಲದೆ ಶುಲಸಿ ಆಗುವತ ಪುರಸ್ಕಾರದಿಂದಲೂ ಸನ್ಮಾನಿಸಲಾಯಿತು.


ಡಾ.ಆಕಾರಾಮರ ರಸಾಯನ, ಗಾಜು, ಸಿರಾಮಿಕ ಮೊದಲಾದ ವಿಷಯ ಗಳ ಮೇಲೆ ಎಷ್ಟೋ ಮಹತ್ವಪೂರ್ಣ ಲೇಖನಗಳು ಪ್ರಕಟಗೊಂಡಿವೆ. ಅವರು ಬರೆದ ಪುಸ್ತಕ -1 ರಸಾಯನ ಶಾಸ್ತ್ರದ ಕಥೆ ಪ್ರಸಿದ್ದವಿದೆ. ಸದಾ, ಸರಳ ಜೀವನ ನಡೆಸುತ್ತಿದ್ದ ಈ ಮಹಾನ್ ವೈಜ್ಞಾನಿಕರು 1985 ರಲ್ಲಿ ನಿಧನರಾದರು. ಪ್ರಯೋಗ ಶಾಲೆಯಲ್ಲಿ ಮಾಡಲಾದ ಸಂಶೋಧನೆಗಳು ಮುಂದೆ ಫ್ಯಾಕ್ಟರಿ, ಕಾರಖಾನೆ ವರೆಗೆ ಮುಟ್ಟ ದೇಶದ ಉನ್ನತಿಯಾಗಬೇಕೆಂಬುದೇ ಡಾ ಆತ್ಮರಾಯರ ಇಚ್ಛೆಯಾಗಿತ್ತು,






ಶನಿವಾರ, ನವೆಂಬರ್ 14, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ-13 ನೇ ದಿನ-ವನಸ್ಪತಿ ವಿಜ್ಞಾನದ ಜನಕ ಡಾ.ಬೀರ್ ಬಲ್ ಸಾಹನಿಯವರ ಪರಿಚಯ



ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 13 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


13. ಡಾ, ಬೀರಬಲ್ ಸಾಹನೀ




ಭಾರತೀಯ ವನಸ್ಪತಿ ವಿಜ್ಞಾನದ ಜನಕ ತಾ ಬೀರಬಲ್ ಸಾಹನೀಯವರ ಜನ್ಮ 14 ನವಂಬರ್1891 ರಂದು ಪಶ್ಚಿಮ ಪಂಜಾಬದ ಶಾಹಪುರ ಜಿಲ್ಲೆಯಲ್ಲಾಯಿತು.ಅವರ ತಂದೆ ರಸಾಯನ ವಿಜ್ಞಾನದ ಅಧ್ಯಾಪಕರಿದ್ದರು. ಇದೇ ಕಾರಣದಿಂದಲೇ ಬಾಲ್ಯದಲ್ಲಿ ಮನೆಯಲ್ಲಿ ವಿಜ್ಞಾನದ ವಾತಾವರಣ ದೊರೆಯಿತು. ಹಾಗೆಯೇ ಇದರಲ್ಲಿ ಅವರ ಅಭಿರುಚಿ ಬೆಳೆಯಿತು. ಅವರ ಊರು ಉಪ್ಪಿನ ಗುಡ್ಡೆಗಳ ಸಮೀಪವಿದ್ದಿತು. ಅವರು ಅಲ್ಲಿಯ ಸಮೀಪದ ಗುಡ್ಡ ಮತ್ತು ಹಾಡುಗಳಿಂದ ಬಳ್ಳಿ, ಜಂತುಗಳ ಜೀವಾಶ್ಯವನ್ನು ಕೂಡಿಹಾಕುತ್ತಿದ್ದರು, ತಾರುಣ್ಯದಲ್ಲಿಯೇ ಸಾಹನಿ ಅವರಿಗೆ ವನಸ್ಪತಿ ಹಾಗೂ ಭೂವಿಜ್ಞಾನದಲ್ಲಿ ಅಧಿಕ ರುಚಿ ಇದ್ದಿತು.


1911ರಲ್ಲಿ ಪಂಜಾಬ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಮಾಡಿಕೊಂಡ ನಂತರ ಕೇಂಬ್ರಿಜ್‌ಗೆ ಹೋದರು. ಅಲ್ಲಿ ಪೂರಾ ವನಸ್ಪತಿ ಶಾಸ್ತ್ರಜ್ಞ ಪ್ರೊ. ಸ್ವೀರ್ಡರ್ ನಿರ್ದೇಶನದಲ್ಲಿ ಶೋಧ ಕಾರ್ಯ ನಡೆಸಿದರು. ಈ 1919ರಲ್ಲಿ ಜೀವಾಶ್ಮ ಬಳ್ಳಿ  ಫರ್ನ, ಕೋನಿಫರ್ಸ್‌ ,ಮುಂತಾದವುಗಳ ಅಧ್ಯಯನಕ್ಕಾಗಿ ಲಂಡನ್ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರ್ ಡಿಗ್ರಿ ನೀಡಿತು. ಕೇಂಬ್ರಿಜ್‌ ಮುಖಾಂತರ 1929ರಲ್ಲಿ ಡಿ.ಎಸ್ಸಿ, ಡಿಗ್ರಿ ಪಡೆಯುವಲ್ಲಿ ಭಾರತೀಯ ವಿಜ್ಞಾನಿ ಬೀರಬಲ್ ಸಾಹಯವರು ಪ್ರಥಮರೆನಿಸಿದರು.


ಡ, ಸಾಹನೀ ಒಬ್ಬ ಮಹಾನ್ ಪೆಲಿಯೋ ಬೋಟಾನಿಷ್ಠರಿದ್ದರು. (ಚಿಟ್ಟಾಣಿ ಗಳಲ್ಲಿ) ಚಿಕ್ಕ ಚಿಕ್ಕ ಗುಡ್ಡಗಳಲ್ಲಿ ಬೆಳೆದ ಹಳೆಯ ವನಸ್ಪತಿ ಗಳನ್ನು ಅಭ್ಯಸಿಸುವ ವಿಜ್ಞಾನಿಗೆ ಜೀವಾಶ್ಮ ವನಸ್ಪತಿ ವಿಜ್ಞಾನಿ ಎನ್ನಲಾಗುತ್ತದೆ. ಗುಡ್ಡಗಳನ್ನು ಕರೆಯುವುದು,ಕರಗಿಸುವುದಕ್ಕೆ ಬೇಕಾಗುವ ಉಪಕರಣಗಳ ಅಭಾವವಿದ್ದರೂ ಸಾಹನೀ ಇದನ್ನು ತಮ್ಮ ಕೈಯಿಂದಲೇ ಮಾಡುತ್ತಿದ್ದರು.


ಡಾ. ಬೀರಬಲ್ ಸಾಹನೀ ಭಾರತೀಯ ಗೂಂಡವಾನಾದ ಗಿಡ-ಬಳ್ಳಿ ಗಳನ್ನು ಆಳವಾಗಿ ಅಭ್ಯಸಿಸಿದವರಲ್ಲಿ ಇವರೇ ಪ್ರಥಮ ವನಸ್ಪತಿ ವಿಜ್ಞಾನಿಗಳಾಗಿದ್ದರು,


ಡಾ. ಸಾಹನೀ ಬಿಹಾರ್‌ದ ರಾಜಮಹಲ್ ಪರ್ವತವನ್ನು ಶೋಧಿಸಿದರು, ಅಲ್ಲಿ ಪ್ರಾಚೀನ ವನಸ್ಪತಿಗಳ ಜೀವಾಶ್ಮಗಳು ಅತ್ಯಧಿಕವಾಗಿದ್ದವು. 'ಜಿನ್ನೋಸ್ಕರ್ಮ" ಎಂಬ ಹೆಸರಿನ ಹೊಸ ಸಮೂಹವನ್ನು ಶೋಧಿಸಿದರು. ಆದರಿಂದ ಇಡೀ ವಿಶ್ವವೇ ಅವರತ್ತ ಆಕರ್ಷಿತವಾಯಿತು. ಅವರ ಪ್ರಯೋಗದ ಫಲವಾಗಿ (ಅನುಸಂಧಾನ) ಇಂದು ನಾವು ಅನೇಕ ಜಟಿಲ ಸಮಸ್ಯೆಗಳಿಗೆ ಸಮಾಧಾನ ಹೇಳುವಂತಾಗಿದ್ದೇವೆ, ಅವರು ಗೋಸಿ ಪ್ರಟಿರಸ ವನಸ್ಪತಿ ಉತ್ಪತ್ತಿಯ ಅಧ್ಯಯನಕ್ಕಾಗಿ ಒಂದುಪ್ರತ್ಯೇಕ ಪ್ರಯೋಗ ಶಾಲಾ ನಿರ್ಮಿಸಲಿಚ್ಚಿಸಿದರು. ಈ ಸಂಬಂಧವಾಗಿ ಅವರು ಯುರೋಪ್, ಅಮೇರಿಕಾ ಮತ್ತು ಕೆನಡಾಗಳಿಗೆ ಹೋದರು. ೩ ಎಪ್ರಿಲ್ ೧೯ರ್೪ಕ್ಕೆ ಜವಾಹರಲಾಲ ನೆಹರೂ ಮುಖಾಂತರ ಆಖನೌದಲ್ಲಿ ಇನ್ಸ್ಟಿಟ್ಯೂಟ್ ಆಫ್ ಪೆಲಿಯೋ ಬಾಟನಿಯ ಶಂಕು ಸ್ಥಾಪನೆಯಾಯಿತು. ಆದರೆ ದುರ್ಭಾಗ್ಯ - ಇದಾದ ಒಂದು ವಾರದಲ್ಲಿ ಸಾಹನೀ ಮರಣ ಹೊಂದಿದರು. ಅವರ ಅಪೂರ್ಣ ಕಾರ್ಯವನ್ನು ಅವರ ಪತ್ನಿಯು ಪೂರ್ಣಗೊಳಿಸಿದರು. ಜೊತೆಗೆ ಅವರ ಸಂಸ್ಥೆ ಬೀರಬಲ್ ಸಾಹನಿ ಇನ್ ಸ್ಟಿಟ್ಯೂಟ್ ಆಫ್ ಪಲಿಯೋ ಬಾಟನಿಯ ಸಂಚಾಲನೆ ಯನ್ನು ಅತ್ಯಂತ ಕುಶಲತೆಯಿಂದ ನಿರ್ವಹಿಸುತ್ತಿದ್ದರು. ಇದೊಂದು ವಿಶ್ವದಲ್ಲೇ ತನ್ನದೇ ಆದ ಪ್ರಥಮ ಇನ್ಸ್ಟಿಟ್ಯೂಟ್ ಆಗಿದೆ.


ವನಸ್ಪತಿ ಮತ್ತು ಭೂವಿಜ್ಞಾನಿಗಳಲ್ಲದ, ಡಾ. ಬೀರಬಲ್ ಸಾಹನಿ ಯವರಿಗೆ ಪುರಾತತ್ವ ವಿಜ್ಞಾನದಲ್ಲೂ ರುಚಿ ಇದ್ದಿತು. ಅವರು ಪ್ರಾಚೀನ ಭಾರತದಲ್ಲಿ ನಾಣ್ಯ ಮುದ್ರಿಸುವ ವಿಧಿಯನ್ನು ಅಭ್ಯಸಿಸಿದರು ಹಾಗೂ ಅವರು ಇದೇ ಶೋಧದಲ್ಲಿ ಅವರು 'ಮಿಸ್ಮೆಟಿಕ್ ಸೊಸಾಯಿಟಿ ಆಫ್ ಇಂಡಿಯಾ'ದ “ನೆಲ್ಲಡ್ ರೈಡ್" ಪದಕ ಪ್ರಾಪ್ತವಾಯಿತು.

ಡಾ. ಸಾಹನೀ ವಿದೇಶೀ ಸಂಸ್ಥೆಗಳ ವಿಕಾಸದಲ್ಲೂ ತಮ್ಮ ಪೂರ್ಣ ಸಹಕಾರ ನೀಡಿದರು. ಅವರು ವಿಶ್ವ ವನಸ್ಪತಿ ಕಾಂಗ್ರೆಸ್‌ದ ಪುರಾ ವನಸ್ಪತಿ ಶಾಖೆಯ ಉಪಾಧ್ಯಕ್ಷರಾಗಿದ್ದರು. ಅವರು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷ ರಾಗಿಯೂ ಕಾರ್ಯ ಮಾಡಿದರು.


ಸನ್ 1936 ರಲ್ಲಿ ರಾಯಲ್ ಸೊಸಾಯಿಟಿಯು ಡಾ. ಸಾಹನೀ ಅವರನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಂಡಿತು. ಭಾರತ ಸರಕಾರದಿಂದ ಅವರಿಗೆ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ ಪ್ರಾಪ್ತವಾಯಿತು. ಇಂತಹ ಮಹಾನ್ ವೈಜ್ಞಾನಿಕ ಡಾ. ಬೀರಬಲ್ ಸಾಹನಿ 10 ಏಪ್ರಿಲ್1949ರಂದು ನಿಧನರಾದರು. ಒಬ್ಬ ವೈಜ್ಞಾನಿಕರಾಗಿದ್ದರೂ ಅವರು ಸಂಗೀತ ಪ್ರಿಯರಾಗಿದ್ದರು. ಅವರು ನುರಿತ ವಾಯಲಿನ್ ವಾದಕರೂ ಆಗಿದ್ದರು. ಅವರ ನೆನಪಿಗಾಗಿ ವಿಜ್ಞಾನದ ವಿಭಿನ್ನ ಕ್ಷೇತ್ರಗಳಲ್ಲಿ ಅಸಾಧಾರಣ ಕಾರ್ಯ ಮಾಡಿದ ವಿಜ್ಞಾನಿಗಳಿಗೆ 'ಬೀರಬಲ್ ಸಾಹನೀ” ಸ್ಥರಣಾರ್ಥ ಪುರಸ್ಕಾರ ನೀಡಲಾಗುತ್ತಿದೆ.





ಶುಕ್ರವಾರ, ನವೆಂಬರ್ 13, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 12 ನೇ ದಿನ.- ಕನ್ನಡಿಗ " ಪರಮಾಣು ವಿಜ್ಞಾನಿ ಡಾ..ರಾಜಾರಾಮಣ್ಣನವರ ಪರಿಚಯ.


ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 12 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು

12. ಡಾ. ರಾಜಾ ರಾಮಣ್ಣ



ಡಾ. ರಾಜಾರಾಮಣ್ಣ ಭಾರತದಲ್ಲಿ ಪರಮಾಣು ಊರ್ಜ ಉತ್ಪಾದನಾ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಪರಮಾಣು ಭೌತಿಕ ವಿದ್ವಾಂಸರು. ಅವರು ಮೂಲಭೂತವಾಗಿ ಯೋಗಿವಾನ. ರಾಜಕೀಯ ಮುಖಂಡರು ಹಾಗೂ ನ್ಯೂಟ್ರಾನ್ ಥಮೇಲಾಯಿಪೇಶನ್ ಕ್ಷೇತ್ರವಲ್ಲದೇ ಅವರು ತಮ್ಮ ಸಿದ್ಧಾಂತದ ಮುಖಾಂತರ ಹೇವಿ ನ್ಯೂಕ್ಲಿಯರ್ ವಿಭಜನ ಪ್ರಕ್ರಿಯೆ ಹಾಗೂ ವಿಭಾಜಕ ಮೂಲಕ ನಿರ್ಮಿತ ಉಗ್ರಾಣವಿಕಿರಣಗಳ ಬಗೆಗೆ ತೋರಿಸಿದ್ದಾರೆ.


ರಾಜಾರಾಮಣ್ಣ 28 ಜನೇವರಿ 1925ರಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣವು ಮೈಸೂರಿನಲ್ಲಾಯಿತು. ಎಂ.ಬಿ.ಬಿ.ಎಸ್. ಪರೀಕ್ಷೆಯನ್ನು ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಪಾಸಾದರು. ಸನ್ 1948ರಲ್ಲಿ ಅವರು ಲಂಡನ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪ್ರಶ್ನೆ ಮಾಡಿ ಕೊಂಡರು. 1949ರಲ್ಲಿ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಢಮೆಂಟಲ್  ರಿಸರ್ಚ್‌ದಲ್ಲಿ ಪ್ರೊಫೆಸರ್ ರಾದರು. ನಂತರ ಅವರು BABA ಪರಮಾಣು ಅನುಸಂಧಾನ ಕೇಂದ್ರದಲ್ಲಿ ಭೌತಿಕ ವಿಭಾಗದ ಪ್ರಧಾನರಾದರು.


1953 ರಲ್ಲಿ BABA ಪರಮಾಣು ಊರ್ಜ ಕೇಂದ್ರ, ಟ್ರಾಂಬೆಗೆ ಬಂದರು.. ಡಾ. ಭಾಭಾರ ಸತತ ಪ್ರಯತ್ನದ ಫಲವಾಗಿ ಪರಮಾಣು ಸಂಯುಕ್ತ ನಿರ್ಮಾಣ ಯೋಜನಾ   ಸ್ವೀಕೃತವಾಯಿತು. ಆದರ ಸಂಪೂರ್ಣ ಕಾರ್ಯವನ್ನು ಭಾಭಾರು,ಡಾ.ರಾಜಾರಾಮಣ್ಣ ಅವರಿಗೆ ಒಪ್ಪಿಸಿದರು. 

ತಾರಾಪುರ ಪರಮಾಣು ಊರ್ಜಾ ಸಂಯುಕ್ತವು ಡಾ. ರಾಮಣ್ಣರ ಪ್ರಯತ್ನದ ಫಲವಾಗಿದೆ. ಆನ್ವೇಷಕ ರೂಪದಲ್ಲಿ ಅವರು ಪರಮಾಣು ಕಣಗಳ ವಿಭಜನದಲ್ಲಿ ಒಂದು ವಿಶಿಷ್ಟತೆಯನ್ನು ಪಡೆದರು. ಡಾ. ರಾಮಣ್ಣ ಕಣ ವಿಭಾಜಕದ ಭಾರತದ ಪ್ರಥಮ ಸಂಶೋಧನ ಘಟ್ಟ "ಅಪ್ಪರಾ'ದಲ್ಲಿ ಪ್ರಾರಂಭಿಸಿದರು.


1972 ರಿಂದ 1976ರ ವರೆಗೆ ಡಾ. ರಾಜಾರಾಮಣ್ಣ ಭಾಭಾ ಆಟಾಮಿಕ್ ರಿಸರ್ಚ್ಸೆಂಟರ್‌ದ ನಿರ್ದೆಶಕರಾಗಿದ್ದರು. ಅವರು ವೈಜ್ಞಾನಿಕ ಸಲಹೆಗಾರರು ಪ್ರತಿರಕ್ಷಾ ಅನುಸಂಧಾನ ಮಹಾನಿರ್ದೇಶಕರ ರೂಪದಲ್ಲಿ ರಕ್ಷಾ ಮಂತ್ರಾಲಯ ದೊಡನೆ ಸಂಬಂಧವಿದ್ದಿತು. 1963ರಲ್ಲಿ ಅವರಿಗೆ ಶಾಂತಿಸ್ವರೂಪ ಭಟ್ನಾಗರ್ ಪುರಸ್ಕಾರ ದೊರೆಯಿತು.


1968ರಲ್ಲಿ 'ಪದ್ಮಶ್ರೀ'ಯಿಂದ ಸನ್ಮಾನಿಸಲಾಯಿತು. 1973ರಲ್ಲಿ ಡಾ. ರಾಮಣ್ಣರಿಗೆ ಅವರ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಹಾಗೂ 1975ರಲ್ಲಿ 'ಪದ್ಮವಿಭೂಷಣ'ದಿಂದ ಸನ್ಮಾನಿಸಲಾಯಿತು.


ರಾಜಸ್ಥಾನದ ಜೈಸಲ್ವೇರ್ ಜಿಲ್ಲೆಯ ಪ್ರಕರಣದಲ್ಲಿ 18 ಮೇ 1974ರಲ್ಲಿ ಭಾರತದಲ್ಲಿ ಪ್ರಥಮ ಪರಮಾಣು ಪರೀಕ್ಷಣ ನಡೆಸಿದರು. ಆದರ ಸಂಪೂರ್ಣ ಶ್ರೇಯಸ್ಸು ಡಾ. ರಾಜಾರಾಮಣ್ಣ ಹಾಗೂ ಅವರ ಸಂಗಡಿಗರು ಹಾಗೂ ಭಾಭಾರಿಗೆ ಸಲ್ಲುತ್ತದೆ. ದೇಶದ ಪರಮಾಣು ಸಂಸ್ಥೆಯ ಅಪ್ಪರಾ, ಪಿರಸ ಹಾಗೂ ಪೂರ್ಣಿಮಾದ ಸ್ಥಾಪನೆ, ಅವುಗಳ ರೂಪರೇಖೆ ನಿರ್ಮಿಸುವಲ್ಲಿಯೂ ಅವರು ವಿಶೇಷ ಕಾಳಜಿ ವಹಿಸಿದರು.


ಡಾ. ರಾಜಾರಾಮಣ್ಣರ ಧೈಯ ಅಣುಶಕ್ತಿಯನ್ನು ಶಾಂತಿಪೂರ್ವಕವಾಗಿ ಉಪಯೋಗಿಸುವುದು ಆಗಿದ್ದಿತು. ಪರಮಾಣು ವಿಸ್ಫೋಟಕ ಭೂಮಿಗತ ಪ್ರಯೋಗ, ಬಾಂಧ, ಕಾಲುವೆ ನಿರ್ಮಾಣ ಮುಂತಾದವುಗಳ ನಿರ್ಮಾಣದಲ್ಲಿ ಉಪಯೋಗವಾಗ ಬೇಕೆಂಬುದಾಗಿತ್ತು .ಭೂಮಿಯ ಕೆಳಗೆ ಪರಮಾಣು ಪರೀಕ್ಷಿಸಿ ನೋಡುವುದಾಗಿದ್ದಿತು. ಅದು ಡೈನಾಮೆಟ್ ಸ್ಫೋಟವು ಯಾವ ರೀತಿ ಕಾರ್ಯ ಮಾಡುವುದೋ ನೋಡುವುದಾಗಿದ್ದಿತು. ಡಾ. ರಾಮಣ್ಣರನ್ನು ಪರಮಾಣು ವಿಜ್ಞಾನದ ಕ್ಷೇತ್ರದಲ್ಲಿ ತಮ್ಮ ಮಹತ್ವಪೂರ್ಣ ಕಾರಗಳಿಗಾಗಿ ಅನ್ಯ ಅನೇಕ ಪುರಸ್ಕಾರಗಳಿಂದ ಸನ್ಮಾನಿಸಲಾಯಿತು

1) 1983ರಲ್ಲಿ ಜವಾಹರಲಾಲ್ ನೆಹರೂ ಪುರಸ್ಕಾರ.

2) 1984ರಲ್ಲಿ ಮೆಘನಾಥ ಸಾಹಾ ಪುರಸ್ಕಾರ.

 3) 1985ರಲ್ಲಿ ಆರ್ .ಡಿ. ಬಿರ್ಲಾ ಸೃತಿ ಪುರಸ್ಕಾರ.


20 ಜನವರಿ 1990ರಲ್ಲಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ಡಾ. ರಾಮಣ್ಣ ಅವರಿಗೆ ಕೇಂದ್ರಿಯ ಮಂತ್ರಿಮಂಡಳದಲ್ಲಿ ರಕ್ಷಾ ರಜ್ಯಮಂತ್ರಿ ಯನ್ನಾಗಿ ನೇಮಿಸಿದರು. ಒಬ್ಬ ವೈಜ್ಞಾನಿಕರಲ್ಲದೆ ಭಾರತದ ಪ್ರಾಚೀನ ದರ್ಶನದಲ್ಲಿ ಬಹಳ ಅಭಿರುಚಿ ಅವರಿಗೆ. ಡಾ. ರಾಜಾರಾಮಣ್ಣರು 10ನೇ ಶತಮಾನದ ಮಹಾನ್ ಭಕ್ತಿ ಕವಿತೆ 'ಮುಕುಂದ ಮಾಲಾ” ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.



ಓದಿ ನಿಮ್ಮ ಕಮೆಂಟ್ ನಮೂದಿಸಿ



ಗುರುವಾರ, ನವೆಂಬರ್ 12, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ- 11 ನೇ ದಿನ-ರಾಮನ್ ಪರಿಣಾಮದ ಕತೃ - ಸರ್.ಸಿ.ವಿ.ರಾಮನ್ ರವರ ಪರಿಚಯ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 10 ನೇ ದಿನ

 ಭಾರತದ ಮಹಾನ್ ವಿಜ್ಞಾನಿಗಳು


1. ಚಂದ್ರಶೇಖರ ವೆಂಕಟರಾಮನ್




ಇವರು 1888ರ 7 ರಂದು ಕಾವೇರಿ ದಂಡೆಯ ಮೇಲಿರುವ ತಿರುಚನಾಪಳ್ಳಿ ಜಿಲ್ಲೆಯ ಒಂದು ಚಿಕ್ಕ ಗ್ರಾಮದಲ್ಲಿ ಜನಿಸಿದರು. ಜನ್ಮನಾಮ ವೆಂಕಟರಾಮನ್. ಮುಂದೆ ಆ ಹೆಸರು ಕೇವಲ ರಾಮನ್ ಎಂದೇ ಉಳಿಯಿತು. ನಂತರ ಬ್ರಿಟಿಷ್ ಸರಕಾರ ಸರ್ ಪ್ರಶಸ್ತಿ ಕೊಟ್ಟ ಮೇಲೆ ಸರ್ ಸಿ.ವಿ. ರಾಮನ್


ಬಾಲ್ಯದ ಶಿಕ್ಷಣ ವಿಶಾಖಪಟ್ಟಣದಲ್ಲಿ , ನಂತರ ಮದ್ರಾಸಿಗೆ (ಈಗಿನ ಚನ್ನೈ) ಬಂದು ಪ್ರೆಸಿಡೆನ್ಸಿ ಕಾಲೇಜ್ ಸೇರಿದರು. ಹದಿನಾರನೇ ವಯಸ್ಸಿನಲ್ಲಿ ಬಿ.ಎ. ಮೊದಲ ತರಗತಿಯಲ್ಲಿ ಬಂಗಾರದ ಪದಕದೊಂದಿಗೆ ಪಾಸಾದರು. ಎಂ.ಎ. ಪದವಿ ಪಡೆದರು. ಮುಂದೆ ಭಾರತ ಸರಕಾರ ನಡೆಸುತ್ತಿದ್ದ ಫೈನಾನ್ಸಿಯಲ್ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ತಮ್ಮ 19ನೇ ವಯಸ್ಸಿನಲ್ಲಿ ಉತ್ತೀರ್ಣರಾದರು.


ತಮ್ಮ ಸ್ನೇಹಿತ ರಾಮಸ್ವಾಮಿಯನ್ ಎಂಬವರ ಸೋದರಿ ಲೋಕಸುಂದರಿಯೊಂದಿಗೆ ರಾಮನ್‌ರು ವಿವಾಹವಾದರು. 1917ರಲ್ಲಿ ಕಲಕತ್ತೆ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್‌ರಾದರು. 1924ರಲ್ಲಿ ರಾಯಲ್ ಸೊಸಾಯಿಟಿಯು ರಾಮನ್‌ರನ್ನು ತನ್ನ ಸದಸ್ಯರನ್ನಾಗಿ


ಮಾಡಿಕೊಂಡಿತು. ಕ್ಯಾಲಿಫೋರ್ನಿಯಾ ನಗರದ ಟೆಕ್ನಲಾಜಿ


ರಾಮನ್‌ರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಂಡಿತು.


ಯಾವುದೇ ಪಾರದರ್ಶಕ ವಸ್ತುಗಳ ಮೇಲೆ ಪ್ರಖರವಾದ ಬೆಳಕಿನ ಕಿರಣವನ್ನು ಹಾಯಿಸಿದಾಗ ಹರಿಯುತ್ತಿರುವ ವಸ್ತುವಿನ ಒಳ ಅಣುರಚನೆಯನ್ನು ವಿಕಿರಣಗೊಂಡು ವರ್ಣಪಟಲದ ಮೇಲೆ ಕೆಲವು ಹೊರರೇಖೆಗಳನ್ನು ಗುರುತಿಸುತ್ತದೆ. ಅವುಗಳ ಬಲದಿಂದ ಹಲವು ತರದ ವಸ್ತುಗಳ ನಿಜ ಸ್ವರೂಪವನ್ನು ಸುಲಭ ರೀತಿಯಲ್ಲಿ ಗೊತ್ತುಪಡಿಸುವುದು ಸಾಧ್ಯವಾಗುತ್ತದೆ. ಆಧುನಿಕ ಭೌತವಿಜ್ಞಾನದ ಜನಕರೆಂದು ಪ್ರಖ್ಯಾತರಾದ ಐನ್‌ಸ್ಟೈನ್‌ರು ತನ್ನ ಸಿದ್ಧಾಂತದ ಮೇಲೆ ರಾಮನ್ ಅವರ ಸಂಶೋಧನೆಯು ಹೆಚ್ಚಿನ ಪರಿಣಾಮ ಬೀರಿದೆ ಎಂದು ಸ್ಮರಿಸಿರುವರು. ಇಟಲಿಯ ವಿಜ್ಞಾನ ಸಂಸ್ಥೆಯು ಬಂಗಾರದ ಪದಕವನ್ನು ರಾಮನ್‌ರಿಗೆ1930ರಲ್ಲಿ ಕೊಟ್ಟು ಗೌರವಿಸಿತು.


ಬ್ರಿಟಿಷ್ ಸರಕಾರ 'ಸರ್' ಪದವಿ ಪ್ರದಾನ ಮಾಡಿತು. ಫ್ರೀಬರ್ಗನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿತು. ಸ್ವಿಟ್ಟರಲೆಂಡಿನ ಫಿಜಿಕಲ್ ಸೊಸೈಟಿಯು ಗೌರವ ಸದಸ್ಯನನ್ನಾಗಿ ಚುನಾಯಿಸಿತು. 1930ರಲ್ಲಿ ಇವರಿಗೆ ನೋಬೆಲ್ ಪರಿಶೋಷಕ ದೊರೆಯಿತು.


ರಾಮನ್ ಗುರುತಿಸಿದ ಬೆಳಕಿನ ಪ್ರತಿಫಲನದ ಲಕ್ಷಣಗಳ ಆಧಾರದ ಮೇಲೆ ಪ್ರಸಿದ್ಧ ಪ್ರಯೋಗಾಲಯಗಳಲ್ಲಿ ಸಂಶೋಧನೆ ಈಗಲೂ ಮುಂದುವರಿಯುತ್ತಿದೆ. ಆಗ ಈ ವಿಷಯವಾಗಿ ಸುಮಾರು 47,000 ಲೇಖನಗಳು ಪ್ರಕಟವಾಗಿದ್ದವು.ಕಲಕತ್ತೆಯಲ್ಲಿ ರಾಮನ್ ರ ಪ್ರಸಿದ್ದಿಯನ್ನು ಅಲ್ಲಿಯ ಬಂಗಾಳಿಗಳು ಸಹಿಸದಾದರು. ''ಹಳೆಯ ಕಂದಾಚಾರದ ಗೊತ್ತು ವಿಜ್ಞಾನಿ'' ಎಂದು ಮೇಘನಾದ ನಂಥವರೂ ಪ್ರಚಾರ ನಡೆಸಿದರು.


ಜಮಶೇಡ್ಡಿ ಪರವಾಲ್ಟಿ ತಾತಾ ಅವರು ಬೆಂಗಳೂರಿನಲ್ಲಿ ವಿಜ್ಞಾನ ಸಂಸ್ಥೆ ಯನ್ನು ಸ್ಥಾಪಿಸಿದರು. ಅದಕ್ಕೆ ಅಧ್ಯಕ್ಷರನ್ನಾಗಿ ರಾಮನ್ ಅವರನ್ನು ಚುನಾಯಿಸಿದರು.


ರಾಮನ್ ಅವರಿಗೆ ಆಲಸ್ಯ ಸಹಿಸಲಾಗುತ್ತಿರಲಿಲ್ಲ. ಬೆಳಗಿನ ಜಾವ ಮ ಕೊಂಡ ವಿದ್ಯಾರ್ಥಿಗಳಿಗೆ ಛೀಮಾರಿ ಹಾಕಿದರು. ಇವರು ಒಳ್ಳೆಯದನ್ನೇ ಮಾಡಬೇಕೆಂಬ ಛಲಗಾರರು. ಇವರ ನಿರ್ಭಿಡೆ, ನಿಷ್ಪಕ್ಷಪಾತ ಆಡಳಿತದಿಂದ ವಿದ್ಯಾರ್ಥಿಗಳಿಗೆ ಪ್ರೊಫೆಸರ್‌ರು ಬೇಸರಾದರು. ಆಗ ಮೈಸೂರು ಸರಕಾರದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ರಾಮನ್‌ರನ್ನು ಕಂಡು 'ನೀವು ಬೆಂಗಳೂರು ಬಿಡಬೇಡಿ. ನಿಮಗೆ ಬೇಕಾದ ಸಹಾಯ-ಸೌಲಭ್ಯಗಳನ್ನು ಒದಗಿಸಬೇಕೆಂದು ಮಹಾರಾಜರ ಅಪ್ಪಣೆಯಾಗಿದೆ ಎಂದು ಹೇಳಿ ರಾಮನ್ ರನ್ನು ಉಳಿಸಿಕೊಂಡರು.


1934 ಎಪ್ರಿಲ್ 27 ರಂದು ಬೆಂಗಳೂರಿನಲ್ಲಿ 'ಇಂಡಿಯನ್ ಅಕಾಡೆಮಿ ಆಫ್ ಎಂಬ ಹೆಸರಿನಲ್ಲಿ ಭಾರತ ವಿಜ್ಞಾನ ಸ್ಥಾಪಿಸಿದರು. ಪ್ರಾರಂಭದಲ್ಲಿ 160 ಮಂದಿ ಸ್ಥಾಪಕ ಸದಸ್ಯರಿದ್ದರು. ಪ್ರಪಂಚದ ಇತರ ಸಮಾನ ಧರ್ಮದ ವಿಜ್ಞಾನ ಸಂಸ್ಥೆಗಳಲ್ಲಿ ಈ ಸಂಸ್ಥೆಗೆ ಹಿರಿದಾದ ದೊರಕಿಸುವುದಕ್ಕೆ ರಾಮನ್ ತಮ್ಮ ತನು, ಮನ, ಧನಗಳನ್ನು ಅರ್ಪಿಸಿದರು. ಪಾರಿತೋಷಕದ ವೆಚ್ಚವಾಗದೆ ಉಳಿದ ಹಣವನ್ನು ತಮ್ಮ ಇತರ ಗಳಿಕೆಯ ಹಣವನ್ನು ಸೇರಿಸಿ ಈ ಸಂಸ್ಥೆಗೆ ದಾನವಾಗಿ ಕೊಟ್ಟರು.


ವಜ್ರಗಳ ಪರಿಶೋಧನೆಯನ್ನು ಬೆಂಗಳೂರಿನಲ್ಲಿ ಮುಂದುವರಿಸುತ್ತಿದ್ದ ಆ ಕಾಲದಲ್ಲಿ ಅಮೇರಿಕಾದ ಫ್ರಾಂಕ್ಲಿನ್ ಇನ್ಸ್ಟಿಟ್ಯೂಟ್ ರಾಮನ್ ಅವರಿಗೆ ತನ್ನ ಅತ್ಯುನ್ನತವಾದ ಪ್ರಶಸ್ತಿ ನೀಡಿ ಗೌರವಿಸಿತು.


ಭಾರತ ಸರಕಾರ ಮೊದಲಬಾರಿಗೆ 1954ರಲ್ಲಿ 'ಭಾರತರತ್ನ' ಎಂಬ ಉನ್ನತ ವರ್ಗದ ಪ್ರಶಸ್ತಿಯನ್ನು ಚಕ್ರವರ್ತಿ ರಾಜಗೋಪಾಲಾಚಾರ್ಯ, ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಚಂದ್ರಶೇಖರ್ ವೆಂಕಟರಾಮನ್ ಅವರಿಗೆ ಕೊಟ್ಟು ಗೌರವಿಸಿತು. ಈ ಮೊದಲೇ ಮೈಸೂರು ಸರಕಾರವು 'ರಾಜಸಭಾ ಭೂಷಣ' ಎಂಬ ತನ್ನ ಉನ್ನತ ಬಿರುದನ್ನಿತ್ತು ಅನರ್ಥ್ಯವಾದ ಪದಕದಿಂದ ರಾಮನ್ ಅವರನ್ನು ಅಲಂಕರಿಸಿತ್ತು.ಇವರು ನವಂಬರ್ 21 ಶನಿವಾರ 1970ರ ಬೆಳಗಿನಲ್ಲಿ ತೀರಿಕೊಂಡರು.






ಬುಧವಾರ, ನವೆಂಬರ್ 11, 2020

ದಿನಕ್ಕೊಂದೆ ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 10 ನೇ ದಿನ - ಸವಾಯಿ ಜಯಸಿಂಹರ ಪರಿಚಯ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 10 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

10. ಸವಾಯಿ ಜಯಸಿಂಹ (ದ್ವಿತೀಯ).




ಸವಾಯಿ ಜಯಸಿಂಹರ ಜನನ 3 ನವಂಬರ್ 1688 ರಲ್ಲಿ ಆಯಿತು, ಬಾಲ್ಯದಲ್ಲಿ ಅವರಿಗೆ ಆಮೇರ ರಾಜ್ಯ ದೊರೆಯಿತು, ಜಯಸಿಂಹನು ಮೊಗಲ ಸಾಮ್ರಾಟನ ಕೃಪೆಗೆ ಪಾತ್ರವಾದನು, ಮೊಗಲ ಸಾಮ್ರಾಟನು ಪ್ರಸನ್ನನಾಗಿ ಅವನಿಗೆ ಸವಾಯಿ ಬಿರುದಿನೊಂದಿಗೆ ಸನ್ಮಾನಿಸಿದನು.


ಸನ್ 1727 ರಲ್ಲಿ ರಾಜಾ ಜಯಸಿಂಹನು ಒಂದು ಹೊಸ ರಾಜಧಾನಿ ನಿರ್ಮಿಸಿದನು. ಅವನು ಅದಕ್ಕೆ 'ಜಯಪುರ' ಎಂದು ಹೆಸರಿಟ್ಟನು, ಜಯಪುರವು ವಾಸ್ತು ಕಲೆ ಹಾಗೂ ಕಟ್ಟಡಗಳಿಂದ ಅದ್ವಿತೀಯವಾಗಿದೆ.


ಜ್ಯೋತಿಷ್ಯದ ಭಾರತೀಯ ಪರಂಪರೆಯಲ್ಲಿ ಜಯಸಿಂಹ ನು ಹೊಸ ಕೀರ್ತಿಯನ್ನೇ ನಿರ್ಮಿಸಿದನು. ಜೋತಿಷ್ಯವನ್ನು ವಿದೇಶಿ ಪ್ರಭಾವದಿಂದ ಮುಕ್ತಗೊಳಿಸಿ ಪುನಃ ಭಾರತದಲ್ಲಿ ಪ್ರತಿಷ್ಠಾಪಿಸಿದನು, ಮತ್ತು ಜಗತ್ತಿನಲ್ಲಿ ಭಾರತದ ಗೌರವವನ್ನು ಹೆಚ್ಚಿಸಿದನು.


ಪ್ರಾರಂಭದಲ್ಲೇ ಅವನು ಜೋತಿಷ್ಯ ವಿಜ್ಞಾನದಲ್ಲಿ ಆಸಕ್ತಿ ವಹಿಸಿದನು. ತಾನು ಸತತ ಅಧ್ಯಯನದಿಂದ ಜ್ಯೋತಿಷ್ಯ ವಿಜ್ಞಾನದ ಸಿದ್ದಾಂತ ಮತ್ತು ನಿಯಮಗಳ ಬಗೆಗೆ ಶೋಧ ಮಾಡಿದನೆಂದು ಸ್ವತಃ 'ಜಯಸಿಂಹನೇ ಬರೆದಿದ್ದಾನೆ. ಅವನ ಪ್ರಚಲಿತ ಜ್ಯೋತಿಷ್ಯ ಗಣಿತದಲ್ಲಿ ಕೆಲ ಕೊರತೆಗಳು ಕಂಡುಬಂದವು. ಅವರು ಯುರೋಪ್ ಮತ್ತು ಮುಸ್ಲಿಂ ಖಗೋಲಗಳ ಗಣಿತದಲ್ಲಿ ಅನೇಕ ಆಶುದ್ದಿಗಳನ್ನು ಕಂಡನು. ಆ ಅಶುದ್ದಿಗಳನ್ನೇ ಅವನು ಸ್ವತಃ ಪರಿಶೋಧಿಸಿ ಶುದ್ಧಗೊಳಿಸಿದನು. ಅವನು ಸ್ವತಃ ಅನೇಕ ನಕ್ಷತ್ರಗಳನ್ನು ಗುರುತಿಸಿದನು. ಜ್ಯೋತಿಷ್ಯದ ಮುಖಾಂತರವೂ ಕಾರ್ಯ ಮಾಡಿದನು.


ಸವಾಯಿ ಜಯಸಿಂಹ (ದ್ವಿತೀಯ)ನು ಎಲ್ಲ ಗಣನೆಗಳನ್ನು 'ಜಿ.ಜಿ. ಮಹಮದ ಶಾಹಿ'ಯ ಹೆಸರಿನಿಂದ ಪ್ರಕಾಶನಗೊಳಿಸಿದನು. ಅವನಿಂದ ಸ್ಥಾಪಿತವಾದ ಕಲ್ಲು ಮತ್ತು ಸುಣ್ಣದಿಂದ ನಿರ್ಮಿತ ವೇದ ಶಾಲೆಯು ಇಂದಿಗೂ ಜಯಪುರ ಮತ್ತು ದಿಲ್ಲಿಯ ದರ್ಶನೀಯ ಸ್ಥಳವೆಂದು ಪರಿಗಣಿಸಲಾಗಿದೆ. ಕಲ್ಲು ಮತ್ತು ಸುಣ್ಣದಿಂದ ನಿರ್ಮಿತ ಜ್ಯೋತಿಷ್ಯ ಯಂತ್ರವು ಜ್ಯೋತಿಷ ವಿಜ್ಞಾನಕ್ಕೆ ಜಯಸಿಂಹನ ವಿಶಿಷ್ಟ ಕೊಡುಗೆಯಾಗಿದೆ.


ಜಂತರ-ಮಂತರ ಸ್ಥಾಪನೆ ದಿಲ್ಲಿಯಲ್ಲಿ 1724 ರಲ್ಲಾಯಿತು. ಜಂತರ ಮಂತರವೆಂದರೆ ಉಪಕರಣ ಮತ್ತು ಸೂತ್ರ. ಈ ಉಪಕರಣಗಳನ್ನು ಮಾಡುವಲ್ಲಿ ರಾಜಾ ಜಯಸಿಂಹನು ಪಂಡಿತ ವಿದ್ಯಾಧರ ಭಟ್ಟಾಚಾರ್ಯರಿಂದಲೂ ಸಲಹೆ ಪಡೆದನು, ರಾಜಾ ಜಯಸಿಂಹನಿಗೆ ಸುಣ್ಣ ಕಲ್ಲುಗಳಿಂದ ನಿರ್ಮಿತ ವಿಶಾಲ ಉಪಕರಣವೇ ಮೆಚ್ಚಿಗೆ ಯಾಗಿತ್ತು. ಯಾರಾದರೂ ಖಗೋಲ ವಿಜ್ಞಾನವನ್ನು ಓದಬೇಕೆಂದರೆ ಅವನು ಈ ವೇದ ಶಾಲೆಗಳಲ್ಲಿ ಬರಬಹುದು ಎಂದು ಅವನು ಹೇಳುತ್ತಿದ್ದನು. ಜಯಸಿಂಹನಿಂದ ನಿರ್ಮಿತ ಉಪಕರಣ ಗಳಲ್ಲಿ ಸಮ್ರಾಟಿಯಂತ್ರ, ರಾಮಯಂತ್ರ ಮತ್ತು ಜಯಪ್ರಕಾಶಗಳು ಪ್ರಮುಖವಾಗಿವೆ.


ಸಮ್ರಾಟ ಯಂತ್ರ - ಅಧಿಕ ಮಹತ್ವಪೂರ್ಣ ವಿಶಾಲ ಸಮಕೋನದ ಶಂಕು, ಒಂದು ಪ್ರಕಾರದ ಬಿಸಿಲು ಗಡಿಯಾರವಿದೆ. ಅದು ಅರ್ಧ ಮಿನಿಟಿನ ಅಂತರದಿಂದ ಸರಿಯಾದ ಸಮಯ ತೋರಿಸುವದು. ಈ ಯಂತ್ರವು ಸೂರ್ಯನ ಎತ್ತರವನ್ನು ಅಳೆಯುವದರಲ್ಲೂ ಸಹಾಯಕವಾಗಿದೆ.

ಜಯಪ್ರಕಾಶ ಯಂತ್ರ - ಈ ಮೌಖಿಕ ಯಂತ್ರವನ್ನು ಶವ ಯಂತ್ರ ಶಿರೋಮಣಿಯಂದು ಸೂಚಿಸಿದ್ದಾರೆ, ಇದು ಹಗಲಿಯ ಬಂಡಿಯ ಸ್ಥಿತಿಯನ್ನು ಆಳುವ ಕಾರ್ಯ ಮಾಡುತ್ತದೆ.


ರಾಮಯಂತ್ರ- ಇದೊಂದು ಉದ್ದನ್ನ ಕಂಬವಾಗಿದೆ.ಇದರ ಹೊರಗೆ ಒಂದು ಸಿಲೆಂಡರ್ ಇದೆ. ಅದರಿಂದ ನಕ್ಷತ್ರಗಳ ದೂರವನ್ನು ಅಳೆಯಲಾಗುತ್ತದೆ,


ಸವಾಯಿ ಜಯಸಿಂಹನ ಕಾಲದಲ್ಲಿ ಆದ ಈ ಗಣನೆಗಳ ಲಾಭವು ಜನ ಸಾಮಾನ್ಯರಿಗೆ ಇಂದು ದೊರೆಯುತ್ತಿದೆ.ಜಯವಿನೋದ ಪಂಚಾಂಗ ಇಂದಿಗೂ ಪ್ರಸಿದ್ಧವಿದೆ. ಪ್ರತಿವರ್ಷ ಮಕರ ಸಂಕ್ರಾಂತಿ ಪರ್ವದಂದು ಇದು ಪ್ರಕಟವಾಗುತ್ತದೆ, ಜಯಸಿಂಹನ ಕಾಲದಲ್ಲಿ ಜ್ಯೋತಿಷ್ಯ ವಿಭಾಗದಲ್ಲಿ ವಿಶೇಷ ರೂಪವಾಗಿ ಪ್ರಗತಿ


"ಸಾಮ್ರಾಟ ಸಿದ್ಧಾಂತ" ದಲ್ಲಿ ಜಯಸಿಂಹನು ಸಮಯ ಕಳೆದಂತೆಲ್ಲ ಗ್ರಹಗಳ ಗತಿಗಳೂ ಬದಲಾಗುತ್ತಿವೆ.ಅದಕ್ಕಾಗಿ ಪ್ರಾಚೀನ ಗಣನೆಗಳನ್ನು ಶುದ್ದವೆಂದು ತಿಳಿಯದೆ ಪ್ರತ್ಯಕ್ಷ ನೋಡಿಯೇ ಗುರುತಿಸಬೇಕೆಂದು ಬರೆದಿದ್ದಾರೆ:


ಜ್ಯೋತಿಷ್ಯ ಕ್ಷೇತ್ರದಲ್ಲಿ ಅವನಿಂದ ನಡೆದ ಕಾರ್ಯಗಳಿಗಾಗಿ ಚಿಮ್ಮ ಡರು. ಇಂಗ್ಲೆಂಡದಲ್ಲಿ ಪೋಪ ಗೋನರಿ ಯಾವ ಕಾರ್ಯ ಮಾಡಿದ್ದಾರೋ ಭಾರತದಲ್ಲಿ ಅದನ್ನೇ ಸವಾಯಿ ಜಯಸಿಂಹರು ಮಾಡಿದ್ದಾರೆಂದು ಹೇಳಿದ್ದಾರೆ. ಜಯಸಿಂಹರಿಂದ ಮಾಡಲಾದ ಗಣನೆಗಳು ವಿಶ್ವಪ್ರಸಿದ್ದವಾದವುಗಳಾಗಿವೆ. ವಿಜ್ಞಾನ ಕ್ಷೇತ್ರದಲ್ಲಿ ಅವರು ಹೊಸ ಆಯಾಮ ಸ್ಥಾಪಿಸಿದರು. ಅವರ ವೇದಶಾಲೆಗಳು ಅವರ ಮಹಾಸ್ವಾರಕಗಳಾಗಿವೆ.


ಜ್ಯೋತಿಷ್ಯ ವಿಜ್ಞಾನಕ್ಕೆ ಹೊಸ ಆಧಾರ ಹಾಗೂ ಆಕಾರ ಕೊಟ್ಟ ಮಹಾನ್ ವಿಜ್ಞಾನಿಯಾದ ಜಯಸಿಂಹರು 1743 ರಲ್ಲಿ ನಿಧನರಾದರು,


ಮಂಗಳವಾರ, ನವೆಂಬರ್ 10, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 9 ನೇ ದಿನ- ಲೀಲಾವತಿ ಗ್ರಂಥ ಕತೃ- ಭಾಸ್ಕರಾಚಾರ್ಯರ ಪರಿಚಯ -

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 9 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು



9. ಭಾಸ್ಕರಾಚಾರ್ಯ




ಪ್ರಾಚೀನ ಭಾರತದ ಒಬ್ಬ ಮಹಾನ್ ಗಣಿತಜ್ಞ ಭಾಸ್ಕರರನ್ನು ಗಣಿತದ ಸಂಸ್ಥಾಪಕನೆಂದು ಕರೆಯಲಾಗುತ್ತದೆ. ಅವರು ಈ ಸಂಬಂಧ ಐಸಾಕ್ ನ್ಯೂಟನ್ ಹಾಗೂ ಗೋಜ ಫ್ರಾಯಿಡ ಲೋಂಬಿಜರ ಅನೇಕ ಶತಾಬ್ಲಿಯ ಮೊದಲೇ ತಿಳಿದಿದ್ದರು.


ಸನ್ 1114 ರಲ್ಲಿ ಸಹ್ಯಾದ್ರಿ ಪರ್ವತದಲ್ಲಿದ್ದ ಬಿಜಾಪುರ (ಕರ್ನಾಟಕ)ದಲ್ಲಿ ಅವರು ಜನಿಸಿದ್ದರು. ಅವರಿಗೆ ಗಣಿತದ ಜ್ಞಾನವು ಅವರ ತಂದೆಯಿಂದ ಪ್ರಾಪ್ತವಾಯಿತು. ಅವರು ಬ್ರಹ್ಮಗುಪ್ತರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಅವರ ಪ್ರೇರಣೆಯಿಂದಲೇ ತಮ್ಮ ಇಡೀ ಜೀವನವನ್ನೆಲ್ಲ ಗಣಿತಕ್ಕೆ ಅರ್ಪಿಸಿದರು.


ಭಾಸ್ಕರಾಚಾರ್ಯ ರ  ಎರಡು ಮುಖ್ಯ ಗ್ರಂಥ 'ಸೂರ್ಯ ಸಿದ್ಧಾಂತ' ಹಾಗೂ 'ಸಿದ್ಧಾಂತ ಶಿರೋಮಣಿ' (ಲೀಲಾವತಿ) ಅತ್ಯಂತ ಪ್ರಸಿದ್ಧವಾದವುಗಳು. ಲೀಲಾವತಿಯಲ್ಲಿ ಸಿದ್ದಾಂತ ಶಿರೋಮಣಿ ಗ್ರಂಥದ ಮುಖ್ಯ ಖಂಡವಿದೆ. ಅದನ್ನು ಅವರು ತಮ್ಮ ಮಗಳು 'ಲೀಲಾವತಿ'ಗೆ ಸಮರ್ಪಣೆ ಮಾಡಿದ್ದಾರೆ.


ಜೋತಿಷಿಗಳ ಭವಿಷ್ಯವಾಣಿಯ ಅನುಸಾರ ಲೀಲಾವತಿಯ ವಿವಾಹ ಎಂದೂ ಆಗಲಾರದಂತಿತ್ತು. ಆದರೆ ಭಾಸ್ಕರರು ತಮ್ಮ ಗಣನೆಯ ಆಧಾರದಿಂದ ತಮ್ಮ ಮಗಳ ವಿವಾಹಕ್ಕೆ ಒಂದು ಶುಭ ಮಹೂರ್ತ ತೆಗೆದರು.


ಸಮಯ ವೇಳೆ ತಿಳಿಯುವದಕ್ಕಾಗಿ ಅವರು ಒಂದು ಜಲಘಡಿಯಾರ ತಂದರು. ಆ ಗಡಿಯಾರ ಇಟ್ಟ ಸ್ಥಳದಲ್ಲಿ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಲೀಲಾವತಿ ತನ್ನ ಕುತೂಹಲವನ್ನು ತಡೆಯಲಿಲ್ಲ. ಅವಳು ಆ ಗಡಿಯಾರದ ಮೇಲೆ ಮುಗ್ನಳಾಗಿ ಅದನ್ನು ನೋಡುತ್ತಲೇ ನಿಂತಳು. ಅದೇ ಕಾಲಕ್ಕೆ ಅವಳ ಮೂಗಿನ ನತ್ತಿನಿಂದ ಒಂದು ಮುತ್ತು ಕಳಚಿ ಆ ಗಡಿಯಾರದಲ್ಲಿ ಬಿದ್ದಿತು. ಅವಳು ಹೆದರಿ ಅಲ್ಲಿಂದ ಓಡಿಹೋದಳು. ಈಗ ಆ ಗಡಿಯಾರದ ರಂಧ್ರಕ್ತಿ ಮುತ್ತು ಸಿಕ್ಕಿ ಅದು ನಡೆಯಲಾರದಾಯಿತು. ಮರುದಿನ ವಿವಾಹದ ಆ ಗಡಿಯಾರ ಹಾಗೂ ಅದರಲ್ಲಿ ಬಿದ್ದ ಮುತ್ತಿನ ಬಗ್ಗೆ ಮರೆತಳು.


ಸಿದ್ಧತೆಯಲ್ಲಿ ಗಡಿಯಾರವು ಸರಿಯಾಗಿ ನಡೆಯದ ಕಾರಣ ಭಾಸ್ಕರನ ಲೆಕ್ಕಾಚಾರದಂತೆ ನಡೆಯದ ಮದುವೆ ಜರುಗಿತು. ಅದರಿಂದಾಗಿ ವಿವಾಹವಾದ ಒಂದು ತಿಂಗಳಿನಲ್ಲಿಯೇ ಅವನ ಮಗಳು ವಿಧವೆಯಾದಳು. ಈ ದುರ್ಘಟನೆಯ ದೋಷ ತನ್ನದೇ ಎಂದು ತಿಳಿದುಕೊಂಡ ಹಾಗೂ ತನ್ನ ಜ್ಞಾನವನ್ನು ಮಗಳಿಗೆ ಸಮರ್ಪಿಸುತ್ತಾ 'ಲೀಲಾವತಿ' ಹೆಸರಿನ ಗ್ರಂಥ ಬರೆದು ಅವಳ ಹೆಸರನ್ನು ಭಾರತೀಯ ಇತಿಹಾಸದಲ್ಲಿ ಆಮರಳನ್ನಾಗಿ ಮಾಡಿದನು, ಶಿರೋಮಣಿ ಗ್ರಂಥವು ನಾಲ್ಕು ಖಂಡಗಳಲ್ಲಿದೆ, ಲೀಲಾವತಿ, ಬೀಜಗಣಿತ, ಗಣಿತಧ್ಯಾಯ, ಹಾಗೂ ಗೋಲಾಧ್ಯಾಯವೆಂದು ಅವನ್ನು ಕರೆಯಲಾಗಿದೆ.


“ಲೀಲಾವತಿ' ಮುಖ್ಯಶಃ ಅಂಕಗಣಿತಕ್ಕೆ ಸಂಬಂಧಪಟ್ಟಿದ್ದಾಗಿದೆ. ಹಾಗೂ ಇದರ ಚತುಷ್ಪಾದ ಶ್ಲೋಕಗಳಲ್ಲಿ ಕೂಡಿಸುವದು, ಗುಣಿಸುವದು, ಭಾಗಿಸುವದು, ವರ್ಗ, ಧನವರ್ಗ, ವರ್ಗಮೂಲ, ಘನಮೂಲ, ಮುಂತಾದವುಗಳ ವರ್ಣನೆಗಳಿವೆ.

ಗೋಲಾಧ್ಯಾಯವು, ಗೋಲಾರ್ಧಕ್ಕೆ ಸಂಬಂಧಪಟ್ಟಿದೆ. ಗಣಿತಾಧ್ಯಾಯದ ಸಂಬಂಧವು ಗ್ರಹಗಳು, ನಕ್ಷತ್ರಗಳಿಗೆ ಗಣಿತಕ್ಕೆ ಸಂಬಂಧಿಸಿದೆ,


ಭಾಸ್ಕರನು ಶೂನ್ಯವನ್ನು ಬಳಸಿ, ತಿಳಿಸಿದರು. ಅದರನುಸಾರ ಶೂನ್ಯವನ್ನು ಹೆಚ್ಚಿಸುವದು, ಕಡಿಮೆ ಮಾಡುವದರಿಂದ ಆ ಯಾವ ಅಂಕೆಯ ಮೇಲೂ ಪರಿಣಯವಾಗದು. ಯಾವುದೇ ಸಂಖ್ಯೆಯಲ್ಲಿ ಅನಂತದ ಯೋಗ ಅನಂತವೇ ಆಗುತ್ತದೆ. ಭಾಸ್ಕರನ ಬೀಜಗಣಿತದಲ್ಲಿ ಮಹತ್ವಪೂರ್ಣ ಕೊಡುಗೆಯೆಂದರೆ ಚಕ್ರವಾಲದವಿಧಿ, ಇದರಿಂದ ಅವರು ಬೀಜಗಣಿತದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ನಂತರ ಅದರ ಶೋಧ ಯುರೋಪದ  ವೈಜ್ಞಾನಿಕರ ಮುಖಾಂತರವಾಯಿತು. ಅದಕ್ಕೆ'"ಇನವರ್ಸಸಾಯಿಕ'ಯಂದು ಹೆಸರು ಕೊಟ್ಟರು.


ಒಬ್ಬ ಗಣಿತಜ್ಞನಲ್ಲದೇ ಭಾಸ್ಕರನು ಒಬ್ಬ ಖಗೋಲ ವಿದ್ಯಾವಂತನೂ ಆಗಿದ್ದನು. ಅವನು ತಾತ್ಕಾಲಿಕ ಗತಿಯ ಕಾರಣ ಖಗೋಲ ವಿಜ್ಞಾನಿಗಳಿಗೆ ಗ್ರಹಗಳ ಗತಿ ಯನ್ನು ಕಂಡುಹಿಡಿಯಲು ಸಹಾಯಕವಾಯಿತು. ಭಾಸ್ಕರನು ಒಂದು ಅಣು ಪುಸ್ತಕ ಕರಣ ಕುತೂಹಲ ಬರದನು. ಇದರಿಂದ ಪಂಚಾಂಗಗಳನ್ನು ಸಿದ್ಧಪಡಿಸಲು ಸಹಾಯಕವಾಗುತ್ತದೆ.


ನ್ಯೂಟನ್‌ನ ಮುಖಾಂತರ ಗುರುತ್ವಾಕರ್ಷಣ ಸಿದ್ಧಾಂತ ಪ್ರತಿಪಾದಿಸಿದ ಅನೇಕ ವರ್ಷಗಳ ಮೊದಲೇ ಬರೆದ ಭಾಸ್ಕರನ ಶ್ಲೋಕಗಳಲ್ಲಿ ಈ ಮಾತಿನ ಸಂಕೇತವಾಗಿ ಭೂಮಿಯಲ್ಲಿ ಆಕರ್ಷಣ ಶಕ್ತಿ ಇದೆ. ಆದಕಾರಣ ಇದು ಪದಾರ್ಥವನ್ನು ತನ್ನತ ಎಳೆದುಕೊಳ್ಳುವದು, ರಾಯಲ್ ಸೊಸೈಟಿಯ ಜರ್ನಲ್‌ದಲ್ಲಿ (ಪತ್ರಿಕೆ) ಡಾ. ಸ್ಫೋಟ ವುಡ್‌ನು- ಭಾಸ್ಕರನ ವಿವೇಚನಾ ಸೂಕ್ಷ್ಮತೆಗಳು ಉಚ್ಚಕೋಟಿಯವು. ಅಂತೆಯೇ ಭಾಸ್ಕರ ನಿಂದ ಪ್ರತಿಪಾದಿತ ಗಣಿತ ಜೋತಿಷ್ಯದ ಸಿದ್ಧಾಂತಗಳ ತುಲನೆ ಇಂದಿನ ಗಣಿತ ಜೋತಿಷ್ಟ ಕಾರರೊಂದಿಗೆ ಮಾಡಲಾಗದು ಎಂದಿದ್ದಾರೆ.





ಸೋಮವಾರ, ನವೆಂಬರ್ 9, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ-8ನೇ ದಿನ- ಆರ್ಯಭಟರ ಪರಿಚಯ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 8 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

8. ಆರ್ಯಭಟ.




ಭಾರತದ ಇತಿಹಾಸದಲ್ಲಿ ಆರ್ಯಭಟನು ಒಬ್ಬ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿಯ ರೂಪದಲ್ಲಿ ಪ್ರಸಿದ್ಧನಾಗಿದ್ದಾನೆ.


 ಆರ್ಯಭಟ್ಟನನ್ನು ಗುಪ್ತರ ಕಾಲದವನೆಂದು ತಿಳಿಯಲಾಗುತ್ತದೆ. ಅವನ ಜನ್ಮ ಪಾಟ್ನಾದಲ್ಲಿ ಆಯಿತು. ನಾಲಂದಾ ವಿಶ್ವವಿದ್ಯಾಲಯದಲ್ಲಿ ಅವನ ಶಿಕ್ಷಣವಾಯಿತು. ಒಬ್ಬ ಗಣಿತ ತಜ್ಞನಲ್ಲದೆ ಜೋತಿಷಿಯೂ ಆಗಿದ್ದನು. ಜೋತಿಷ್ಠ ಗಣಿತದಲ್ಲಿ ರೇಖಾಗಣಿತ ಹಾಗೂ ಅಂಕಗಣಿತದ ಸಮಾವೇಶ ಮಾಡಿದವರಲ್ಲಿ ಆರ್ಯಭಟ್ಟನೇ ಪ್ರಥಮ ವಿಜ್ಞಾನಿಯು, ಅವನು ಬರೆದ ಪ್ರಸಿದ್ಧ ಪುಸ್ತಕದ ಹೆಸರು- ''ಆರ್ಯಭಟಿಯಂ ವೆಂಬುದಿದ್ದು ಇದರಲ್ಲಿ 121 ಶ್ಲೋಕಗಳಿವೆ. ಅವು ಗೀತಪಾದಿಕಾ, ಗಣಿತಪಾದ, ಕಾಲಕ್ರಿಯಾವಾದ ಹಾಗೂ ಗೋಲಪಾದಗಳೆಂಬ ನಾಲ್ಕು ಖಂಡಗಳಲ್ಲಿ ವಿಭಾಜಿತವಾಗಿವೆ:


 “ಆರ್ಯಭಟೀಯಂ" ಗ್ರಂಥದ ನಾಲ್ಕನೇ ಭಾಗವು ತೀರ ಸಣ್ಣದಿದೆ. ಇದರಲ್ಲಿ ಆರ್ಯಭಟ್ಟನು ಸಂಕ್ಷೇಪದಲ್ಲಿ ಸಂಖ್ಯಾ ಬರೆಯುವ ವಿಚಿತ್ರ ವಿಧಿಯನ್ನು ಪ್ರತಿಪಾದಿಸಿದ್ದಾರೆ.


ಪೃಥ್ವಿ ದುಂಡಗಿದೆ ಎಂಬುದನ್ನು ತಿಳಿಸಿದ ಪ್ರಥಮ ಗಣಿತಜ್ಞನು.


 ಸೃಷ್ಟಿಯು ತನ್ನ ಪರಿಧಿಯಲ್ಲಿ ತಿರುಗುತ್ತದೆ. ಇದೇ ಕಾರಣದಿಂದಾಗಿ ಹಗಲು-ರಾತ್ರಿಗಳಾಗುತ್ತವೆ ಅವರು ಭೂಕೇಂದ್ರಿಯ ಧಾರಣ ತತ್ವದಲ್ಲಿ ವಿಶ್ವಾಸವಿಡುತ್ತಿದ್ದರು. ಪೃಥ್ವಿಯು ಬ್ರಹ್ಮಾಂಡದ ಕೇಂದ್ರವೆಂದು ಅವರು ತಿಳಿದುಕೊಂಡಿದ್ದರು.

ಅವನು ದೇಶದಲ್ಲಿ ಹರಡಿದ ಅಂಧ ವಿಶ್ವಾಸದ ಸಂಪ್ರದಾಯ ವಾದಿಗಳನ್ನು  ವಿರೋಧ ಮಾಡಿದನು.


 ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣಗಳು ಪೃಥ್ವಿ ಹಾಗೂ   ಚಂದ್ರನ ನೆರಳುಗಳಿಂದ  ಆಗುತ್ತವೆ. ಚಂದ್ರನು ಸ್ವತಃ  ಪ್ರಕಾಶಿಸುವುದಿಲ್ಲ.  ಅವನು ಸೂರ್ಯಪ್ರಕಾಶದಿಂದ   ಪ್ರಕಾಶಿತನಾಗುತ್ತಾನೆಂದು ಅವನು ಹೇಳಿದ್ದನು.


ಆರ್ಯಭಟ್ಟನು ಅನಿಯಮಿತ ಸ್ಥಿತಿಯನ್ನು ತಿಳಿದುಕೊಳ್ಳಲು ಅಧಿಚಕ್ರದ ಉಪಯೋಗ ಮಾಡಿದ್ದನು. ಆರ್ಯಭಟೀಯಂ  ಪುಸ್ತಕದಲ್ಲಿ ತ್ರಿಕೋನ ಮಿತಿಯ    ಬಗೆಗೆ ವರ್ಣಿಸಿದ್ದಾನೆ. 


 ಜ್ಯಾ (ಟೇಬಲ್ ಆಫ್ ಸೈನ್) ತಯಾರಿಸಿ ದವರೂ ಸಹ ಗಣಿತಜ್ಞ ಆರ್ಯಭಟ್ಟರೇ ಆಗಿದ್ದರು. ಅವರೇ ಪೈ ಮೌಲ್ಯವನ್ನು 3.14 ಎಂದು ಹೇಳಿದರು. 


ಅವರು ಅನೇಕ ಬಾರಿ ದೊಡ್ಡ ದೊಡ್ಡ ಸಂಖ್ಯೆಗಳನ್ನು ಕವಿತೆಯ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ.


ಗಣಿತಶಾಸ್ತ್ರದಲ್ಲಿ ಆರ್ಯಭಟ್ಟರು ಅನೇಕ ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಬೀಜಗಣಿತದ  ವಿಸ್ತಾರದಿಂದ ಜ್ಞಾನ ಪ್ರಕಟಪಡಿಸಿದವರು ಆಗಿದ್ದರು. ಇದಲ್ಲದೆ ಅವರು ರೇಖಾಗಣಿತ, ವರ್ಗಮೂಲ, ಘನಮೂಲ ಹಾಗೂ ಖಗೋಳಿಯ ಆಕೃತಿಗಳ ಬಗ್ಗೆಯೂ ತಿಳಿಸಿದ್ದಾರೆ.


 ಆರ್ಯಭಟ್ಟರಿಂದ ಬರೆದ ಒಂದು ಪುಸ್ತಕ 'ಆರ್ಯಭಟ್ ಸಿದ್ಧಾಂತ "  ದೈನಿಕ ಖಗೋಳೀಯ ಹಾಗೂ

ವಿಶೇಷ ಪ್ರಯೋಜನಕ್ಕಾಗಿ ಶುಭಮಹೂರ್ತ ಹೇಳುವ ಕಾರ್ಯದಲ್ಲಿ ಉಪಯೋಗವಾಗುತ್ತದೆ. ಇಂದು ಪಂಚಾಂಗ ತಯಾರಿಸಲು ಆರ್ಯಭಟ್ಟರ

ಖಗೋಳಿಯ ಗಣನೆಗಳು  ಅತ್ಯಂತ ಮಹತ್ವಪೂರ್ಣ ಗಳೆಂದು ಸಿದ್ದವಾಗಿದೆ.


 ಖಗೋಳ ಹಾಗೂ ಗಣಿತದಲ್ಲಿ ಆಯಭಟ್ಟನ ವಿಶೇಷ ಕೊಡುಗೆಯ ಕಾರಣ ಭಾರತ ಸರಕಾರವು ತನ್ನ ಪ್ರಥಮ ಬಾಹ್ಯಕಾಶ ಉಪಗ್ರಹ ದ ಹೆಸರನ್ನು 'ಆರ್ಯಭಟ್ಟ'ವೆಂದು ಕರೆದಿತು.

ಭಾನುವಾರ, ನವೆಂಬರ್ 8, 2020

ದಿನಕ್ಕೊಂದು ಪ್ರೇರಣೆ-ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ- 7 ನೇ ದಿನ-ಗಣಕಚಕ್ರ ಚೂಡಾಮಣಿ ಬ್ರಹ್ಮಗುಪ್ತರ ಪರಿಚಯ

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 7 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

7.ಬ್ರಹ್ಮಗುಪ್ತ




ಬ್ರಹ್ಮಗುಪ್ತ ಒಬ್ಬ ಮಹಾ ಗಣಿತಜ್ಞರಿದ್ದರು. ಅವರು ಭಾರತೀಯ ಗಣಿತವನ್ನು ಸರ್ವೋಚ್ಛ ಸ್ಥಾನಕ್ಕೆ ಏರಿಸಿದರು. 12ನೇ ಶತಮಾನದ ಮಹಾನ್ ಗಣಿತಜ್ಞ ಭಾಸ್ಕರಾಚಾರ್ಯರು ಇವರಿಗೆ "ಗಣಕಚಕ್ರ ಚೂಡಾಮಣಿ' ಎಂಬ ಹೆಸರನ್ನಿಟ್ಟರು. ಬ್ರಹ್ಮಗುಪ್ತರು ಉಚ್ಚಗಣಿತದ ಸಂಖ್ಯಾತ್ಮಕ ವಿಶ್ಲೇಷಣ (ನ್ಯೂಮರಿಕಲ್ ಎನಾಲಿಸಿಸ್ ) ಶಾಖೆಯ ಸ್ಥಾಪನೆ ಮಾಡಿದರು.


ಬ್ರಹ್ಮಗುಪ್ತರ ಜನ್ಮ ಭಿನ್ನಾಲಿ (ಇಂದಿನ ಭೀನಮಾಲ ರಾಜಸ್ತಾನ, ಅಂದು ಗುಜರಾತದ ರಾಜಧಾನಿಯಾಗಿದ್ದಿತು.) ದಲ್ಲಾಯಿತು. ಅವರು ಚಾಪವಂಶದ ರಾಜ ವ್ಯಾಘ್ರಮುಖನ ದರಬಾರಿನಲ್ಲಿ ರಾಜ-ಜ್ಯೋತಿಷಿಗಳಾಗಿದ್ದರು.


ಬ್ರಹ್ಮಗುಪ್ತರಿಂದ ಬರೆದ ಸಂಹಿತೆಗಳಲ್ಲಿ ಬ್ರಹಸ್ಪುಟ ಸಿದ್ಧಾಂತ ಹಾಗೂ ಕರುಣ ಖಂಡ, ಖಂಡಾಯಕವು ಅತ್ಯಂತ ಪ್ರಸಿದ್ಧವಾಯಿತು.


ಬ್ರಹ್ಮಗುಪ್ತರ ಮಹತ್ವಪೂರ್ಣ ಕೊಡುಗೆಯೆಂದರೆ- ಶೂನ್ಯದ ಉಪಯೋಗದ ನಿಯಮ. ಅವರ ಪ್ರಕಾರ ಶೂನ್ಯದಲ್ಲಿ ಯಾವುದ ಸಂಖ್ಯೆಯನ್ನು ಕೂಡಿಸಿದರೆ ಅಥವಾ ಕಳೆದರೆ ಈ ಸಂಖ್ಯೆಯಲ್ಲಿ ಯಾವ ಅಂತರವು ಆಗಲಾರದು. ಅವರ ಪ್ರಕಾರ ಶೂನ್ಯವನ್ನು ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಶೂನ್ಯವೇ ಆಗುತ್ತದೆ. ಯಾವುದೇ ಸಂಖ್ಯೆಯನ್ನು ಶೂನ್ಯದಿಂದ ವಿಭಜನೆ ಮಾಡಿದರೆ ಅದರ ಪರಿಣಾಮ ಅನಂತವಾಗುವದು.


ಬ್ರಹ್ಮಗುಪ್ತರು ಒಂದು ಮಹತ್ವಪೂರ್ಣ ಗ್ರಂಥ ಬೃಹಸ್ಪುಟ ಸಿದ್ದಾಂತ ಬರೆದರು. ಇದರ ಪ್ರಾರಂಭದ ಕೆಲ ಅಧ್ಯಾಯಗಳಲ್ಲಿ ಜೋತಿಷ್ಯ ಹಾಗೂ ನಂತರ ಗಣಿತದ ವಿಷಯದ ಬಗೆಗೆ ಬರೆದಿದ್ದಾರೆ. ಇದರ ಕೆಲವು ಅಧ್ಯಾಯ ಅಂಕಗಣಿತ ಮತ್ತು ಕ್ಷೇತ್ರ ಮಿತಿಗೆ ಸಂಬಂಧಿಸಿದೆ. ಇನ್ನು ಕೆಲ ಅಧ್ಯಾಯಗಳಲ್ಲಿ ಬೀಜಗಣಿತದ ವರ್ಣನೆ ಮಾಡಿದ್ದಾರೆ,


ಬ್ರಷ್ಟಗುಪ್ತರ ಗ್ರಂಥಗಳಲ್ಲಿ ಬೀಜಗಣಿತವೇ ಪ್ರಮುಖವಾಗಿತ್ತು, ಅದರಿಂದ ಬರೆದ ಕರುಣ, ಖಂಡ, ಖಂಡಾಯತವು ಒಂದು ಖಗೋಳ ಗಣನೆಯ ಪುಸ್ತಕವಾಗಿದೆ. ಇದರಲ್ಲಿ ಬೀಜಗಣಿತವನ್ನು ಅತ್ಯಧಿಕವಾಗಿ ಉಪಯೋಗಿಸಲಾಗಿದೆ. 

ಅವರು ಜೋತಿಷ್ಯದ ಪ್ರಶ್ನೆಗೆ ಪರಿಹಾರ ಹೇಳಲು ಬೀಜಗಣಿತ ಉಪಯೋಗಿಸಿದರು. ಬ್ರಹ್ಮಗುಪ್ತರು ಬಿಡಿಸಲಾರದ ಪ್ರಶ್ನೆಗೆ ಸರಳ ಪರಿಹಾರ ಹೇಳುತ್ತಾರೆ, ಮತ್ತು ವರ್ಗಿಕರಣದ ವರ್ಣನೆ ಯನ್ನು ಪ್ರಥಮವಾಗಿ ಅವರೇ ಮಾಡಿದರು. ಇದಲ್ಲದೆ ತ್ರಿಕೋನಮಿತಿಯ ವಿಷಯದಲ್ಲಿ 'ಬ್ರಹ್ಮಗುಪ್ತರು 'ಜ್ಯಾ'ದ ಪ್ರಯೋಗ ಮಾಡಿದರು. ಅವರು ಒಂದು ಸರಳ ಸಮೀಕರಣ ವನ್ನು EX+30 ದಲ್ಲದ AX+BY+C=0 ಮೊದಲಾದವುಗಳನ್ನು ಬಿಡಿಸುವದರ ರೀತಿಯಲ್ಲಿ ಹೇಳಿದ್ದಾರೆ. ಅನಿವಾರ್ಯ ಸಮೀಕರಣವನ್ನು ಭಾರತೀಯ ಭಾಷೆಯಲ್ಲಿ ವರ್ಗಪ್ರಕೃತಿ ಎನ್ನಲಾಗಿದೆ. ಪಾಶ್ಚಾತ್ಯ ಗಣಿತದ ಇತಿಹಾಸದಲ್ಲಿ ಇದು 'ಪೆಲ ಸಮೀಕರಣ' ಎಂಬ ಹೆಸರಿನಿಂದ ತಿಳಿಯಲ್ಪಡುವದು,


ಬ್ರಹ್ಮಗುಪ್ತ ಒಬ್ಬ ಪರಂಪರೆಯ ದೃಷ್ಟಿಕೋನದವರಿದ್ದರು. ಪೂಜಾರಿ, ಪುರೋಹಿತ ಮುಂತಾದ ಧಾರ್ಮಿಕ ವಿಚಾರವಾದಿ ವ್ಯಕ್ತಿಗಳು ಅವರ ವಿಚಾರದಲ್ಲಿ ಕ್ರೋಧಿತರಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳುತ್ತಿದ್ದರು.

ಆಂಗ್ಲ ವಿದ್ವಾಂಸ ಕೋಲಬುಕನು ಬ್ರಹ್ಮಗುಪ್ತನ ಗ್ರಂಥ ಬೀಜಗಣಿತವನ್ನು ಆಂಗ್ಲಭಾಷೆಗೆ ಅನುವಾದಿಸಿದನು.





ಶನಿವಾರ, ನವೆಂಬರ್ 7, 2020

ದಿನಕ್ಕೊಂದು ಪ್ರೇರಣೆ- ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 6 ನೇ ದಿನ "ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು " ವರಾಹಮಿಹಿರ

ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 6 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು


6. ವರಾಹಮಿಹಿರ


ಗುಪ್ತಕಾಲದ ಸುಪ್ರಸಿದ್ಧ ಜೋತಿಷ್ಯ ವಿದ್ವಾನ್ ವರಾಹಮಿಹಿರನ ಜನನ 499 ರಲ್ಲಿ ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಂದೆ ಮಗನಿಗೆ ಜೋತಿಷ್ಯ ವಿದ್ಯೆ ಕಲಿಸಿದರು. ನಂತರ ಇವರು ಅಂದಿನ ಮಹಾನ್ ಗಣಿತಜ್ಞ ಆರ್ಯಭಟ್ಟರನ್ನು ಭೆಟ್ಟಿಯಾದಾಗ ಅವರ ವಿದ್ಯೆಗೆ ಪ್ರಭಾವಿತರಾಗಿ ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನವನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು.


ಅವರ ಪ್ರಾರಂಭದ ಹೆಸರು ಮಿಹಿರವೆಂದಿತ್ತು. ಮಿಹಿರವೆಂದರೆ ಸೂರ್ಯ: ಅವರು ಮಿಹಿರನಿಂದ ವಹಾರಮಿಹಿರವಾದದ್ದೂ ಒಂದು ರೋಚಕ ಕಥೆ ಇದ. ಮಿಹಿರನ ವಿದ್ವತ್ತಿಗೆ ಪ್ರಭಾವಿತನಾದ ರಾಜಾ ವಿಕ್ರಮಾದಿತ್ಯನು ತನ್ನ ದರ್ಬಾರದ ಒಂದು ರತ್ನವೆಂದು ಉಳಿಸಿಕೊಂಡರು. ರಾಜರಿಗೆ ಒಂದು ಗಂಡು ಮಗುವಾದಾಗ ಮಿಹಿರನು ಈ ಮಗುವಿನ ಭವಿಷ್ಯ ಹೇಳಿದ ಈ ಮಗು 18 ವರ್ಷದವನಾದಾಗ ಇಂತಹ ದಿನವೇ ಅವನ ಮೃತ್ಯುವಾಗುವದು ಎಂದು,


ರಾಜನಿಗೆ ಮಿಹಿರನ ಮೇಲೆ ಪೂರ್ಣ ವಿಶ್ವಾಸವಿದ್ದಿತ್ತು. ಆದರೂ ರಾಜನು ಮಗನನ್ನು ಒಳ್ಳೆ ಸಂರಕ್ಷಣೆಯಲ್ಲಿಟ್ಟು ನೋಡಿಕೊಳ್ಳತೊಡಗಿದನು. ಅವನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿದನು. ಆದರೇನು 18ನೇ ವರ್ಷದಲ್ಲಿ ಮಿಹಿರ ಹೇಳಿದ ದಿನವೇ ಒಂದು ಕಾಡುಹಂದಿಯು ರಾಜಪುತ್ರನನ್ನು ಕೊಂದು ಹಾಕಿತು. ಇದರಿಂದ ಮಿಹಿರನಿಗೂ ಅತ್ಯಂತ ದುಃಖವಾಯಿತು. ಆದರೂ ಅವನಿಗೆ ಇದೊಂದು ಖಗೋಲ ಜ್ಞಾನದ ಗೆಲುವೆಂದು ತಿಳಿದರು. ರಾಜಾ ವಿಕ್ರಮಾದಿತ್ಯನು ಮಗನ ಸಾವಿನ ನೋವಿನಲ್ಲೂ ಮಿಹಿರನ ಭವಿಷ್ಯ ವಾಣಿಗೆ ಮಾರು ಹೋಗಿ ಅಚ್ಚರಿಪಟ್ಟ, ಮಘದ ರಾಜ್ಯದ ಎಲ್ಲಕ್ಕೂ ಶ್ರೇಷ್ಠ ಪುರಸ್ಕಾರವಾದ ವರಾಹದ ಚಿಹ್ನವನ್ನು ಅರ್ಪಿಸಿದರು. ಅದರಿಂದಾಗಿಯೇ ಅವನು ವರಾಹಮಿಹಿರನೆಂಬ ಹೆಸರಿನಿಂದ ಪ್ರಸಿದ್ಧರಾದನು.


ವರಾಹಮಿಹಿರನು ವೇದಗಳನ್ನು ಬಲ್ಲವನಾಗಿದ್ದನು. ಆದರೆ ಅವನ ಭಾವನೆ ಮತ್ತು ಮನೋವೃತ್ತಿಗಳು ಮಾತ್ರ ವೈಜ್ಞಾನಿಕವಾಗಿದ್ದವು.


ವರಾಹಮಿಹಿರನ ಒಂದು ಪ್ರಸಿದ್ದ ಗ್ರಂಥ 'ಪಾಂಚ ಸಿದ್ಧಾಂತ' ಇದು ಖಗೋಲ ವಿದ್ಯೆ ಹಾಗೂ ಜ್ಯೋತಿಷ್ಯ ವಿದ್ಯೆಗಳಿಗಾಗಿ ಒಂದು ಪ್ರಮಾಣಿತ ಗ್ರಂಥವೆಂದು ಮನ್ನಿಸಲ್ಪಟ್ಟಿದೆ. ಈ ಗ್ರಂಥದಲ್ಲಿ ಅವರು ಖಗೋಲ ವಿದ್ಯೆಗಾಗಿ ಬೇಕಾಗುವ ಅವಶ್ಯಕವಾದ ಮಾಹಿತಿ ನೀಡಿದ್ದಾರೆ.


ವರಾಹಮಿಹಿರನು ಆರ್ಯಭಟ್ಟನಂತೆಯೇ ದೃಷ್ಟಿ ದುಂಡಗಿದೆಯಂದೇ ಹೇಳಿದ. ಯಾವುದೋ ಒಂದು ಶಕ್ತಿಯು ಭೂಮಿಯಲ್ಲಿ ಅಡಗಿದೆಯೆಂದು ಹೇಳುತ್ತಿದ್ದನು. ನಂತರ ಮುಂದೆ ಇದೇ ಶಕ್ತಿಗೆ ಗುರುತ್ವಾಕರ್ಷಣವೆಂದು ಕರೆಯಲಾಯಿತು.


ವರಾಹಮಿಹಿರನ ಗ್ರಂಥದ ಎರಡನೆಯ ಭಾಗ 'ಬೃಹತ್ ಸಂಹಿತಾ'ದಲ್ಲಿ 4000 ಶ್ಲೋಕಗಳಿವೆ, ಅದರಲ್ಲಿ ಅವನು ಕಟಿಬಂಧೀಯ ಭೂ-ದಲವಿಜ್ಞಾನದ ಬಗೆಗೆ ವಿಸ್ತಾರವಾಗಿ ತಿಳಿವಳಿಕೆ ನೀಡಿದ್ದಾನೆ. ಇಂದಿನಿಂದ ಒಂದೂವರೆ ಸಾವಿರ ವರ್ಷ ಹಿಂದಿನ ಭಾರತದ ಸ್ಥಾನ ಪಡೆಯಲು ವರಾಹಮಿಹಿರನ ಗ್ರಂಥವು ಅತ್ಯಂತ ಸಹಾಯಕವಾಗಿದೆ.


ವರಾಹಮಿಹಿರನು ಪರ್ಯಾವರ್ಣ ವಿಜ್ಞಾನ, ಜಲವಿಜ್ಞಾನ ಹಾಗೂ ಗೆದ್ದಲು ಹಾಗೂ ಗಿಡ-ಬಳ್ಳಿಗಳು ಭೂಮಿಯಲ್ಲಿ ಅಡಗಿರುವ ಒಳಗಿನ ನೀರನ್ನು ತೋರಿಸುತ್ತವ ಎಂದು ಹೇಳಿದ್ದಾನೆ. ಇಂದು ವೈಜ್ಞಾನಿಕರುಗಳ ಮುಖಾಂತರ ಈ ಸಂಗತಿಗೆ ಬಹಳ ಮಾನ್ಯತೆ ಸಿಕ್ಕುತ್ತದೆ. ವರಾಹಮಿಹಿರನ ತಂತ್ರಜ್ಞಾನದಿಂದ ನೀರಿನ ಝರಿಯನ್ನು ಸರಳವಾಗಿ ಶೋಧಿಸಬಹುದಾಗಿದೆ. ಖಗೋಲ ವಿಜ್ಞಾನ ಹಾಗೂ ಜ್ಯೋತಿಷ್ಯ ವಿಜ್ಞಾನದ ಜೊತೆಗೆಯೇ ಕೃಷಿ ವಿಜ್ಞಾನ, ಋತುವಿಜ್ಞಾನ, ಋತು ವಿಜ್ಞಾನಗಳ ಬಗ್ಗೆಯೇ ಪೂರ್ಣ ಜ್ಞಾನವಿದ್ದಿತು. ಅವನು ಹಣ್ಣು-ಹೂಗಳ ವೃದ್ಧಿ, ಮಣ್ಣಿನಲ್ಲಿ ಪೌಷ್ಟಿಕತೆ ತುಂಬಲು ಆಹಾರದ ಬಗ್ಗೆಯೇ ಬರೆದಿದ್ದಾನೆ. ಗಿಡ-ಬಳ್ಳಿಗಳ ಸ್ಥಿತಿ ನೋಡಿಯೇ ಬರಗಾಲ ಹಾಗೂ ಮಳೆಯ ಬಗ್ಗೆ ಹೇಳಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾನೆ.





 



ಗುರುವಾರ, ನವೆಂಬರ್ 5, 2020

ದಿನಕ್ಕೊಂದು ಪ್ರೇರಣೆ -5 ನೇ ದಿನ "ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರದ ಪ್ರವರ್ತಕ ಧನ್ವಂತರಿ" ಮಾಹಿತಿ.


ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 3 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

5.ಧನ್ವಂತರಿ


ಧನ್ವಂತರೀ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರದ ಪ್ರವರ್ತಕ, ದೇವತೆಯು ಪುರಾಣಗಳಲ್ಲಿ ಅವರ ಔಷಧ ಜ್ಞಾನದ ಪ್ರಶಂಸೆ ಮಾಡಲಾಗಿದೆ. ಪೌರಾಣಿಕ ವ್ಯಾಖ್ಯಾನದ ಅನುಸಾರ ಅವರ ಉತ್ಪತ್ತಿಯು ಸಮುದ್ರ ಮಂಥನದ ಸಮಯ ಹೊರಟ 14 ರತ್ನಗಳಲ್ಲಿ ಒಂದಾದ, ಸಮುದ್ರದಿಂದ ಪ್ರಕಟವಾಗುವ ಕಾಲಕ್ಕೆ ಧನ್ವಂತರಿಯ ಕೈಯಲ್ಲಿ ಅಮೃತ ಕುಂಭವಿದ್ದಿತು.


ಧನ್ವಂತರಿಯ ಬಗೆಗೆ ತಿಳಿದ ಪ್ರಕಾರ ಅವರು ದೇವರಾಜ ಇಂದ್ರ ಅಥವಾ | ಭಾರದ್ವಾಜ ಋಷಿಗಳಿಂದ ಆಯುರ್ವೇದದ ಜ್ಞಾನ ಸಂಪಾದಿಸಿದ್ದರು. ಪ್ರತಿವರ್ಷ ದೀಪಾವಳಿಯ ಎರಡು ದಿನಗಳ ಮೊದಲು ಕಾರ್ತಿಕ ಮಾಸದ ತ್ರಯೋದಶಿಯ ದಿನ ಅವರ ಸ್ಮರಣೆಗೆ ಧನ್ವಂತರಿ ದಿವಸವನ್ನು ಒಳ್ಳೆ ವೈಭವದಿಂದ ಆಚರಿಸಲಾಗುವದು. ಸುಶ್ರುತ ಸಂಹಿತೆಯಲ್ಲಿ ಕಾಶೀಪತಿ ದಿವೋದಾಸ ಹಾಗೂ ಧನ್ವಂತರಿ ಹೆಸರು ಬರುತ್ತದೆ , ಆಯುರ್ವೆದ ವಿಜ್ಞಾನಿಯಾದ ಕಾರಣ ಅವರನ್ನು ಧನ್ವಂತರೀ ದಿವೋದಾಸ ಎಂದು ಕರೆಯಲಾಗುವದು. ಅವರು ಸುಶ್ರುತರಿಗೆ ಆಯುರ್ವೇದದ ಉಪದೇಶ ನೀಡಿದರು.


ಧನ್ವಂತರಿಯು ಆಯುರ್ವೇದದ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದರು. ಹಾಗೂ ಅವರ ಪ್ರಚಾರ ಮಾಡಿದರು. ಅಂತೆಯೇ ಅವರನ್ನು ಆಯುರ್ವೇದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ಧನ್ವಂತರಿಗೆ ಆರೋಗ್ಯ ಬಂದಿರುವ ಹಾಗೂ ದೀರ್ಘ ಆಯುಷ್ಯ ಪಡೆಯುವ ಜ್ಞಾನವಿದ್ದಿತು. ಹಾಗೆಯೇ ರೋಗ ತಡೆಯುವ, ಉಪಚಾರ ಮಾಡುವ ಜ್ಞಾನವೂ ಇದ್ದಿತು.


ಧನ್ವಂತರಿಯನ್ನು ಕಾಲ್ಪನಿಕ ಈಶ್ವರನೆಂದು ತಿಳಿಯಲಾಗುತ್ತದ. ತಕ್ಕ ಜ್ಞಾನ ಹಾಗೂ ಶಕ್ತಿಯಿಂದ ಅವರು ಸಮಸ್ತ ವಿಶ್ವದ ಸೇವೆ ಮಾಡಿದರು. ಭಾರತೀಯರು ಅವರಿಗೆ ಅತ್ಯಂತ ಉಚ್ಛಸ್ಥಾನ ನೀಡಿದ್ದಾರೆ. ಹಾಗೆಯೇ ಇದೆ ರೂಪದಲ್ಲೇ ಅವರ ಪೂಜೆ ನಡೆದಿದೆ. 

ಧನ್ವಂತರೀ ಶಬ್ದದ ಅರ್ಥ ಶಲ್ಯ ಚಿಕಿತ್ಸೆಯಲ್ಲಿ ಪ್ರವೀಣ, ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಶ್ರೇಷ್ಟ ಧನ್ವಂತರಿಯು ಈ ಎಂಟೂ ಅಂಗಗಳ ಜ್ಞಾನಿಯಾಗಿದ್ದರು. ಅವರು ಚಿಕಿತ್ಸಾ ಕ್ಷೇತ್ರದಲ್ಲಿ ಅನೇಕ ಶೋಧ ಮಾಡಿ ಅದರಲ್ಲಿ ಸಫಲರೂ ಆದರು. ಅವರು ಸ್ವಾಸ್ಥ್ಯದಲ್ಲಿ ರಕ್ಷಕ ಹಾಗೂ ಆಯುರ್ವೇದದ ರಸಾಯನಗಳು ಹಾಗೂ ದ್ರವ್ಯಗಳನ್ನು ಶೋಧಿಸಿದರು. ಅವರು ಎಲ್ಲಕ್ಕೂ ಹೆಚ್ಚಿನ ಶೋಧವೆಂದರೆ ಅಮೃತದ ಪ್ರಯೋಗ ಈ ಪ್ರಕಾರ ಧನ್ವಂತರಿಯು ಜೀವಿಯ ಅಂತಿಮ ಕ್ಷಣವಾದ ಮರಣದ ಮೇಲೂ ವಿಜಯ ಸಾಧಿಸಿದರು.


ಕಾಲಾಂತರದಲ್ಲಿ ಧನ್ವಂತರಿಯ ವೈದ್ಯರೆಂದು ಎಣಿಸಲ್ಪಟ್ಟರು. ಯಾರೇ ಆಗಲಿ ಚಿಕಿತ್ಸೆಯಲ್ಲಿ ನಿಪುಣನಾದರೆ ಅವರಿಗೆ ಧನ್ವಂತರಿಯೆಂದು ಹಾಗೂ ಶಲ್ಯ ಚಿಕಿತ್ಸಕ ಸಂಪ್ರದಾಯ ಅಥವಾ ಶಾಖೆಗೆ ಧನ್ವಂತರಿಯೆಂದು ಕರೆಯಲಾಗುವದು.

ಬುಧವಾರ, ನವೆಂಬರ್ 4, 2020

ದಿನಕ್ಕೊಂದು ಪ್ರೇರಣೆ-4 ನೇ ದಿನ

 


ಪರಮಾಣು ಸಿದ್ಧಾಂತವನ್ನು ಕಂಡುಹಿಡಿದದ್ದು ಅಮೇರಿಕಾವೂ ಅಲ್ಲ, ರಶ್ಯಾವೂ ಅಲ್ಲ! ಬದಲಾಗಿ, 2500 ವರ್ಷಗಳ ಹಿಂದಿದ್ದ ನಮ್ಮದೇ ದೇಶದ ಮಹರ್ಷಿ! ಯಾರು ಗೊತ್ತೇ?!


ಆಚಾರ್ಯ ಕಣಾದ! ಪ್ರಾಚೀನ ಭಾರತದ ವಿಜ್ಞಾನ ಕ್ಷೇತ್ರದಲ್ಲಿನ ಧ್ರುವತಾರೆ!!

ಪ್ರಭಾಸ್ ಕ್ಷೇತ್ರ, ಅಂದರೆ ಇವತ್ತಿನ ಗುಜರಾತ್ ನಲ್ಲಿ 600 BC ನಲ್ಲಿ ಹುಟ್ಟಿದ ಆಚಾರ್ಯ ಕಣಾದರ ನಿಜ ನಾಮಧೇಯ ಆಚಾರ್ಯ ಕಶ್ಯಪ!

ಕಶ್ಯಪ ಕಣಾದನಾಗಿದ್ದೇ ರೋಚಕ !!

ಅದೊಮ್ಮೆ ಕಶ್ಯಪರು ತನ್ನ ತಂದೆಯ ಜೊತೆ ಪ್ರಯಾಗಕ್ಕೆ ಪ್ರಯಾಣ ಮಾಡುವಾಗ, ಭಕ್ತಾದಿಗಳು ರಸ್ತೆಗಳನ್ನೆಲ್ಲ ಹೂವಿನಿಂದ, ಮತ್ತು ಅಕ್ಕಿ ಕಾಳುಗಳಿಂದ ಹಾಸಿದ್ದರು! ಕಶ್ಯರಿಗೆ ಆ ಚಿಕ್ಕ ಚಿಕ್ಕ ಅಕ್ಕಿ ಕಾಳುಗಳ ಮೇಲೆ ಕುತೂಹಲ ಹುಟ್ಟಿತು! ಎಲ್ಲರೂ, ಭಗವಂತನ ಆರತಿಯಲ್ಲಿ ಮುಳುಗಿದ್ದರೆ, ಕಶ್ಯಪ ಅಕ್ಕಿ ಕಾಳುಗಳನ್ನು ಹೆಕ್ಕುತ್ತ ನಡೆದರು! ನೆರೆದಿದ್ದವರಿಗೆ ಆಶ್ಚರ್ಯ!

ಕಶ್ಯಪರು ನುಡಿಯುತ್ತಾರೆ! ” ಈ ಒಂದು ಅಕ್ಕಿ ಕಾಳು ನಮಗೆ ಬೆಲೆಯಿಲ್ಲವೆನ್ನಿಸಬಹುದು. ಆದರೆ, ನೂರಾರು ಅಕ್ಕಿ ಕಾಳುಗಳು ಒಬ್ಬ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕಾಗುವಷ್ಟು ಬೆಲೆಬಾಳುತ್ತದೆ! ಅಥವಾ, ಒಂದು ಕುಟುಂಬಕ್ಕಾಗುವಷ್ಟು! ಒಂದು ಇಡೀ ಜಗತ್ತಿಗಾಗುವಷ್ಟು! ಒಂದು ಇಡೀ ಮನುಕುಲಕ್ಕಾಗುವಷ್ಟು ಬೆಲೆಬಾಳುತ್ತದೆ! ಆದ್ದರಿಂದ, ಈ ಒಂದು ಅಕ್ಕಿ ಕಾಳೂ ಸಹ ಜಗತ್ತಿನ ಅತಿ ಬೆಲೆಬಾಳುವಂತಹದ್ದು!”

ಚಕಿತಗೊಂಡ ಭಕ್ತರು ‘ಉಘೇ’ ಎನ್ನುತ್ತಾರೆ! ‘ಕಣಾದ’ ಎಂದು ಕರೆಯಲು ತೊಡಗುತ್ತಾರೆ! ‘ಕಣ’ ಎಂದರೆ ಸಂಸ್ಕೃತದಲ್ಲಿ ‘ಒಂದು ಚಿಕ್ಕ ವಸ್ತು’!

ಅಲ್ಲಿಂದ, ಕಣಾದರು ತಮ್ಮ ಬುದ್ಧಿಗೆ ನಿಲುಕಿದಂತಹದ್ದನ್ನು ಬರೆಯಲು ಪ್ರಾರಂಭಿಸುತ್ತಾರೆ! ಅಧ್ಯಯನಕ್ಕಿಳಿಯುತ್ತಾರೆ.. ಪೃಕೃತಿಯೇ ಗುರುವಾಗಿ ಹೋಗುತ್ತದೆ! ಜೊತೆ ಜೊತೆಗೆ ತನ್ನ ಜ್ಞಾನವನ್ನು ಬೇರೆಯವರಿಗೂ ಅರಿಕೆ ಮಾಡಲು ಪ್ರಾರಂಭಿಸಿದಾಗ, ‘ಆಚಾರ್ಯ (ಅಧ್ಯಾಪಕ)’ ರಾಗಿ, ‘ಆಚಾರ್ಯ ಕಣಾದ’ ನೆನಿಸಿಕೊಳ್ಳುತ್ತಾರೆ!

ಕಣಾದರ ಕಣ್ಣಲ್ಲಿ ಕಣ!

ಕಣಾದರು ಕೈಯ್ಯಲ್ಲಿ ಒಂದಷ್ಟು ಆಹಾರವಸ್ತುಗಳನ್ನಿಟ್ಟುಕೊಂಡು ಕತ್ತರಿಸುತ್ತ ಹೋಗುತ್ತಾರೆ. ತೀರಾ ಚಿಕ್ಕದಾದ ತುಂಡೊಂದನ್ನು ಇನ್ನು ಭಾಗಿಸಲು
ಸಾಧ್ಯವೇ ಇಲ್ಲವೆಂದಾಗ, ಅದನ್ನು ‘ಪರಮಾಣು’ ಎಂದು ಕರೆದರು. ಅಂದರೆ, ತೀರಾ ಚಿಕ್ಕದಾದ ವಸ್ತು ‘ಕಣ’ ಎಂದಾದರೆ, ಯಾವ ಕಣವನ್ನು ಭಾಗಿಸಲು ಸಾಧ್ಯವಿಲ್ಲವೋ, ಅದು ಪರಮಾಣು!

ಆಚಾರ್ಯ ಕಣಾದರು ಯೋಚನೆಗಿಳಿಯುತ್ತಾರೆ! ಪೃಕೃತಿಯಲ್ಲಿ ಮಾನವರ ಗ್ರಹಿಕೆಗೆ ಸಿಗಲಾರದಂತಹ ಎಷ್ಟು ಅಣುಗಳಿರಬಹುದು?! ಎಷ್ಟು
ಪರಮಾಣುಗಳಿರಬಹುದು?! ‘ಹಾ! ಪರಮಾಣುಗಳು ಮಾನವರ ಬರಿಗಣ್ಣಿಗೆ ಕಾಣಲಾರದೆಂಬ ಸಿದ್ಧಾಂತವನ್ನು ಮಂಡಿಸಿದರು! ಹೇಗೆ ಅಣುವೊಂದು ವಿಧವಾದ ಅಣುಗಳಿಂದ ಸೃಷ್ಟಿಯಾಗಿರುತ್ತದೆಯೋ, ಅದೇ ರೀತಿ ಪರಮಾಣುವೂ! ಅಂದರೆ, ಒಂದು ಪರಮಾಣು ಇನ್ನೊಂದು ಪರಮಾಣುವಿನ ಜೊತೆ ಸೇರುತ್ತದೆಯೆಂದಾಯಿತು! ಅಕಸ್ಮಾತ್, ಎರಡು ಪರಮಾಣುಗಳು ಒಂದೇ ವರ್ಗದ ಪದಾರ್ಥಕ್ಕೆ ಸೇರಿದ್ದರೆ ಅದು ‘ದ್ವಿಣುಕ್ಯ’ (Binary molecule)… ಈ ದ್ವಿಣುಕ್ಯವೊಂದು ಎರಡು ಪರಮಾಣುಗಳ ಕೆಲವು ಗುಣಗಳನ್ನು ಹೊಂದಿರುತ್ತದೆ!

ಆಚಾರ್ಯರು ಭೌತಿಕ ಪದಾರ್ಥದ ಅಧ್ಯಯನಕ್ಕಿಳಿಯುತ್ತಾರೆ! ಹಾ! ಒಂದು ವಸ್ತು ಒಂದೇ ಗುಣವುಳ್ಳ ಅಣುವಿನಿಂದ ಸೃಷ್ಟಿ ಹೊಂದಲು ಸಾಧ್ಯವಿಲ್ಲ. ಅಂದರೆ, ವಿಧವಾದ ಪರಮಾಣುಗಳಿಂದ ಒಂದು ಭೌತಿಕ ಪದಾರ್ಥದ ಸೃಷ್ಟಿಯಾಗುತ್ತದೆ! ಅದೇ ರೀತಿ, ವಿಧವಾದ ಅಣುಗಳನ್ನು ಸೇರಿಸಿದರೆ ರಾಸಾಯನಿಕ ಕ್ರಿಯೆಯೊಂದರ ಮೂಲಕ ವಿಧವಾದ ವಸ್ತುಗಳ ಸೃಷ್ಡಿಯಾಗುತ್ತದೆ! ಎರಡು ಅಣುಗಳು.ಸೇರುವಾಗ ಶಾಖ ಉತ್ಪತ್ತಿಯಾಗುತ್ತದೆ. ತನ್ಮೂಲಕ ರಾಸಾಯನಿಕ ಕ್ರಿಯೆ! ತನ್ಮೂಲಕ ಹೊಸದೊಂದು ಸೃಷ್ಟಿ! ಹೇಗೆ, ಒಂದು ಹಣ್ಣಿನ ಬೀಜವನ್ನು ಮಣ್ಣಿನೊಳ ಹುದುಗಿಸಿಡುತ್ತೇವೆಯೋ, ಅದು ಮೊಳಕೆಯೊಡೆಯುತ್ತದೆ. ಮತ್ತೆ ಹೊಸತೊಂದು ಸೃಷ್ಟಿಯಾಗುತ್ತದೆ!

ಇಂತಹ ತೆರನಾದ ವಿಚಾರಗಳು ಅವರನ್ನು ಅಣುವಿನ ಪ್ರಪಂಚಕ್ಕೆ ತೆರೆಯುತ್ತ ಹೋದವು! ಅವರ ಮುಖ್ಯ ಭೂಮಿಕೆ ‘ರಸವಾದ’, ಅಂದರೆ ರಸವಿದ್ಯೆಯ ಒಂದು ಭಾಗ! ತನ್ನ ದೇಹವನ್ನೂ ಪ್ರಯೋಗಾಲಯವನ್ನಾಗಿಸಿಕೊಂಡ ಆಚಾರ್ಯರು, ‘ಪ್ರತಿಯೊಂದು ಜೀವಿಯೂ ಸಹ ಐದು ತೆರನಾದ ಅಂಶಗಳಿಂದ ನಿರ್ಮಾಣವಾಗಿರುತ್ತದೆ! ‘ಜಲ, ವಾಯು, ಭೂಮಿ, ಅಗ್ನಿ ಮತ್ತು ಆಕಾಶ ಗಳೆಂಬ ಪಂಚಭೂತಗಳಿಂದ ಮಾಡಲ್ಪಟ್ಟಿರುತ್ತದೆ! ತರಕಾರಿಗಳು ಕೇವಲ ನೀರಿನಿಂದ, ಕ್ರಿಮಿ ಕೀಟಗಳು ಅಗ್ನಿ ಮತ್ತು ಜಲದಿಂದ, ಪಕ್ಷಿಗಳು ಅಗ್ನಿ, ಜಲ, ಭೂಮಿ ಮತ್ತು ವಾಯುವಿನಿಂದ ಮತ್ತು, ಪ್ರತಿ ಜೀವಿರಾಶಿಗಳಲ್ಲಿ ಉತ್ತಮ ಸೃಷ್ಟಿಯಾದ ಮಾನವ.. ಪಂಚಭೂತಗಳಿಂದ! (The sense of discrimination (Time , space and mind ) are one.) ಅದಲ್ಲದೇ, ಒಂದು ವಸ್ತುವು ಭೂಮಿಯತ್ತ ಆಕರ್ಷಿತವಾಗುವುದು ‘ಗುರುತ್ವ’ ದಿಂದ! ” ಎಂದು ಪೃಕ್ರತಿಯ ವ್ಯಾಖ್ಯಾನಕ್ಕಿಳಿದರು!

ಅದೇ ರೀತಿ, ಈ ಜಗತ್ತು ಎಂಬುವುದೊಂದಿದೆಯಲ್ಲವಾ?! ಅದು ಏಳು ಅಂಶಗಳ ಮಿಶ್ರಣವೆಂದ ಆಚಾರ್ಯ ಕಣಾದರು, ವಿಭಾಗಿಸತೊಡಗಿದರು!

ದ್ರವ್ಯಮ್ (matter)
ಗುಣ (quality)
ಕರ್ಮ (action)
ಸಾಮಾನ್ಯ (general species)
ವಿಶೇಷ (unique trait )
ಸಮಾವಯ (Inherent or integrated part of the whole)
ಅಭವ (non – existence)

Image result for panchabhuta

ಅದೇ ರೀತಿ, ದ್ರವ್ಯವನ್ನು ಒಂಭತ್ತು ಉಪಭಾಗಗಳನ್ನಾಗಿಸಿದರು!

ಪೃಥ್ವಿ (Earth)
ಜಲ (Water)
ತೇಜ (Light)
ವಾಯು (Gas)
ಆಕಾಶ (Ether)
ದಿಕ ( Direction / Space Dimension)
ಕಾಲ (Time)
ಮನಸ್ (Mind)
ಆತ್ಮ (Soul)

ಆಚಾರ್ಯ ಕಣಾದರು ಬದುಕು ಮತ್ತು ಸಾವನ್ನೂ ಸಹ ಇದೇ ಪರಮಾಣು ಸಿದ್ಧಾಂತಕ್ಕನುಗುಣವಾಗಿ ಅರ್ಥೈಸಿದರು! “ಬದುಕೆಂದರೆ ವ್ಯವಸ್ಥಿತವಾದ ಅಣು
– ಪರಮಾಣುಗಳ ರೂಪ! ಸಾವೆಂದರೆ.. ಅವ್ಯವಸ್ಥಿತವಾದದ್ದು!” ವ್ಹಾ! ವೈರಾಗ್ಯವೆಂಬುದನ್ನು ಸಾಧಿಸಲು ಮತ್ತದೇ ಜಗತ್ತಿನ ವಿಸ್ಮಯಗಳು ಸಹಕರಿಸುತ್ತವೆಂಬುದೂ ಸಾಬೀತಾಯಿತು!

Image result for acharya kanada

ತನ್ನದಷ್ಟೂ ಜ್ಞಾನವನ್ನು ಮುಂದಿನ ಪೀಳಿಗೆಗೆ ನೀಡಲು, ವೈಶೇಷಿಕ ತತ್ವ ಗುರುಕುಲವನ್ನು ಸ್ಥಾಪಿಸಿದರು! ಪೃಕೃತಿಯ ವಿಸ್ಮಯಗಳ ಬಗ್ಗೆ , ತತ್ವ ಗಳ
ಬಗ್ಗೆ ಭೋಧಿಸುತ್ತಾ, ಭಾರತೀಯ ವಿಜ್ಞಾನ ಪ್ರಪಂಚಕ್ಕೆ ‘ವೈಶೇಷಿಕ ದರ್ಶನ” ವೆಂಬ ಗ್ರಂಥವನ್ನೂ ಕೊಡುಗೆಯಾಗಿ ನೀಡಿದರು! ಜಗತ್ತಿನಲ್ಲಿಯೇ ಮೊದಲ ಬಾರಿ ಪರಮಾಣು ಸಿದ್ಧಾಂತವನ್ನು ಅನ್ವೇಷಿಸಿದ್ದಕ್ಕಾಗಿ, ‘ಪರಮಾಣು ಸಿದ್ಧಾಂತದ ಪಿತಾಮಹ’ನೆಂದು ಗೌರವದಿಂದ ಕರೆಸಿಕೊಂಡರು!

ನಿಮಗೆ ಅಚ್ಚರಿಯಾಗಬಹುದೇನೋ! ಪಶ್ಚಿಮ ರಾಷ್ಟ್ರಗಳಲ್ಲಿ, ಪರಮಾಣು ಸಿದ್ಧಾಂತದ ಬಗ್ಗೆ ಮೊದಲು ಅಧ್ಯಯನ ಪ್ರಾರಂಭವಾಗಿದ್ದು 500BC ಸಮಯದ ಇವತ್ತಿನ ಗ್ರೀಕ್ ಭಾಗದಲ್ಲಾದರೂ ಸಹ, ಹಿಂದೆ ಭಾರತದ ಭಾಗವಾಗಿತ್ತು ಗ್ರೀಕ್ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಅಲ್ಲಿನ, ಪ್ರಾಚೀನ ವಿಶ್ವ ವಿದ್ಯಾನಿಲಯದ ಹೆಸರು ಇವತ್ತಿಗೂ ಸಂಸ್ಕೃತದ ಹೆಸರನ್ನೊಳಗೊಂಡಿದೆ!

ಎ.ಎಲ್.ಭಾಷಮ್ (Australian Indologist), ” ಪ್ರಾಚೀನ ಭಾರತೀಯರು ಭೌತಿಕ ರಚನೆಯ ಅದ್ಭುತ ಕಾಲ್ಪನಿಕ ವಿವರಣೆಯನ್ನು ಹೊಂದಿದ್ದರಲ್ಲದೇ,
ಆಧುನಿಕ ಭೌತಶಾಸ್ತ್ರದ ಅವಿಷ್ಕಾರ ಮಾಡುತ್ತ ಸಾಬೀತುಪಡಿಸುತ್ತ ಹೋದರು” ಎಂದು ಅಭಿಪ್ರಾಯಿಸುತ್ತಾರೆ!ವಾಸ್ತವವಿಷ್ಟೇ! ಅಕಸ್ಮಾತ್.. ಕಣಾದರ ಸೂತ್ರಗಳನ್ನೇನಾದರೂ ಅಧ್ಯಯನ ಮಾಡುತ್ತ ಹೋದರೆ.. ಇವತ್ತಿನ ಪರಮಾಣು ಸಿದ್ಧಾಂತಗಳಿಗಿಂತ ಕಣಾದರ ಸಿದ್ಧಾಂತಗಳು ಮುಂದುವರೆದುದಾಗಿತ್ತೆಂಬುದರಲ್ಲಿ ಸಂಶಯವಿರಲಾರದಷ್ಟೇ!

ಇಂತಹ ಅದೆಷ್ಟೋ ವಿಜ್ಞಾನದ ಆವಿಷ್ಕಾರಗಳು ಹುಟ್ಡಿದ್ದು ಭಾರತದಲ್ಲೆಂಬುದನ್ನು ಮರೆತ ನಾವು ಪಶ್ಚಾತ್ತಾಪಿಸಬೇಕಿದೆಯಷ್ಟೇ! ಇವತ್ತಿಗೂ ಸಹ, ಇನ್ನೂ ಪಾಶ್ಚಿಮಾತ್ಯರ ಬೌದ್ಧಿಕ ಗುಲಾಮರಾಗೇ ಉಳಿದಿರುವ ನಾವು ಮುಂದಿನ ಪೀಳಿಗೆಯನ್ನೂ ಗುಲಾಮರಾಗಿಸಿಬಿಡುವುದು ನಿಜಕ್ಕೂ ದುರಂತ

ಮಂಗಳವಾರ, ನವೆಂಬರ್ 3, 2020

ದಿನಕ್ಕೊಂದು ಪ್ರೇರಣೆ-3 ನೇ ದಿನ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ - 3 ನೇ ದಿನ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

3. ನಾಗಾರ್ಜುನ


ನಾಗಾರ್ಜುನರು ಪ್ರಾಚೀನ ಭಾರತದ ರಸಾಯನ ಶಾಸ್ತ್ರದ ಒಬ್ಬ ಪ್ರಖ್ಯಾತ ದ್ವಾಂಸರು. ಅವರ ಜನನ ಸೋಮನಾಥದ ನಿಕಟ ಗುಜರಾತದಲ್ಲಿ ದೈಹಿಕ ಹೆಸರಿನ ಹಿತ್ತಿಯಲ್ಲಾಯಿತು. ಆಗ ಸುಮಾರು ೭-೮ನೇ ಶತಮಾನವಿರಬಹುದೆಂದು ತಿಳಿಯ ಲಾಗುತ್ತದೆ. ಇದೇ ಸಮಯ ಆಯುರ್ವೆದ ಧಾತುವಾದದ್ದಿದೆ.

ನಾಗಾರ್ಜುನರು ಒಬ್ಬ ರಸಾಯನ ಅರ್ಥಾತ್ ಕಿಮಿಯಾಗರ. ನಾಗಾರ್ಜುನರು ಬರೆದ ಗ್ರಂಥ 'ರಸರತ್ನಾಕರ' ಹಾಗೂ 'ರಸೇಂದ್ರಮಂಗಲ'' -ಶೈಧಿಕ ಪ್ರಸಿದ್ಧವಿದೆ, ರಸರತ್ನಾಕರದಲ್ಲಿ ಧಾತುಗಳ ಸಂಶೋಧನೆ ಹಾಗೂ ಅವುಗಳ ಗುಣ-ದೋಷಗಳ ನಿರೂಪಣೆ ಇದೆ. ಅದರಲ್ಲಿ ಪಾರಜದ ಉಲ್ಲೇಖನವೂ ಇದೆ.

ಪಾರಜದ ಪ್ರಯೋಗವು ಅತ್ಯಂತ ಮಹತ್ವಪೂರ್ಣವುಳ್ಳದ್ದು. ಇದರಲ್ಲಿ ರಾಸಾಯನಿಕ ಕ್ರಿಯೆಗಳು ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಉತ್ಪನ್ನ ಮಾಡುವ ಕೊಡಲಾಗಿದೆ. ಗ್ರಂಥದಲ್ಲಿ ಮತ್ತು ಮಟ್ಟದ ಗ್ರಂಥದಲ್ಲಿ ಬಂಗಾರ, ಬೆಳ್ಳಿ, ಟಿನ್ ಮೊದಲಾದ ಧಾತುಗಳನ್ನು ಶುದ್ಧಗೊಳಿಸುವ ರೀತಿಯ ವರ್ಣನೆಯನ್ನು ಕೊಡಲಾಗಿದೆ.


ಪಾರಜದಿಂದ ಸಂಜೀವಿನಿ ಹಾಗೂ ಅನ್ಯ ಪದಾರ್ಥಗಳನ್ನು ಮಾಡಲು ನಾಗಾರ್ಜುನರು ಪಶುಗಳು, ವನಸ್ಪತಿ ಸತ್ವಗಳು, ಆಮ್ಲ ಹಾಗೂ ಖನಿಜಗಳನ್ನು ಉಪಯೋಗಿಸಿಕೊಂಡರು. ಎಷ್ಟೋ ಧಾತುಗಳನ್ನು ತೊಳೆಯಲು ಅವರು ವನಸ್ಪತಿಗಳಿಂದ ನಿರ್ಮಿತ ತೇಜಾಬದ ಉಪಯೋಗದ ಬಗೆಗೆ ಸೂಚನೆ ನೀಡಿದರು.

ಬಹಳಷ್ಟು ವಿಜ್ಞಾನಿಗಳು ನಾಗಾರ್ಜುನರ ಗ್ರಂಥಗಳಿಂದ ರಸಾಯನ ವಿಜ್ಞಾನದ ವಿಶೇಷ ಜ್ಞಾನ ಪಡೆದರು. ನಾರ್ಗಾಜುನರು ತಮ್ಮ ಪುಸ್ತಕದಲ್ಲಿ ಎಷ್ಟೋ ಮಹತ್ವಪೂರ್ಣ ರಸಾಯನಿಕ ಪ್ರಕ್ರಿಯೆಗಳ ವರ್ಣನೆಯನ್ನು ಮಾಡಿದ್ದಾರೆ. ಆಸವನ (ಡಿಸ್ಟಿಲೇಶನ್) (ಸಬ್ಲಿಮೇಶನ್) ದ್ರವಣ (ಲಿಷೇಫಿಕೇಶನ್) ಎಲ್ಲ ಪ್ರತಿಕ್ರಿಯೆಗಳು ಇಂದು ರಸಾಯನ ವಿಜ್ಞಾನದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಎಷ್ಟೋ ಧಾತು ಗಳಿಂದ ಬಂಗಾರ ಅಥವಾ ಬಂಗಾರದಂತೆ ಹಳದಿ ವರ್ಣತೋರುವ ಧಾತುಗಳನ್ನು ಮಾಡುವ ವಿಧಿಗಳ ವರ್ಣನೆಯನ್ನು ನಾಗಾರ್ಜುನರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಎಲ್ಲ ಸಂಗತಿಗಳಿಂದ ನಾಗಾರ್ಜುನರಿಗೆ ವಿಭಿನ್ನ ವಸ್ತುಗಳ ರಸಾಯನಿಕ ಗುಣ ಹಾಗೂ ಮಹತ್ವದ ಅದ್ಭುತ ಜ್ಞಾನವಿದ್ದಿತೆಂದು ತಿಳಿದು ಬರುತ್ತದೆ.


ಒಂದು ಕಿಮಿಯಾಗರಿ (ರಸಾಯನಣ್ಣ)ಯಿಂದಲೇ ಆಧುನಿಕ ರಸಾಯನ ವಿಜ್ಞಾನದ ಜನ್ಮವಾಯಿತು. ಇದರಿಂದಾಗಿ ಭಾರತದಲ್ಲಿ ನಾಗಾರ್ಜುನರನ್ನು ಧಾತುವಾದದ ಪ್ರವರ್ತಕರೆಂದು ತಿಳಿಯಲಾಗುತ್ತದೆ. ನಾಗಾರ್ಜುನರು ಪಾರಜದ ಭಸ್ಮವನ್ನು ತಯಾರ ಮಾಡುವ ವಿಧಿಯನ್ನು ವರ್ಣಿಸಿದ್ದಾರೆ ವಿಧಿಯಿಂದ ಪ್ರಯೋಗದಿಂದ ಶರೀರವು ದೀರ್ಘಕಾಲದವರೆಗೆ ನಿರೋಗವಾಗಿರುತ್ತದೆ.

ನಾಗಾರ್ಜುನರು 'ಸುಶ್ರುತ ಸಂಹಿತಾ' ಎಂಬ ಪುಸ್ತಕವನ್ನು ಸಂಪಾದನೆ ಮಾಡಿದರು. ಹಾಗೂ 'ಸುಶ್ರುತ ಸಂಹಿತೆ' ಯಲ್ಲಿ ಉತ್ತರ ತಂತ್ರ ಹೆಸರಿನ ಹೊಸ ಅಧ್ಯಾಯವನ್ನು ಜೋಡಿಸಿದರು.ಇದರಲ್ಲಿ ಔಷಧಿಗಳನ್ನು ತಯಾರಿಸುವ ವಿಧಿಯನ್ನು ಹೇಳಲಾಗಿದೆ. 

ನಾಗಾರ್ಜುನರು ಆಯುರ್ವೆದ "ಆರೋಗ್ಯ ಮಂಜರಿ ಯೋಗಸಾರ" , ಯೋಗಾಷ್ಟಕ ಮುಂತಾದ ಗ್ರಂಥಗಳನ್ನು ರಚಿಸಿದರು. ಒಬ್ಬ ಅನುಭವೀ ರಸಾಯನ ಶಾಸ್ತಿಯಾದ ಕಾರಣ ಎಷ್ಟೋ ವಿಜ್ಞಾನಿಗಳು ತಮ್ಮ ಶೋಧಗಳಲ್ಲಿ ಅವರ ಜ್ಞಾನದ ಸಹಾಯ ಪಡೆದರು. ಕಿಮಿಯಾಗರಿ-ಪ್ರಾಚೀನ ಕಾಲದಲ್ಲಿ ರಸಾಯನಕ್ಕೆ ಕಿವಿಯಾಗಲಿ ಎಂದೇ ಎನ್ನುತ್ತಿದ್ದರು. ಕಿಮಿಯಾಗರಿಯು ಎಷ್ಟೋ ಹೊಸ ರಸಾಯನಗಳನ್ನು ಶೋಧಿಸಿತು. ಅವರು ಔಷಧ ವಿಜ್ಞಾನದಲ್ಲೂ ಎಷ್ಟೋ ಶೋಧ ಮಾಡಿದರು. ಅವರ ಮಹತ್ವಪೂರ್ಣ ಸಾಧನೆ ಯೆಂದರೆ ಅಮೃತ ಹಾಗೂ ಸಂಜೀವಿನಿ ಪುಡಿಯನ್ನು ತಯಾರಿಸುವದು, ಅದರಿಂದ ಎಲ್ಲ ರೋಗಗಳನ್ನು ದೂರ ಮಾಡುವುದಾಗಿತ್ತು ಹಾಗೂ ಮರಣವನ್ನು ಗೆಲ್ಲವುದಾಗಿತ್ತು.




ಸೋಮವಾರ, ನವೆಂಬರ್ 2, 2020

ದಿನಕ್ಕೊಂದು ಪ್ರೇರಣೆ-2 ನೇ ದಿನ


ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು

2.ಚರಕ

ಆಯುರ್ವೇದ ಚಿಕಿತ್ಸಾ ಶಾಸ್ತ್ರದಲ್ಲಿ ಚರಕನ ಹೆಸರು ವಿಶ್ವ ಪ್ರಸಿದ್ಧವಿದೆ. 'ಚರಕ'ದ ಅರ್ಥ 'ನಡೆಯುವದು', ಚರಕ ದೂರ ದೂರದವರೆಗೆ ಪ್ರವಾಸ ಮಾ ಜನರಿಗೆ ಶಿಕ್ಷಣ ಕೊಡುತ್ತಿದ್ದರು. ಅಂತೆಯೇ ಅವರ ಹೆಸರು ಚರಕ ಎಂದಾಯಿತು.


ಚರಕರಿಂದ ಬರೆದ 'ಚರಕ ಸಂಹಿತಾ'' ಆಯುರ್ವೇದದ ಎಲ್ಲಕ್ಕೂ ಪ್ರಾಚೀನ ಹಾಗೂ ಪ್ರಮಾಣಿತ ಆರ್ಷ ಗ್ರಂಥದಲ್ಲಿ ಒಂದಾಗಿದೆ. ಇಂದು ಉಪಲಬ್ಬ ವಿರುವ ಆಯುರ್ವೇದ ಸಂಹಿತೆಗಳಲ್ಲಿ ಚರಕ ಸಂಹಿತಾ ಸರ್ವಶ್ರೇಷ್ಠ ಗ್ರಂಥವಾಗಿದೆ. ಇದರಲ್ಲಿ ಚಿಕಿತ್ಸಾ ವಿಜ್ಞಾನದ ಮೌಲಿಕ ತತ್ವಗಳ ಅತ್ಯಂತ ಉತ್ತಮ ವಿವೇಚನವಿದೆ. ಅಂತೆಯೇ ಪ್ರಾಚೀನ ವಿದ್ವಾಂಸರು 'ಚರಕನ್ನು ಚಿಕಿತ್ಸತೇ' ಎಂದಿದ್ದಾರೆ. ಚರಕ ಸಂಹಿತೆಯಲ್ಲಿ ರೋಗಗಳ ಲಕ್ಷಣಗಳು ಹಾಗೂ ಅವುಗಳ ಚಿಕಿತ್ಸೆಯ ವರ್ಣನೆಯಿದೆ. ತನ್ನ ಗ್ರಂಥದಲ್ಲಿ ಚರಕನು ಆಯುರ್ವೇದವನ್ನು 8 ಖಂಡಗಳಲ್ಲಿ ವರ್ಗಿಕರಿಸಿದ್ದಾನೆ


ಪ್ರಥಮ ಖಂಡ - ಸೂತ್ರ ಸ್ಥಾನದಲ್ಲಿ ಔಷಧ ವಿಜ್ಞಾನ, ಆಹಾರ, ಶಾರೀರಿಕ ಮಾನಸಿಕ ರೋಗಿಗಳ ಚಿಕಿತ್ಸೆಯನ್ನು ಉಲ್ಲೇಖಿಸಿದ್ದಾನೆ.


ದ್ವಿತೀಯ ಖಂಡ - 'ನಿದಾನ ಸಾನ' ದಲ್ಲಿ ಪ್ರಮುಖ ರೋಗಗಳ ಕಾರನ್ನು ವರ್ಣಿಸಿದ್ದಾನೆ.


ತೃತೀಯ ಖಂಡ -'ವಿಧಾನ ಸ್ಥಾನದಲ್ಲಿ ಶಾರೀರಿಕ ಶರೀರವರ್ಧಕ ಊಟದ ಬಗ್ಗೆ ಬರೆದಿದ್ದಾನೆ.


ಚತುರ್ಥ ಖಂಡ- 'ಶರೀರಸ್ಥಾನದಲ್ಲಿ ಶಾರೀರಿಕ ರಚನೆಯನ್ನು ವರ್ಣಿಸಿದ್ದಾನೆ. ಪಂಚಮ ಬಂಡ- ಇಂದ್ರಿಯ ಸ್ಥಾನದಲ್ಲಿ ರೋಗಗಳ ಚಿಕಿತ್ಸೆಯನ್ನು ವರ್ಣಿಸಿದ್ದಾನೆ.


ಆರನೇ ಖಂಡ - "ಚಿಕಿತ್ಸಾ ಸ್ಥಾನ" ದಲ್ಲಿ ಕೆಲ ವಿಶೇಷ ರೋಗಿಗಳ ಚಿಕಿತ್ಸಾ ಪದ್ಧತಿಯನ್ನು ವರ್ಣಿಸಿದ್ದಾನೆ.


ಏಳನೆಯ ಖಂಡ - 'ಕಲಸ್ಥಾನ' ದಲ್ಲಿ ವಿಶೇಷ ಉಪಚಾರಗಳ ವರ್ಣನೆ ಇದೆ. ಎಂಟನೆಯ ಖಂಡ . 'ಸಿದ್ಧಿಸ್ಥಾನ' ದಲ್ಲಿ ವಿಶೇಷ ಉಪಚಾರಗಳನ್ನು ವರ್ಣಿಸಿದ್ದಾನೆ.


ಚಿಕಿತ್ಸಕನಿಗೆ ಸರ್ವ ಪ್ರಥಮ ರೋಗಗಳ ಕಾರಣಗಳ ಶೋಧ ಮಾಡುವ ದಾಗಿದೆ ಎಂದು ಚರಕ ಹೇಳುತ್ತಾನೆ. ನಂತರವೇ ಅದರ ಉಪಚಾರ ಮಾಡುವದು.


ಚರಕನು ಪಾಚನ, ಉಪಾಪಚಯ, ಶರೀರ ಪ್ರತಿರಕ್ಷಾ ಮೊದಲಾದ ವಿಷಯಗಳ ತಿಳಿವಳಿಕೆಯುಳ್ಳ ಪ್ರಥಮ ಚಿಕಿತ್ಸಕನಾಗಿದ್ದನು.


ಒತ್ತ, ಕಫಗಳ ರಕ್ತ ಮಾರಿಸ ಮತ್ತು ಮಜ್ಞಾ, ಧಾತುಗಳು ಉಂಡ ಭೋಜನದ ಮೇಲೆ ಪ್ರತಿಕ್ರಿಯೆ ತೋರಿಸುವವೆಂಬುದು ಚರಕನ ಅಭಿಪ್ರಾಯ. ಮಾನವ ಶರೀರದಲ್ಲಿ ಇದ್ದ ದೋಷಗಳು ಅಸಂತುಲಿತವಾದರೆ ಆಗಲೇ ರೋಗಗಳ ಉತ್ಪತ್ತಿಯಾಗುತ್ತದೆ. ಈ ಸಂತುಲತೆಯನ್ನು ಸ್ಥಿರಗೊಳಿಸಲು ಅವನು ಕೆಲ ಔಷಧಗಳನ್ನು ಕೊಡುತ್ತಿದ್ದನು.


ಮನುಷ್ಯನ ಶರೀರದ ರಚನೆ ಹಾಗೂ ವಿಭಿನ್ನ ಅಂಗಗಳ ರಚನೆಯ ಬಗೆಗೂ ಚರಕನು ಅಭ್ಯಾಸ ಮಾಡಿದನು.


ಚರಕನು ಹೃದಯವನ್ನು ಶರೀರದ ನಿಯಂತ್ರಣ ಕೇಂದ್ರವೆಂದು ತೋರಿಸಿದನು. ಅದು ಇಡೀ ಶರೀರದ ವಿಭಿನ್ನ ಧಮನಿಗಳೊಂದಿಗೆ ಸಂಪರ್ಕಿಸುವದು. ಈ ಧಮನಿಗಳು ರಕ್ತನಾಳಗಳಿಗೆ ಆಹಾರ ಪೂರೈಸುತ್ತವೆ. ವ್ಯರ್ಥ ಪದಾರ್ಥಗಳನ್ನು ಹೊರಗೆ ಒಯ್ಯುತ್ತದೆ. ಯಾವದೇ ಮುಖ್ಯ ನಲ್ಲಿಯಲ್ಲಿ ಉತ್ಪನ್ನ ಅವರೋಧದಿಂದ ಆ ಅಂಗದಲ್ಲಿ ವಿಕಾರ ಉಂಟಾಗುತ್ತದೆ. ಚರಕನ ಎಲ್ಲ ಚಿಕಿತ್ಸಾ ವಿಜ್ಞಾನದ ಒಂದು ಮಹತ್ವಪೂರ್ಣ ಭಾಗವಿದೆ. ಅಂತಯೇ ಆಯುರ್ವೇದದ ಆರ್ಷಗ್ರಂಥ ಇಂದಿಗೂ ಅಷ್ಟೇ ಪ್ರಮಾಣಿತ ವಿದೆ. ಅದು ಪ್ರಾಚೀನ ಕಾಲದಲ್ಲಿದ್ದಷ್ಟು ನಮ್ಮ ಆಯುರ್ವೇದಗಳ ಮಾನ್ಯತೆಗಳು, ಸಿದ್ದಾಂತಗಳು, ಹಾಗೂ ಇದರಲ್ಲಿ ವರ್ಣಿತ ಅನೇಕ ಔಷಧಿ ಗುಣಗಳು ಇಂದಿಗೂ ಆಯುರ್ವಿಜ್ಞಾನವೂ ಸ್ವೀಕಾರ ಮಾಡುತ್ತದೆ. ಆಯುರ್ವೇದಿಕ ಔಷಧಿಗಳ ಮೇಲೆ ವಿದೇಶಗಳಲ್ಲಿ ಅನೇಕ ಸಂಶೋಧನೆಗಳಾಗತೊಡಗಿವೆ.


ಭಾನುವಾರ, ನವೆಂಬರ್ 1, 2020

ದಿನಕ್ಕೊಂದು ಪ್ರೇರಣೆ -1 ನೇ ದಿನ

 ದಿನಕ್ಕೊಬ್ಬ ವಿಜ್ಞಾನಿ ಪರಿಚಯ ಮಾಲಿಕೆ

ಪ್ರಾಚೀನ ಭಾರತದ ಮಹಾನ್ ವಿಜ್ಞಾನಿಗಳು


1. ಸುಶ್ರುತ


ವೈದಿಕಯಷಿ ವಿಶ್ವಾಮಿತ್ರನ ವಂಶಸ್ಸಕ್ರಿ.ಪೂ. 600 ವರ್ಷಕ್ಕಿಂತ ಪೂರ್ವದಲ್ಲಿ ಜನಿಸಿದ್ದರು. ಅವರು ಪ್ರಾಚೀನ ಭಾರತದ ಒಬ್ಬ ಪ್ರಸಿದ್ದ ಶಲ್ಯ ಚಿಕಿತ್ಸಕರಿದ್ದು, ಅವರು ವೈದ್ಯರ ಹಾಗೂ ಶಲ್ಯ ಚಿಕಿತ್ಸೆಯ ಜ್ಞಾನವನ್ನು ವಾರಣಾಸಿಯ ದಿವೋದಾಸ ಧನ್ವಂತರಿಯ ಆಶ್ರಮದಿಂದ ಪಡೆದರು.


ಸುಶ್ರುತರು ಶಲ್ಯ ಚಿಕಿತ್ಸೆಯೊಂದಿಗೆ ವೈದ್ಯಕೀಯ ಆನೇಕ ರಂಗಗಳಲ್ಲಿ ಪಾರಂಗತರಿದ್ದರು. ವಿಶ್ವದ ಚಿಕಿತ್ಸಾ ಇತಿಹಾಸದಲ್ಲಿ ಸುತ್ತುತರಿಗೆ ಶಲ್ಯ ಚಿಕಿತ್ಸೆಯ ಜನಕರೆಂದು ಮನ್ನಿಸಲಾಗುತ್ತದೆ. ಶಲ್ಯದ ಅರ್ಥ ಶರೀರದ ಪೀಡೆ ಹಾಗೂ ಆ ಪೀಡೆಯನ್ನು ಉಪಕರಣಗಳ ಪ್ರಯೋಗದಿಂದ ದೂರ ಮಾಡುವ ಕ್ರಿಯೆಗೆ ಶಲ್ಯ ಚಿಕಿತ್ಸಾ ಅಥವಾ ಸರ್ಜರಿ ಎಂದು ಹೆಸರಿಡಲಾಗಿದೆ.


ಸುತ್ತುತರು ಮೊದಲಿಗೆ ಚಿಕಿತ್ಸಕರು, ಅವರು ಚಿಕಿತ್ಸಾದ ಪ್ರಚಾರ ಮಾಡಿದರು, ಅವರು ಶಲ್ಯ ಚಿಕಿತ್ಸಕರನ್ನು ಅವರೇಶನದ ಪೂರ್ವ ಉಪಕರಣಗಳನ್ನು ಬೆಂಕಿಯಲ್ಲಿ ಕಾಸುವ ಸಲಹೆ ನೀಡಿದರು. ಅದರಿಂದಾಗಿ ಕೀಟಾಣುಗಳು ಸತ್ತು ಹೋಗುವವು, ಅವರ ಸಲಹೆ ಯಿಂದ ರೋಗಿಗೆ ಶಲ್ಯ ಚಿಕಿತ್ಸೆಯ ಪೂರ್ವ ಮದಿರಾಪಾನ ಮಾಡಿಸಬೇಕೆಂಬುದು ಅದು ಎನ್‌ಸೈಸಿಯಾ ಪರಿಣಾಮವ,


ಒಂದು ಬಾರಿ ಒಬ್ಬ ಅಪರಿಚಿತನು ದುರ್ಘಟನೆಯಲ್ಲಿ ಮೂಗು ಒಡೆದು ಕೊಂಡು ಸುಶ್ರುತರಲ್ಲಿಗೆ ಬಂದನು. ಸುಶ್ರುತರು ಅವನ ಬಾಯಿಯನ್ನು ಔಷಧದ ನೀರಿನಿಂದ ತೊಳೆದರು. ತಮ್ಮ ಉಪಕರಣಗಳನ್ನು ಕಾಸಿದರು. ನಂತರ ಅವನ ಗಲ್ಲದಿಂದ ತುಸು ಮಾಂಸವನ್ನು ಕೊಯ್ದು ತೆಗೆದು ಅವನ ಮೂಗಿನ ಮೇಲೆ ಔಷಧದಿಂದ ಹಚ್ಚಿ ಆಕಾರ ಮಾಡಿದರು. ಮೂಗಿನ ಮೇಲೆ ದಾರಾಅರಿಷಿಣದ ರಸ ಹಚ್ಚಿ ಅದನ್ನು ಅರಳೆ ಯಿಂದ ಮುಚ್ಚಿ ಕಟ್ಟಿದರು. ನಂತರ ಅವನಿಗೆ ಔಷಧಗಳ ಸೂಜಿಪಟ್ಟ ನೀಡಿದರು. ಅದನ್ನು ಪ್ರತಿನಿತ್ಯ ಸೇವಿಸಬೇಕೆಂದು ಸಲಹೆ ನೀಡಿದರು.


ಈ ಪ್ರಕಾರ ಸುಶ್ರುತರು ಪೂರ್ವದಲ್ಲಿ ಅವರು ಏನೆಲ್ಲ ಮಾಡಿದರೋ ಅವೆಲ್ಲವೂ ಇಂದಿನ ಯುಗದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಎನ್ನುವ ಹೆಸರಿನಲ್ಲಿ ಪ್ರಚಲಿತಕ್ಕೆ 67


ಬಂದಿದೆ. ಸುಶ್ರುತರು ಶಲ್ಯ ಚಿಕಿತ್ಸೆಯಲ್ಲಿ ಅದ್ಭುತ ಕೌಶಲ್ಯವನ್ನು ಪಡೆದಿದ್ದರು. ಅವರು ಮುಂದೆ ಎಲುವು ಜೋಡಿಸುವುದರಲ್ಲಿ ಹಾಗೂ ಮೋತಿಬಿಂದು ಚಿಕಿತ್ಸೆಯಲ್ಲಿ ವಿಶೇಷ ಪರಿಣಿತರಿದ್ದರು. ಮನುಷ್ಯನ ಶರೀರದಲ್ಲಿ ಇರುವ ಕೀಯೆಗಳ ವರ್ಗಿಕರಣ ರಕ್ತ ಹೀರುವ ಜಿಗಳಿ ಹಾಗೂ ಪಶುಗಳ ಒಂದು ಅಸ್ಪಷ್ಟ ವರ್ಗಿಕರಣವನ್ನು ಸುಶ್ರುತ ಮಾಡಿದ್ದರು.


ಸುತ್ತುತರು ಬೇರೆ ಬೇರೆ ಋತುಗಳು ಹಾಗೂ ಅವುಗಳ ಮುಖದಿಂದ ಮನುಷ್ಯರು, ಜಯಗಳು ಮತ್ತು ವನಸ್ಪತಿಗಳ ಮೇಲೆ ಆಗುವ ಪ್ರಭಾವದ ಮೇಲೆ ವೈಜ್ಞಾನಿಕ ವಿಚಾರವನ್ನು ತಿಳಿಸಿದರು.


ಸುಶ್ರುತದಿಂದ ಬರೆದ ಪುಸ್ತಕ 'ಸುಶ್ರುತ ಶಲ್ಯ ತಂತ್ರ' ಅಥವಾ ಸುಶ್ರುತ ಸಂಹಿತಾ ಅತ್ಯಧಿಕ ಮಹತ್ವದ್ದೆಂದು ಮನ್ನಿಸಲಾಗುತ್ತದೆ, ಅವರು ಈ ಸಂಹಿತೆಯಲ್ಲಿ ಸೀಳಿ ಕೊಯ್ಯುವ ಪದ್ಧತಿ ಹಾಗೂ ಬೇರೆ ಬೇರೆ ಉಪಕರಣಗಳ ವಿಷಯವನ್ನು ಬರೆದಿದ್ದಾರೆ. ಅವರು ತಮ್ಮ ಉಪಕರಣಗಳ ಹೆಸರುಗಳನ್ನು ಪಕ್ಷಿಗಳ ಹಾಗೂ ಪಶುಗಳ ಹೆಸರಿನಲ್ಲಿ ಇಟ್ಟು ಆ ಮುಖದಿಂದ ತಮ್ಮ ಉಪಕರಣವನ್ನು ತಿಳಿದುಕೊಳ್ಳುತ್ತಿದ್ದರು. ಅವುಗಳಲ್ಲಿ ಕೆಲವು ಹೆಸರುಗಳು ಇಂದಿಗೂ ಪ್ರಸಿದ್ಧವಾಗಿವೆ.


ಸುಶ್ರುತ ಸಂಹಿತಾ ಸಂಸ್ಕೃತ ಭಾಷೆಯಲ್ಲಿದೆ. ಇದರ 120 ಅಧ್ಯಾಯಗಳಲ್ಲಿ ಶಲ್ಯ ಚಿಕಿತ್ಸಾ ಹಾಗೂ ಅನ್ಯ ಅಧ್ಯಾಯಗಳಲ್ಲಿ ಶರೀರ ಚಿಕಿತ್ಸೆಯ ಬಗೆಗೆ ಬರೆಯಲಾಗಿದೆ. ಇದಲ್ಲದೆ ಸುಶ್ರುತ ಸಂಹಿತೆಯಲ್ಲಿ ಆಯುರ್ವೇದದ ಬೇರೆ ಬೇರೆ ಪರೀಕ್ಷೆ, ನೇತ್ರ ತಲೆನೋವು ಹಾಗೂ ಪ್ಲಾಸ್ಟಿಕ್ ಸರ್ಜರಿ ಮೊದಲಾದ ವಿಷಯಗಳ ಬಗೆಗೂ ತಿಳುವಳಿಕೆ ನೀಡಲಾಗಿದೆ.


ಎಂಟನೇ ಶತಾಬಿಯಲ್ಲಿ ಸುರುತ ಸಂಹಿತಾ ಅರಬ್ಬಿ ಭಾಷೆಯಲ್ಲಿ ಅನುವಾದ ವಾಯಿತು. ಅನುವಾದಿತ ಪುಸ್ತಕಗಳ ಹೆಸರುಗಳು - ಕಿತಾಬಶ ಶೂನ ಎ ಹಿಂದಿ ಮತ್ತು ಕಿಶಾಚಿ ಸುಸುರದು.


ತಮ್ಮ ಪುಸ್ತಕದಲ್ಲಿ ಸುತ್ತುತರು - ಮಾನವ ಶರೀರದ ಪೂರ್ಣಜ್ಞಾನ ಪಡೆಯಲು ಶವ ಪರೀಕ್ಷಣ ಅಥವಾ ಶವವನ್ನು ಕೊಯ್ಯುವದು, ಸೀಳುವದು ಅತೀ ಅವಶ್ಯಕವೆಂದು ಹೇಳಿದ್ದಾರೆ.


ಸುಶ್ರುತರು -ಒಬ್ಬ ಸಫಲ ಚಿಕಿತ್ಸಕನಿಗಾಗಿ ಪುಸ್ತಕದ ಜ್ಞಾನವಲ್ಲದೆ ಪ್ರಯೋಗಾತ್ಮಕ ಹಾಗೂ ವ್ಯವಹಾರಿಕ ಅಭ್ಯಾಸವೂ ಅವಶ್ಯಕವೆಂದಿದ್ದಾರ.



Newtons first law experiment